Sunday, March 1, 2026

karnataka news

ಮನೆ ಯಜಮಾನಿ ಈ ದುರ್ಗಾ ಮಂತ್ರವನ್ನ ಪಠಿಸಿದ್ರೆ ಮನೆಯ ಅಭಿವೃದ್ಧಿ ಖಚಿತ..!

ವರಾಹ ಪುರಾಣದಲ್ಲಿ ಬರುವ ಈ ದುರ್ಗಾದೇವಿಯ ಮಂತ್ರವನ್ನ ಪಠಿಸಿದರೆ, ನಿಮ್ಮ ಜೀವನದಲ್ಲಿ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಕಾಣುವಿರಿ. ಇದನ್ನ ಮನೆ ಯಜಮಾನಿ ಪಠಿಸಿದರೆ ಇನ್ನೂ ಉತ್ತಮ. ಹಾಗಾದ್ರೆ ಯಾವುದು ಆ ಮಂತ್ರ..? ಆ ಮಂತ್ರವನ್ನ ಹೇಳುವಾಗ ಯಾವ ನಿಯಮವನ್ನ ಅನುಸರಿಸಬೇಕು ಇತ್ಯಾದಿ ಮಾಹಿತಿಯನ್ನ ತಿಳಿಯೋಣ ಬನ್ನಿ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ...

ಮದುವೆಯಾದ ಹೆಣ್ಣುಮಕ್ಕಳು ಹೇಗಿದ್ದರೆ ಮನೆಯಲ್ಲಿ ಲಕ್ಷ್ಮೀಯ ಪ್ರವೇಶವಾಗುತ್ತದೆ..?

ಕೆಲ ಅವಿವಾಹಿತರು ಮನೆ ಈ ದಿಕ್ಕಿನಲ್ಲಿದ್ದರೆ ಉತ್ತಮವಲ್ಲ. ಮನೆ ಬದಲಿಸು ಅಂದ್ರೆ, ಅದೆಲ್ಲ ಮೂಢನಂಬಿಕೆ ಎನ್ನುತ್ತಾರೆ. ಆದ್ರೆ ಅದೇ ವ್ಯಕ್ತಿಗೆ ಮದುವೆಯಾದ ಬಳಿಕ, ಪದೇ ಪದೇ ಜಗಳಗಳಾದಗೋದು, ಕೆಲಸದಲ್ಲಿ ಅಡೆ ತಡೆ ಬರುವುದು, ಜೀವನದಲ್ಲಿ ನೆಮ್ಮದಿಯೇ ಇಲ್ಲದಿರುವುದು ಇತ್ಯಾದಿ ಸಮಸ್ಯೆಗಳಾಗುತ್ತದೆ. ಹಾಗಾಗಿ ಮನುಷ್ಯನ ಜೀವನದಲ್ಲಿ ಪದ್ಧತಿ, ದಿಕ್ಕುಗಳೆಲ್ಲ ಪ್ರಮುಖ ಪಾತ್ರಗಳನ್ನ ವಹಿಸುತ್ತದೆ ಎಂಬುದನ್ನ ನಾವು...

ಸಂತಾನ ಸಮಸ್ಯೆಗಾಗಿ ಈ ದೇವರನ್ನ ಪೂಜಿಸಿ, ವೃತ ಮಾಡಿ..!

ಪ್ರತಿ ಹೆಣ್ಣಿಗಿರುವ ಒಂದು ಆಸೆ ಅಂದ್ರೆ ತಾನು ತಾಯಿಯಾಗಬೇಕು ಅನ್ನೋದು. ಮನೆಯಲ್ಲಿ ಮಕ್ಕಳ ಅಂಬೆಗಾಲಿಡುವ, ತೊದಲು ಮಾತನಾಡುವುದೇ ನೋಡಲು ಒಂದು ಚಂದ. ಆದ್ರೆ ಕಾರಣಾಂತರಗಳಿಂದ ಕೆಲ ಹೆಣ್ಣು ಮಕ್ಕಳು ತಾಯಿಯಾಗಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಮನೆಯವರ ಕಟು ಟೀಕೆಗೆ, ಹೀಯಾಳಿಕೆಗೆ ಆಕೆ ಗುರಿಯಾಗಬೇಕಾಗುತ್ತದೆ. ಹಾಗಾದ್ರೆ ಸಂತಾನ ಭಾಗ್ಯಕ್ಕಾಗಿ ಯಾವ ಪೂಜೆ ಮಾಡಬೇಕು ಅನ್ನೋ ಬಗ್ಗೆ...

ಸೆಪ್ಟೆಂಬರ್ 16, 2020 ರಾಶಿ ಭವಿಷ್ಯ

ಮೇಷ: ಸ್ವಉದ್ಯೋಗಿಗಳಿಗೆ ಚೇತರಿಕೆಯ ದಿನಗಳಿವು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮೆಚ್ಚುಗೆ ಗಳಿಸಿಯಾರು. ನೂತನ ಶಿಲಾನ್ಯಾಸದ ಕಟ್ಟಡ ಯೋಜನೆ ಸಾಕಾರಗೊಳ್ಳಲಿದೆ. ಆಗಾಗ ಮುನಿಸು ತೋರಿಬರುವುದು. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466 ವೃಷಭ: ವಿಲಾಸೀ ಸಾಮಗ್ರಿಗಳ ವ್ಯವಹಾರದವರಿಗೆ ತಕ್ಕ ಮಟ್ಟಿನ ಲಾಭವಿದೆ. ಸ್ತೀ ಪೀಡೆ ಕಂಡು ಬರಲಿದೆ....

ದೇವರ ಸೀರೆ ಉಡುವಾಗ ಈ ನಿಯಮಗಳನ್ನು ಅನುಸರಿಸಲೇಬೇಕು..!

ದೇವರಿಗೆ ಉಡಿಸಿದ ಸೀರೆಯನ್ನ ನಾವು ಉಡುವಾಗ ಕೆಲವು ನಿಯಮಗಳನ್ನ ಅನುಸರಿಸಬೇಕಾಗುತ್ತದೆ. ಯಾವುದು ಆ ನಿಯಮ..? ಆ ನಿಯಮ ಅನುಸರಿಸದಿದ್ದರೆ ಏನಾಗತ್ತೆ..? ಇತ್ಯಾದಿ ವಿಷಯಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ. ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648 ಪಂಡಿತ್ ರಾಘವೇಂದ್ರ ಶಾಸ್ತ್ರಿ https://youtu.be/6HGYwhDQ0RU ಹಬ್ಬ ಹರಿದಿನ, ಜಾತ್ರೆ ಇತ್ಯಾದಿ ಸಂದರ್ಭದಲ್ಲಿ ದೇವಿಗೆ ಹಾಕಿದ ಸೀರೆ, ಒಡವೆ...

ಮಾಟ ಮಂತ್ರ, ದುಷ್ಟ ಶಕ್ತಿಗಳ ಪರಿಣಾಮ ತಡೆಯಲು ಮನೆಯಲ್ಲಿ ಈ ವಸ್ತು ತಂದಿಡಿ..!

ಯಾರ ಮನೆಯಲ್ಲಿ ಮಾಟಮಂತ್ರ ಪ್ರಯೋಗವಾಗುತ್ತಿದೆಯೋ. ದುಷ್ಟ ಶಕ್ತಿಗಳ ಪರಿಣಾಮ ಮನೆಯಲ್ಲಿ ಹೆಚ್ಚಿದೆಯೋ ಅಂಥವರು ನಾವಿವತ್ತು ಹೇಳುವ ವಸ್ತುವನ್ನ ಮನೆಯಲ್ಲಿ ತಂದಿಟ್ಟುಕೊಳ್ಳಬೇಕು. ಆ ಬಗ್ಗೆ ಹೇಚ್ಚಿನ ಮಾಹಿತಿಯನ್ನ ನೀಡಲಿದ್ದೇವೆ. ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು ದೂರವಾಣಿ ಸಂಖ್ಯೆ :...

ಮದುವೆ ಬೇಗ ನಿಶ್ಚಯವಾಗಬೇಕಾದ್ರೆ ಈ ತಂತ್ರ ಪ್ರಯೋಗಿಸಿ..!

ನಾವು ಈ ಮೊದಲೇ ನಿಮಗೆ ಮದುವೆ ನಿಶ್ಚಯವಾಗದಿದ್ದರೆ, ಯಾವ ಮಂತ್ರವನ್ನ ಹೇಳಬೇಕು ಅನ್ನೋ ಬಗ್ಗೆ ಮಾಹಿತಿ ನೀಡಿದ್ದೆವು. ಆದ್ರೆ ಇಂದು 35 ವರ್ಷ ವಯಸ್ಸು ದಾಡಿದರೂ ಮದುವೆಯಾಗುತ್ತಿಲ್ಲವೆಂದರೆ, ಒಂದು ತಂತ್ರವನ್ನ ಮಾಡಬೇಕು. ಯಾವುದು ಆ ತಂತ್ರವೆಂದು ಹೇಳಲಿದ್ದೇವೆ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278 https://youtu.be/OBSvaE3AaYI ಮದುವೆ ಸೆಟ್ ಆಗದಿದ್ದರೆ,...

ಸೆಪ್ಟೆಂಬರ್ 15, 2020 ರಾಶಿ ಭವಿಷ್ಯ

ಮೇಷ: ಆರ್ಥಿಕ ಪರಿಸ್ಥಿತಿಯು ಆಗಾಗ ಆತಂಕಕ್ಕೆ ಕಾರಣವಾದರೂ ಅನಿರೀಕ್ಷಿತ ಯಶಸ್ಸು ನಿಮ್ಮದಾಗಲಿದೆ. ದೇಹಾರೋಗ್ಯದಲ್ಲಿ ಆಗಾಗ ಏರುಪೇರು ಕಂಡುಬಂದೀತು. ವೃತ್ತಿರಂಗದಲ್ಲಿ ಅನವಶ್ಯಕವಾಗಿ ಕಲಹಕ್ಕೆ ಕಾರಣರಾಗದಿರಿ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್ : 9663502278 ವೃಷಭ: ಆಗಾಗ ದೇಹಾರೋಗ್ಯದಲ್ಲಿ ಏರುಪೇರಾದಿತು. ಸರಕಾರಿ ಅಧಿಕಾರಿಗಳಿಗೆ ಉತ್ತಮ ಅಭಿವೃದ್ಧಿಯು ಕಂಡುಬರಲಿದೆ. ಬಂಧುಬಳಗದವರ ಸಹಕಾರದಿಂದ...

ಮುತ್ತೈದೆಯರು ಯಾವ ಬಣ್ಣದ ಬಳೆಗಳನ್ನ ಹಾಕಬಾರದು..?

ನಾವು ಈಗಾಗಲೇ ನಿಮಗೆ ವಿವಾಹಿತ ಹೆಣ್ಣುಮಕ್ಕಳು ಏನೇನನ್ನ ಧರಿಸಬಾರದು..? ಧರಿಸಿದರೆ ಏನಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದೇವೆ. ಆದ್ರೆ ಇವತ್ತು ಬಳೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮುತ್ತೈದೆಯರು ಯಾವ ಬಣ್ಣದ ಬಳೆ ತೊಡಬಾರದು ಅನ್ನೋ ಬಗ್ಗೆ ತಿಳಿಸಲಿದ್ದೇವೆ. ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರ ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ...

ನಾವು ಗಳಿಸಿದ ಹಣ ಕೈನಲ್ಲಿ ಉಳಿಯದಿರಲು ಕಾರಣವೇನು ಗೊತ್ತಾ..?

ಮನುಷ್ಯ ತನ್ನ ಜೀವನ ನಡೆಸಲು, ಕಷ್ಟಪಟ್ಟು ದುಡಿಯುತ್ತಾನೆ. ಭವಿಷ್ಯಕ್ಕಾಗಿ ತನ್ನ ಕೈಲಾದಷ್ಟು ದುಡ್ಡು ಉಳಿಸಲು ಪ್ರಯತ್ನಿಸುತ್ತಾನೆ. ಆದ್ರೆ, ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ, ಹಣ ಕೂಡಿಡಲು ಪ್ರಯತ್ನಿಸಿದರೂ ಉಳಿತಾಯ ಮಾಡಲು ಸಾಧ್ಯವಾಗೋದೇ ಇಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕಷ್ಟ ಅನುಭವಿಸಿಯೇ ಅನುಭವಿಸುತ್ತಾನೆ. ಹಾಗಾದ್ರೆ ಈ ವಿಷಯದಲ್ಲಿ ನಾವು ಮಾಡುವ ತಪ್ಪಾದರೂ ಏನು..? ಯಾವ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img