Monday, March 2, 2026

karnataka news

ಲಕ್ಷ್ಮೀ ಕಟಾಕ್ಷ ನಿಮ್ಮ ಮೇಲಿರಬೇಕು ಅಂದ್ರೆ ಹೀಗೆ ಮಾಡಿ..

ದುಡ್ಡಿದಲ್ಲದೇ ಈ ಪ್ರಪಂಚದಲ್ಲಿ ಬದುಕೋಕ್ಕೆ ಸಾಧ್ಯಾನೇ ಇಲ್ಲಾ. ಇಂದಿನ ಕಾಲದಲ್ಲಂತೂ ದುಡಿದ ಹಣ ಕೂಡಿಡುವುದು ಕಷ್ಟಸಾಧ್ಯ. ಒಂದಲ್ಲ ಒಂದು ಕಷ್ಟ ವಕ್ಕರಿಸುತ್ತಲೇ ಇರುತ್ತದೆ. ಇದಕ್ಕೆ ಕಾರಣ ನಾವು ಮನೆಯಲ್ಲಿ ಮಾಡುವ ಕೆಲ ತಪ್ಪುಗಳು. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್...

ಮಕ್ಕಳು ಮೊಂಡುತನ ತೋರಿಸುತ್ತಿದ್ದಾರೆಯೇ..? ಹಾಗಾದ್ರೆ ಹೀಗೆ ಮಾಡಿ..

ಮನೆ ಸುಖ ಶಾಂತಿ ನೆಮ್ಮದಿ ಕೆಡುವುದು ಬರೀ ಪತಿ ಪತ್ನಿ ಕಲಹವಾದಾಗ ಮಾತ್ರವಲ್ಲ. ಬದಲಾಗಿ ಮಕ್ಕಳು ಹೇಳದ ಮಾತು ಕೇಳದಿದ್ದಾಗ, ಸರಿಯಾಗಿ ವಿದ್ಯಾಭ್ಯಾಸದ ಕಡೆ ಗಮನ ಕೊಡದಿದ್ದಾಗ ಕೂಡ ನೆಮ್ಮದಿ ಹಾಳಾಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುತ್ತದೆ. ಈ ಸಮಸ್ಯೆಗೆ ಏನು ಪರಿಹಾರ ಎಂಬ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ರಸ್ತೆಯಲ್ಲಿ ಸಿಕ್ಕ ಹಣವನ್ನ ತೆಗೆದುಕೊಂಡರೆ ಏನಾಗುತ್ತದೆ..? ಒಳ್ಳೆದ್ದಾ..? ಕೆಟ್ಟದ್ದಾ..?

ರಸ್ತೆಯಲ್ಲಿ ಹೋಗುವಾಗ ದುಡ್ಡು ಸಿಕ್ಕರೆ ಅದನ್ನ ತೆಗೆದುಕೊಳ್ಳಬೇಕಾ..? ಬೇಡವಾ..? ತೆಗೆದುಕೊಂಡರೆ ಅದೃಷ್ಟನಾ..? ಇಲ್ಲಾ ನಷ್ಟಾನಾ..? ಈ ಎಲ್ಲ ವಿಷಯಗಳ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267 https://youtu.be/LX6RbxsDWsE ಮನುಷ್ಯ ದುಡಿಯೋದೇ ಜೀವನ ನಡೆಸುವುದಕ್ಕೆ. ಇಂದಿನ ಕಾಲದಲ್ಲಂತೂ ದುಡ್ಡಿದ್ದರೆ ಜೀವನ, ಸಂಬಂಧ, ಪ್ರೀತಿ...

ಮುರ್ಡೇಶ್ವರ ಪುಣ್ಯಕ್ಷೇತ್ರದ ಪುರಾಣ ಕಥೆ..

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯ ಮತ್ತು, ಪ್ರವಾಸಿ ತಾಣಗಳಲ್ಲಿ ಮುರ್ಡೇಶ್ವರ ಕೂಡ ಒಂದು. ಇಲ್ಲಿರುವ ಶಿವನ ಮೂರ್ತಿ ಏಷ್ಯಾದಲ್ಲೇ ಅತೀ ದೊಡ್ಡ ಶಿವಮೂರ್ತಿ. ಈ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/psZkcF6EOjE ಲಂಕಾಪತಿ ರಾವಣನ ತಾಯಿ ಶಿವನ ಪರಮ...

ರಾಮನಾಮವನ್ನೇಕೆ ಬರೆಯಬೇಕು..? ಇದನ್ನು ಬರೆಯುವಾಗ ಯಾವ ನಿಯಮ ಅನುಸರಿಸಬೇಕು..?

ರಾಮನಾಮ ಜಪಕ್ಕಿಂತ ಅತ್ಯುತ್ತಮವಾದ ಜಪ ಇನ್ನೊಂದಿಲ್ಲವೆಂದು ಸಾಕ್ಷಾತ್ ಶಿವನೇ ಹೇಳಿದ್ದಾನೆ. ಶತ್ರುಬಾಧೆ, ಜೀವಭಯ, ಮಾಟ ಮಂತ್ರ ಭಯ ಏನೇನ ಇದ್ದರೂ ಪ್ರತಿ ದಿನ 108 ಬಾರಿ ರಾಮನಾಮ ಜಪಿಸಿದರೆ ಎಲ್ಲ ಭಯಗಳೂ ಓಡಿಹೋಗುತ್ತದೆ. ಅಲ್ಲದೇ ಧೈರ್ಯ ಬರುತ್ತದೆ ಎಂಬ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಇಂದು ನಾವು ರಾಮ ನಾಮವನ್ನ ಬರೆಯುವುದೇಕೆ ಎನ್ನುವುದರ ಬಗ್ಗೆ...

ಸತ್ತವರು ನಿಮ್ಮ ಕನಸ್ಸಿನಲ್ಲಿ ಬೆತ್ತಲೆಯಾಗಿ ಬಂದರೆ ಏನು ಅರ್ಥ ಗೊತ್ತಾ..?

ನಾವು ಈಗಾಗಲೇ ನಿಮಗೆ ಆಕಳು, ಆನೆ, ಹುಲಿ, ಸಿಂಹ ಕನಸ್ಸಿನಲ್ಲಿ ಬಂದರೆ ಏನು ಫಲ..? ಝರಿ ಕೊಳ ನದಿ ಸಮುದ್ರವೆಲ್ಲ ಕನಸಿನಲ್ಲಿ ಬಂದರೆ ಏನರ್ಥ ಎಂಬ ಬಗ್ಗೆ ಹೇಳಿದ್ದೇವೆ. ಇವತ್ತು ನಾವು ಸತ್ತವರು ಕನಸ್ಸಿನಲ್ಲಿ ಬಂದರೆ ಏನು ಅರ್ಥ ಎಂಬ ಬಗ್ಗೆ ಹೇಳಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್...

ದಕ್ಷಿಣ ದಿಕ್ಕಿನಲ್ಲಿ ಮನೆ ಇದ್ದರೆ ನಷ್ಟಾನಾ..? ಆ ಮನೆ ವಾಸಿಸಲು ಯೋಗ್ಯವಾ..?

ಜ್ಯೋತಿಷ್ಯದಲ್ಲಿ ವಾಸ್ತುಶಾಸ್ತ್ರಕ್ಕೆ ತನ್ನದೇ ಆದ ಮಹತ್ವವಿದೆ. ಕೆಲವರು ವಾಸ್ತುವನ್ನ ನಂಬುವುದಿಲ್ಲ. ಆದ್ರೆ ಹಲವರ ಜೀವನದ ಒಳಿತಿಗೆ ಮತ್ತು ಕೆಡುಕಿಗೆ ಮನೆಯ ವಾಸ್ತು ಕಾರಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ನಾವು ಮಾಹಿತಿ ನೀಡಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/psZkcF6EOjE ಪೂರ್ವಕ್ಕೆ ಬಾಗಿಲಿದ್ದರೆ ಅತ್ಯುತ್ತಮ. ನಂದಿ ಬಾಗಿಲು ಅಂದರೆ ಉತ್ತರ...

ಪುಣ್ಯಕ್ಷೇತ್ರಕ್ಕೆ ಹೋಗುವ ಮುನ್ನ ಹಿರಿಯರಿಗೆ ಹೇಳಿ ಹೋಗಬೇಕು: ಯಾಕೆ ಗೊತ್ತಾ..?

ಭಾರತದಲ್ಲಿ ಹಲವಾರು ಪುಣ್ಯಕ್ಷೇತ್ರಗಳಿದೆ. ಅಲ್ಲಿ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಿ, ತಮಗೆ ಬೇಕಾದ ಕೋರಿಕೆಯನ್ನ ಬೇಡಿಕೊಳ್ಳುತ್ತಾರೆ. ದೇವರಿಗೆ ನೈವೇದ್ಯ ಇಡುತ್ತಾರೆ, ಹರಕೆ ತೀರಿಸುತ್ತಾರೆ. ಬಟ್ಟೆ, ಚಿನ್ನ, ಬೆಳ್ಳಿ ನೀಡುತ್ತಾರೆ. ಆದ್ರೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವುದಕ್ಕೂ ಕೂಡ ಅದರದ್ದೇ ಆದ ನೀತಿ ನಿಯಮಗಳಿದೆ. ಅದು ಯಾವುದು ಅನ್ನೋದನ್ನ ನೋಡೋಣ ಬನ್ನಿ. ಪಂಡಿತ್ ವಿವೇಕಾನಂದ ಗುರೂಜಿ...

ಯಾವ ದಿನ ಯಾವ ಬಟ್ಟೆ ಹಾಕಿದರೆ ಶುಭಫಲ ದೊರೆಯುತ್ತದೆ..

ಸಾಮಾನ್ಯವಾಗಿ ಕೆಲ ಸೆಲೆಬ್ರಿಟಿಗಳು, ರಾಜಕೀಯದವರು ಒಂದೊಂದು ದಿನ ಒಂದೊಂದು ಬಟ್ಟೆ ಹಾಕುವುದನ್ನ ನಾವು ನೋಡಿರ್ತೀವಿ. ಯಾಕೆ ಹೀಗೆ ಅಂತಾ ಹೇಳೋದಾದ್ರೆ, ಆಯಾ ದಿನಕ್ಕೆ ಅದೇ ಬಣ್ಣದ ಬಟ್ಟೆ ಧರಿಸಬೇಕು ಎನ್ನಲಾಗುತ್ತದೆ. ಆ ದಿನಕ್ಕೆ ತಕ್ಕಂತೆ ಬಟ್ಟೆ ಧರಿಸುವುದರಿಂದ ಶುಫಲ ದೊರೆಯುತ್ತದೆ ಎಂದು ನಂಬಲಾಗಿದೆ. ಹಾಗಾದ್ರೆ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ...

ಈ ನಾಲ್ಕು ರಾಶಿಯವರು ತಮ್ಮ ಬಾಳ ಸಂಗಾತಿಯನ್ನ ಹೆಚ್ಚಾಗಿ ಪ್ರೀತಿಸುತ್ತಾರೆ..

ಒಂದು ರಾಶಿಯವರಲ್ಲೂ ಒಂದೊಂದು ಗುಣವಿರುತ್ತದೆ. ಕೆಲ ರಾಶಿಯವರಿಗೆ ಸಿಟ್ಟು ಹೆಚ್ಚಿದ್ದರೆ, ಇನ್ನು ಕೆಲ ರಾಶಿಯವರು ಶಾಂತಿ ಪ್ರಿಯರಾಗಿರ್ತಾರೆ. ಮತ್ತೆ ಕೆಲವರು ನಗುಮೊಗದವರಾಗಿರ್ತಾರೆ. ಇಂದು ನಾವು ಯಾವ ರಾಶಿಯವರು ಹೆಚ್ಚು ಪ್ರೀತಿಸುತ್ತಾರೆ. ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. https://youtu.be/fc7nQp-TIcM ತುಲಾ ರಾಶಿ: ತುಲಾ ರಾಶಿಯ ಹುಡುಗರು ಹಾಸ್ಯ ಪ್ರವೃತ್ತಿಯವರಾಗಿರ್ತಾರೆ. ಈ ರಾಶಿಯವರು ಮೋಹಕ ಮುಖಚರ್ಯೆ ಹೊಂದಿರುವುದರಿಂದ, ಎಲ್ಲರ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img