ಸದ್ಯಕ್ಕೆ ಐಪಿಎಲ್ ಹಬ್ಬ ಜೋರಾಗಿದೆ. ಕನ್ನಡಿಗರು ಈ ಸಲಾ ಕಪ್ ನಂದೇ ಅಂತಿದ್ದಾರೆ. ಆರ್ಸಿಬಿ, ಸಿಎಸ್ಕೆ, ಮುಂಬೈ ಇಂಡಿಯನ್, ರಾಜಸ್ತಾನ ರಾಯಲ್ಸ್ ಸೇರಿ ಎಲ್ಲರೂ ದುಬೈನಲ್ಲಿ ನಡೆಯುತ್ತಿರುವ ಆಟದಲ್ಲಿ ಭಾಗವಹಿಸಿದ್ದಾರೆ. ಇನ್ನು ಸಿಎಸ್ಕೆ ತಂಡ ಈ ಬಾರಿ ಕಳಪೆ ಪ್ರದರ್ಶನ ನೀಡಿದೆ. ಈ ಸಿಟ್ಟಿನಲ್ಲಿ 16 ವರ್ಷದ ಬಾಲಕ ಧೋನಿ ಮಗಳು ಜೀವಾಗೆ ಅತ್ಯಾಚಾರ...
ಸ್ಯಾಂಡಲ್ವುಡ್ ಹೆಸರಾಂತ ಹಿರಿಯ ಸಂಗೀತ ನಿರ್ದೇಶಕ ರಾಜನ್ (89) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕನ್ನಡ ತೆಲುಗು, ತಮಿಳು ಭಾಷೆಗಳ ನೂರಾರು ಹಾಡಿಗೆ ರಾಜನ್ ನಿರ್ದೇಶನ ಮಾಡಿದ್ರು. ಎರಡು ಕನಸು, ಶ್ರೀನಿವಾಸ ಕಲ್ಯಾಣ, ಬಯಲು ದಾರಿ, ನಾ ನಿನ್ನ ಮರೆಯಲಾರೆ, ಹೊಂಬಿಸಿಲು, ಗಾಳಿ ಮಾತು, ಚಲಿಸುವ ಮೋಡಗಳು ಸೇರಿ 200ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಿಗೆ ರಾಜನ್ ಸಂಗೀತ...
ಮಲಗಿದ್ದಾಗ ಕನಸು ಬಿಳೋದು ಸಹಜ. ಆದ್ರೆ ಅದು ಉನ್ನತ ರೀತಿಯಲ್ಲಿ ನಮ್ಮ ಜೀವನ ಬದಲಾಯಿಸುವ ಕನಸಾಗಿದ್ದರೆ ಉತ್ತಮ . ಹಾಗಿದ್ರೆ ಯಾವ ರೀತಿಯ ಕನಸು ಬಿದ್ದರೆ ನಮ್ಮ ಜೀವನದಲ್ಲಿ ಉತ್ತಮ ರೀತಿಯ ಬದಲಾವಣೆ ಕಂಡುಬರತ್ತದೆ ಅನ್ನೋದನ್ನ ನೋಡೋಣ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...
ದಕ್ಷಿಣ ಕನ್ನಡ ಅಂದ್ರೇನೆ ದೇವಾಲಯಗಳ ಬೀಡು. ಈಗಾಗಲೇ ನಾವು ಕಟೀಲು, ಬಪ್ಪನಾಡು ದುರ್ಗ ಪರಮೇಶ್ವರಿ ಸೇರಿ ಹಲವು ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಇಂದು ಕೂಡ ನಾವು ನಿಮಗೆ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841...
ಭಾರತದ ಅತೀ ಶ್ರೀಮಂತ ದೇವಸ್ಥಾನ. ದಕ್ಷಿಣ ಭಾರತದ ಸುಪ್ರಸಿದ್ಧ ದೇವಸ್ಥಾನ ಅಂದ್ರೆ ತಿರುಪತಿ. ಪ್ರತಿದಿನ ಮದುವೆ ಮನೆಯಂತೆ ಜನಜಂಗುಳಿಯಿಂದ ತುಂಬಿರುವ ಈ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ, ತಿರುಪತಿಯ ದರ್ಶನ ಭಾಗ್ಯ ಪಡೆಯುತ್ತಾರೆ. ನೀವು ತಿರುಪತಿಗೆ ಹೋಗಿ ಅಲ್ಲಿ ತಿರುಪತಿ ಲಡ್ಡು ಪ್ರಸಾದ ಸೇವಿಸಿ ಬಂದಿಲ್ಲಾ ಅಂದ್ರೆ ತಿರುಪತಿ ಪ್ರವಾಸ ಅಪೂರ್ಣಗೊಂಡಂತೆ. ಹಾಗಾಗಿ ಇಂದು...
ದುಡಿದ ಹಣದಲ್ಲಿ ನಮ್ಮ ಕೈಲಾದಷ್ಟು ದಾನ ಧರ್ಮ ಮಾಡಿದರೆ ಜೀವನ ಉತ್ತಮವಾಗಿರುತ್ತದೆ. ಮತ್ತಷ್ಟು ದಾನ ಮಾಡುವ ಶಕ್ತಿಯನ್ನ ದೇವರು ನೀಡುತ್ತಾನೆ ಎಂದು ಹಿರಿಯರು ಹೇಳಿದ್ದನ್ನ ನೀವು ಕೇಳಿದ್ದೀರಿ. ದಾನದ ಬಗ್ಗೆ ನಾವಿವತ್ತು ಕೆಲ ಮಾಹಿತಿಗಳನ್ನ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816
https://youtu.be/fc7nQp-TIcM
ಹೆತ್ತ...
ದೇಶದಲ್ಲಿ, ರಾಜ್ಯದಲ್ಲಿ ಕೊರೊನಾ ಎಷ್ಟರ ಮಟ್ಟಿಗೆ ಮರಣ ಮೃದಂಗ ಬಾರಿಸುತ್ತಿದೆ ಅನ್ನೋದನ್ನ ಪ್ರತಿದಿನ ನೋಡುತ್ತಿದ್ದೇವೆ. ನಿನ್ನೆಯಿಂದ ಶಿಕ್ಷಕರ ಸಾವಾಗುತ್ತಿದ್ದು, ವಿದ್ಯಾಗಮ ಯೋಜನೆ ನಿಲ್ಲಿಸುವುದಕ್ಕೆ ಎಲ್ಲ ಕಡೆಯಿಂದ ಒತ್ತಡ ಹೇರಲಾಗುತ್ತಿದೆ. ಎಂಎನ್ಸಿ ಕಂಪನಿಗಳ ಕೆಲಸಗಾರರಿಗೆ ಜನವರಿ ತನಕ ಆಫೀಸಿಗೆ ಬರುವುದೇ ಬೇಡವೆಂದಿದ್ದಾರೆ. ಶಾಲಾ ಕಾಲೇಜುಗಳು ಇನ್ನೂ ಶುರುವಾಗಿಲ್ಲ. ಎಷ್ಟೋ ಬಡವರು ಇನ್ನೂ ಕೂಡ ತುತ್ತು ಅನ್ನಕ್ಕಾಗಿ...
ಭಾರತದಲ್ಲಿ ಅದರಲ್ಲೂ ಹಿಂದೂಗಳಲ್ಲಿ ಇರುವಷ್ಟು ಸಂಪ್ರದಾಯ ಬೇರೆ ಯಾವ ಧರ್ಮದಲ್ಲೂ ಇರಲಿಕ್ಕಿಲ್ಲ. ಒಂದೊಂದು ರಾಜ್ಯದ ಹಿಂದೂಗಳಲ್ಲೂ ಒಂದೊಂದು ಸಂಪ್ರದಾಯ. ಅದರಲ್ಲೂ ಪೂಜೆಯ ವಿಧಾನಗಳು ಬೇರೆ ಬೇರೆ. ನೈವೇದ್ಯದ ವಿಧಾನಗಳು ಬೇರೆ ಬೇರೆ. ಕೆಲವರು ಹಣ್ಣು ಹಂಪಲು, ಸಾತ್ವಿಕ ಆಹಾರ ನೈವೇದ್ಯಕ್ಕಿಟ್ಟರೆ, ಇನ್ನು ಕೆಲವರು ಮಾಂಸವನ್ನ ದೇವರಿಗೆ ಅರ್ಪಿಸುತ್ತಾರೆ. ಅದು ಅವರವರ ಪದ್ಧತಿಗೆ ಬಿಟ್ಟಿದ್ದು. ಆದ್ರೆ...
ಮನೆಯ ಅಭಿವೃದ್ಧಿ ಉತ್ತಮವಾಗಲಿ, ಹಣಕಾಸಿನ ಸಮಸ್ಯೆ ದೂರವಾಗಲಿ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಹಲವಾರು, ಪೂಜೆ ಪುನಸ್ಕಾರ, ಹೋಮ- ಹವನಗಳನ್ನ ಮಾಡ್ತೀವಿ. ಇದೇ ರೀತಿ ಇವತ್ತು ನಾವು ಹಣಕಾಸಿನ ಸಮಸ್ಯೆ ದೂರವಾಗಲು ಮಾಡುವ ಹೋಮದ ಬಗ್ಗೆ ತಿಳಿಸಿಕೊಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...
ಕೊರೊನಾ ಭೀತಿ ನಡುವೆ ವಿದ್ಯಾಗಮ ಯೋಜನೆ ಮಾಡಿದ್ದ ಕಾರಣಕ್ಕೆ ಶಿಕ್ಷಕರು ಕೊರೊನಾಗೆ ಬಲಿಯಾದ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
https://youtu.be/p-2DE1MlD3U
ಕೊರೋನಾ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ವಿದ್ಯಾಗಮ ಶಿಕ್ಷಣದ ಹೆಸರಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಾವಿನ ಕಂದಕಕ್ಕೆ ನೂಕುತ್ತಿರುವ ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ? ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನ ಬೇಡವೇ?...