Monday, March 2, 2026

karnataka news

ದೇವಸ್ಥಾನಕ್ಕೆ ಹೋದಾಗ ಘಂಟೆ ಬಾರಿಸಲು ಕಾರಣವೇನು..?

ದೇವಸ್ಥಾನಕ್ಕೆ ಪ್ರವೇಶಿಸಿದಾಗ, ಘಂಟೆ ಬಾರಿಸುವ ವಿಷಯ ಎಲ್ಲರಿಗೂ ಗೊತ್ತಿದೆ. ಆದ್ರೆ ಯಾವ ಕಾರಣಕ್ಕೆ ಘಂಟೆ ಬಾರಿಸಬೇಕು..? ಇದರ ಹಿಂದೆ ಏನಾದ್ರೂ ವೈಜ್ಞಾನಿಕ ಕಾರಣಗಳಿದೆಯಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ದೇವಸ್ಥಾನದಲ್ಲಿ ಘಂಟೆ ಬಾರಿಸಲು ಕಾರಣವೇನೆಂದರೆ, ಅದು ದೇವರ...

ಮಂತ್ರಾಲಯದ ಬಗ್ಗೆ ಮಾಹಿತಿ: ವೆಂಕಟನಾಥ ಗುರು ರಾಯರಾದ ಕಥೆ..

ಗುರುಗಳು ಅಂದ ತಕ್ಷಣ ನಮಗೆ ನೆನಪಿಗೆ ಬರೋದು, ಸಾಯಿಬಾಬಾ, ರಾಯರು, ದತ್ತಾತ್ರೇಯ ಸ್ವಾಮಿ, ದಕ್ಷಿಣಾಮೂರ್ತಿ. ಇಂದು ನಾವು ಗುರು ರಾಯರ ಕ್ಷೇತ್ರವಾದ ಮಂತ್ರಾಲಯದ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/LPHo2DcSSDw ಕಲಿಯುಗದ ಕಲ್ಪವೃಕ್ಷ, ಭೋಯತಿ ವರದೇಂದ್ರ, ಗುರು ರಾಯರು ಅಂತೆಲ್ಲ ಭಕ್ತರಿಂದ...

ಈ ದೇವರಿಗೆ ದೇವಸ್ಥಾನದ ಆಸೆಯಿಲ್ಲ, ಆಡಂಬರವನ್ನ ಈತ ಒಪ್ಪುವುದಿಲ್ಲ..

ದೇವಾಲಯಗಳ ಆಗರವೆನ್ನಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಸೌತಡ್ಕ ಗಣಪತಿ ದೇವಸ್ಥಾನದ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ಸಾಮಾನ್ಯವಾಗಿ ಎಲ್ಲ ದೇವಸ್ಥಾನಗಳಿಗೂ ಗೋಪುರ ಮಂದಿರವಿರುತ್ತದೆ. ಆದ್ರೆ ಸೌತಡ್ಕ ಗಣಪತಿ ದೇವಸ್ಥಾನಕ್ಕೆ ಆಕಾಶವೇ ಗೋಪುರ, ಪ್ರಪಂಚವೇ ಮಂದಿರ. ಯಾಕಂದ್ರೆ...

ಭಾನುವಾರ ಜನಿಸಿದವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಸೋಮವಾರದಿಂದ ಶನಿವಾರದ ತನಕ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬ ಬಗ್ಗೆ ನಾವು ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ಭಾನುವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎನ್ನುವುದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/f5rcAn2cyqw ಭಾನುವಾರ ಜನಿಸಿದವರ ಅಧಿಪತಿ ಸೂರ್ಯನಾಗಿರ್ತಾರೆ. ಹಾಗಾಗಿ...

M ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೀಗಿರುತ್ತೆ ನೋಡಿ..

M ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವವನ್ನ ನೋಡೋಣ ಬನ್ನಿ.. ಈ ಹೆಸರಿನವರು ನಿಯತ್ತಿಗೆ ಮತ್ತೊಂದು ಹೆಸರಾಗಿರ್ತಾರೆ. ತಮ್ಮದೇ ನಿಯಮವನ್ನ ಹೊಂದಿದ ಇವರಿಗೆ, ತಾವು ಮಾಡುವ ಕೆಲಸದಲ್ಲಿ ಮತ್ತೊಬ್ಬರು ಮೂಗು ತೂರಿಸುವುದು ಇಷ್ಟವಾಗುವುದಿಲ್ಲ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ಹಣಕಾಸಿನ ವಿಷಯದಲ್ಲಿ ಇವರು ನಿಪುಣರು....

ಕೆಟ್ಟ ಕನಸ್ಸಿನ ಸಮಸ್ಯೆಗೆ ಈ ಮಂತ್ರ ಪಠಿಸಿ..

ಕೆಲವರಿಗೆ ರಾತ್ರಿ ಹೊತ್ತು ಮಲಗಿದಾಗ ಕೆಟ್ಟ ಕನಸು ಬೀಳೋದು ಹಿಂಸೆಯಾಗೋದು ಇತ್ಯಾದಿ ಸಮಸ್ಯೆಗಳು ಕಾಡುತ್ತಿರುತ್ತದೆ. ಅಂಥವರು ಏನು ಮಾಡಬೇಕು..? ಯಾವ ಮಂತ್ರ ಪಠಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ಕೆಲವರು ನಿದ್ದೆಗಣ್ಣಲ್ಲಿ ಮಾತನಾಡುವುದು, ಅರಚುವುದು, ಹಿಂಸೆ ಪಡುವುದು ಇತ್ಯಾದಿ...

ಕುಜದೋಷ ಎಂದರೇನು..? ಇದಕ್ಕೆ ಪರಿಹಾರವೇನು.?

ಕೆಲವರಿಗೆ ಮದುವೆಯಾಗಲು ಹಲವಾರು ಅಡೆತಡೆಗಳಿರುತ್ತದೆ. ಉತ್ತಮ ನಡತೆ, ಕೆಲಸ, ಸೌಂದರ್ಯ ಎಲ್ಲ ಇದ್ದರೂ ಕೂಡ ಜಾತಕದಲ್ಲಿರುವ ಸಮಸ್ಯೆಯಿಂದ ವಿವಾಹ ವಿಳಂಬವಾಗುತ್ತದೆ. ಇಂಥ ಸಮಸ್ಯೆಗಳಲ್ಲಿ ಕುಜದೋಷ ಕೂಡ ಒಂದು. ಹಾಗಾದ್ರೆ ಕುಜದೋಷ ಅಂದ್ರೇನು..? ಇದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ತಿಳಿಯೋಣ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/b-S9a1yvjYA ಕುಜ...

ನಿಮ್ಮ ಲಕ್ ಖುಲಾಯಿಸಬೇಕು ಅಂದ್ರೆ ಈ ವಸ್ತುಗಳನ್ನ ಮನೆಯಲ್ಲಿಡಿ..

ಯಾರಿಗೆ ತಾನೇ ನಮ್ಮ ಲಕ್ ಖುಲಾಯಿಸಬೇಕು, ಅದೃಷ್ಟ ಮನೆ ಬಾಗಿಲಿಗೆ ಹುಡುಕಿಕೊಂಡು ಬರಬೇಕು. ನಾವೂ ಕರೋಡ್‌ಪತಿಗಳಾಗಬೇಕು ಅನ್ನೋ ಆಸೆ ಇರಲ್ಲಾ ಹೇಳಿ.. ಹೀಗೆ ನಿಮ್ಮ ಲಕ್ ಕೂಡಾ ಖುಲಾಯಿಸಬೇಕು ಅಂದ್ರೆ ಈ ವಸ್ತುಗಳನ್ನ ತಂದು ಮನೆಯಲ್ಲಿರಿಸಿ. ಯಾವ ವಸ್ತುಗಳು ಅನ್ನೋದನ್ನ ನೋಡೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ಬೇರೆಯವರ ಬಳಿ ಈ ಮಾತುಗಳನ್ನ ಹೇಳಿದ್ರೆ, ನೀವೆಂದೂ ಉದ್ಧಾರವಾಗಲ್ಲ..

ಕೆಲವರು ಮಾತನಾಡುವ ಭರದಲ್ಲಿ ತಮ್ಮ ಮನೆಯ ಕೆಲ ಸಂಗತಿಗಳನ್ನ ಹೇಳಿಬಿಡುವ ಸ್ವಭಾವ ಹೊಂದಿರುತ್ತಾರೆ. ನಮ್ಮ ಮಾತು ಕೇಳಿಸಿಕೊಳ್ಳುವರೆಲ್ಲ, ನಂಬಿಕಸ್ಥರು ಅನ್ನೋ ನಂಬಿಕೆ ಅವರದ್ದಾಗಿರುತ್ತದೆ. ಆದ್ರೆ ಕುಟುಂಬದಲ್ಲಿ ಸಂತೋಷ, ನೆಮ್ಮದಿ ನೆಲೆಸಿರಬೇಕು ಅಂತಾದ್ರೆ, ಕೆಲ ವಿಷಯಗಳನ್ನ ನಾವು ಬೇರೆಯವರಿಗೆ ಹೇಳಬಾರದು. ಹಾಗಾದ್ರೆ ಯಾವುದು ಆ ವಿಷಯ ಅನ್ನೋದನ್ನ ನೋಡೋಣ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ...

L ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ..!

ಇವತ್ತು ನಾವು L ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವದ ಬಗ್ಗೆ ಹೇಳಲಿದ್ದೇವೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267 https://youtu.be/hFyOxWpIJU4 ಈ ಹೆಸರಿನವರು ನೋಡಲು ಸುಂದರ ತ್ವಚೆಯುಳ್ಳವರು ಮತ್ತು, ಆಕರ್ಷಕ ಮೈಕಟ್ಟು ಹೋಂದಿರುತ್ತಾರೆ. ಈ ಹೆಸರಿನ ಕೆಲವರು ಅತ್ಯಂತ ಪ್ರಸಿದ್ಧರಾಗ್ತಾರೆ. ಮತ್ತೆ ಕೆಲವರು...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img