Wednesday, February 25, 2026

karnataka news

ಈ ವಸ್ತುವನ್ನು ಬೇರೆಯವರಿಗೆ ಕೊಟ್ರೆ ನಿಮ್ಮ ಅದೃಷ್ಟವೇ ನೀವು ಕೊಟ್ಟಂತೆ..

ಕೆಲವು ವಸ್ತುಗಳನ್ನು ಯಾರಿಂದಲೂ ಪಡೆಯಬಾರದು ಮತ್ತು ಯಾರಿಗೂ ನೀಡಬಾರದೆಂಬ ನಿಯಮವಿದೆ. ಅಂಥಹುದರಲ್ಲಿ ಕೊಬ್ಬರಿ ಎಣ್ಣೆ ಕೂಡ ಒಂದು. ಹೌದು ನಾವು ಬಳಸುವ ಕೊಬ್ಬರಿ ಎಣ್ಣೆಯನ್ನ ಬೇರೆಯವರಿಗೆ ನೀಡಬಾರದು. ಹೀಗೆ ನೀಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ಇರುವುದಿಲ್ಲ. ನೀವು ಯಾರಿಗೆ ಕೊಬ್ಬರಿ ಎಣ್ಣೆ ನೀಡಿದ್ದೀರೋ ಅಂಥವರ ಮನೆಗೆ ಲಕ್ಷ್ಮೀ ದೇವಿ ಹೊರಟುಹೋಗುತ್ತಾಳೆ ಎನ್ನಲಾಗಿದೆ. https://youtu.be/yaLOs4-qpdY ಅಲ್ಲದೇ, ಎಣ್ಣೆ...

ಕೋವಿಡ್- 19ನಿಂದ ಪಾರಾಗಲು ಗೋಲ್ಡ್ ಮಾಸ್ಕ್ ಧರಿಸಿದ ಪುಣ್ಯಾತ್ಮ..!

ಕೆಲವರಿಗೆ ಚಿನ್ನ ಬಳಸುವ ಶೋಕಿ ಜೋರಾಗಿರುತ್ತದೆ. ನಮ್ಮ ದೇಶದಲೇ ಬಹುತೇಕರು, ಚಿನ್ನದ ಶರ್ಟ್ ಹೊಲಿಸಿಕೊಂಡಿದ್ದಾರೆ. ಮದುವೆಯಲ್ಲಿ ಭರ್ಜರಿ ಚಿನ್ನ ತೊಟ್ಟಿದ್ದಾರೆ. ಅಷ್ಟೇ ಯಾಕೆ ಚಿನ್ನ ಟಾಯ್ಲೆಟ್ ಕೂಡಾ ಬಳಸುತ್ತಾರೆ. ಇಂಥವರ ಲೀಸ್ಟ್‌ಗೆ ಈಗ ಮಹಾರಾಷ್ಟ್ರದ ಶಂಕರ್ ಕುರಾಡೆ ಎಂಬುವವರು ಸೇರಿದ್ದಾರೆ. ಶಂಕರ್‌ ಕುರಾಡೆ ಕೋವಿಡ್ 19ನಿಂದ ತಪ್ಪಿಸಿಕೊಳ್ಳಲು ಚಿನ್ನ ಮಾಸ್ಕ್ ಹಾಕಿಕೊಂಡಿದ್ದಾರೆ. 2 ಲಕ್ಷ...

ಪೇಪರ್ ಬ್ಯಾಗ್ ಉದ್ಯಮದ ಬಗ್ಗೆ ಚಿಕ್ಕ ಮಾಹಿತಿ ನಿಮಗಾಗಿ..!

ಸ್ವಾವಲಂಬಿ ಭಾರತದ ಕರೆಗೆ ಓಗೊಟ್ಟ ಭಾರತೀಯರು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದ್ದಾರೆ. ಈ ಕಾರಣಕ್ಕೆ ಬಟ್ಟೆ ಮತ್ತು ಪೇಪರ್ ಬ್ಯಾಗ್‌ಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಈ ಉದ್ಯಮದಿಂದ ಒಳ್ಳೆಯ ಲಾಭ ಪಡೆಯಬಹುದಾಗಿದೆ. ಈಗ ಆಸ್ಪತ್ರೆ, ಶಾಪಿಂಗ್ ಮಾಲ್, ಚಿಕ್ಕ ಪುಟ್ಟ ಅಂಗಡಿ, ಕಿರಾಣಿ ಅಂಗಡಿ, ಬೇಕರಿ...

ತುಂಬಾ ಸುಲಭದ ಉದ್ಯಮ ಅಂದ್ರೆ ಇದೇ ನೋಡಿ..!

ನಾವು ಪ್ರತಿದಿನ ನಿಮಗೆ ವಿವಿಧ ತರಹದ ಉದ್ಯಮದ ಐಡಿಯಾಗಳನ್ನ ಕೊಡ್ತಿರ್ತೀವಿ. ಇವತ್ತು ಕೂಡ ಸಿಂಪಲ್ ಆಗಿ ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮದ ಬಗ್ಗೆ ಹೇಳಿಕೊಡಲಿದ್ದೇವೆ. ಯಾವುದು ಆ ಉದ್ಯಮ ಅಂದರೆ ಸ್ಕ್ರಬರ್ ಪ್ಯಾಕಿಂಗ್ ಉದ್ಯಮ. ಹೌದು ಸ್ಕ್ರಬರ್ ಪ್ಯಾಕಿಂಗ್ ಉದ್ಯಮವನ್ನ ಬರೀ 1 ರಿಂದ 2ಸಾವಿರ ರೂಪಾಯಿ ಬಂಡವಾಳ ಹಾಕಿ ಶುರು ಮಾಡಬಹುದು. ಈ ಮೊದಲು...

ಆಷಾಢ ಮಾಸದ ವಿಶೇಷತೆ ಏನು..? ಈ ವೇಳೆ ಹೊಸ ವಧು ವರರು ಏಕೆ ಒಂದೇ ಮನೆಯಲ್ಲಿರುವುದಿಲ್ಲ..?

ಇವತ್ತು ನಾವು ಆಷಾಢ ಮಾಸದ ವಿಶೇಷತೆ ಏನು..? ಆಷಾಢದಲ್ಲಿ ದೇವಿಯ ಪೂಜೆ ಏಕೆ ಹೆಚ್ಚು ಮಹತ್ವ ಪಡೆದಿರುತ್ತದೆ..? ಮತ್ತು ಆಷಾಢದಲ್ಲಿ ಹೊಸದಾಗಿ ಮದುವೆಯಾದವರು ಏಕೆ ಸೇರಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ದಕ್ಷಿಣಾಯಣದ ಪುಣ್ಯ ಕಾಲ ಆರಂಭವಾಗುವ ಮಾಸ ಅಂದ್ರೆ ಆಷಾಢ ಮಾಸ. ಈ ತಿಂಗಳು ಪ್ರತಿ ಶುಕ್ರವಾರ ಸಂಜೆ ಲಕ್ಷ್ಮೀ ದೇವಿಯ ಪೂಜೆ ಮಾಡಿ ಸುಮಂಗಲಿಯರಿಗೆ...

ಮಕರ ರಾಶಿಯವರ ಗುಣಸ್ವಭಾವ ಹೇಗಿರುತ್ತದೆ ಗೊತ್ತಾ..?

ಇಂದು ನಾವು ಮಕರ ರಾಶಿಯವರ ಗುಣಸ್ವಭಾವ ಹೇಗಿರುತ್ತದೆ ಎಂಬುದರ ಬಗ್ಗೆ ನೋಡೋಣ ಬನ್ನಿ.. ಮಕರ ರಾಶಿಯವರು ಯಾವುದೇ ವಿಷಯವನ್ನು ತುಂಬಾ ಕೂಲಂಕುಶವಾಗಿ ಪರಿಶೀಲಿಸುತ್ತಾರೆ. https://youtu.be/RLfFAwwdOfY ಈ ರಾಶಿಯವು ಚಂಚಲ ಸ್ವಭಾವದವರಾಗುತ್ತಾರೆ. ಆದ್ರೆ ಒಮ್ಮೆ ಸಾಧಿಸಬೇಕೆಂಬ ಛಲ ಬಂತೆಂದರೆ ಸಾಧಿಸದೇ ಬಿಡುವುದಿಲ್ಲ. ಮಕರ ರಾಶಿಯವರು ಮಾತನಾಡುವಾಗ ಕೆಲವೊಮ್ಮೆ ಅವರ ಮಾತು ಹಿಡಿತದಲ್ಲಿರುವುದಿಲ್ಲ. ಕೆಲವು ಬಾರಿ ಅಹಂಕಾರದಿಂದ ಮಾತನಾಡಿಬಿಡುವ ಸ್ವಭಾವ ಹೊಂದಿರುತ್ತಾರೆ. ಇವರು ಸಿಟ್ಟು...

ಹಿಮೋಗ್ಲೋಬಿನ್ ಹೆಚ್ಚಿಸಲು ತಿನ್ನಿ ಈ ಹಣ್ಣು ಮತ್ತು ತರಕಾರಿಯನ್ನ..!

ಮನುಷ್ಯನ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಯಾವಾಗ ಕಡಿಮೆಯಾಗತ್ತೋ ಆ ವೇಳೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗ್ತಾನೆ. ಹಾಗಾಗಿ ಹಿಮೋಗ್ಲೋಬಿನ್ ಹೆಚ್ಚು- ಕಡಿಮೆ ಆಗದಂತೆ ಇರಲು ಕೆಲ ಹಣ್ಣು ತರಕಾರಿಗಳನ್ನ ತಿನ್ನಬೇಕು. ಅದು ಯಾವ ಹಣ್ಣು ತರಕಾರಿ ಅನ್ನೋದನ್ನ ನೋಡೋಣ ಬನ್ನಿ.. ಬೀಟ್‌ರೂಟ್: ಬೀಟ್ರೂಟ್ ತಿನ್ನುವುದರಿಂದ ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸಮತೋಲನದಲ್ಲಿರುತ್ತದೆ. ಇದರಿಂದ ಹಿಮೋಗ್ಲೋಬಿನ್‌ ಪ್ರಮಾಣದಲ್ಲಿ ಏರುಪೇರಾಗುವುದಿಲ್ಲ....

ಜುಲೈ 4, 2020ರ ರಾಶಿ ಭವಿಷ್ಯ

ಮೇಷ: ಕಾರ್ಯರಂಗದಲ್ಲಿ ಹಿತಶತ್ರುಗಳ ಉಪಟಳ ತೋರಿಬರುತ್ತದೆ. ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬರಲಿದೆ. ಸಾಂಸಾರಿಕವಾಗಿ ಅಭಿವೃದ್ಧಿಯು ಗೋಚರಕ್ಕೆ ಬಂದು ಸಮಾಧಾನವಾದೀತು. ವೃಷಭ: ಎಡರು ತೊಡರುಗಳಿದ್ದರೂ ನವಚೈತನ್ಯ ಅನುಭವಕ್ಕೆ ಬರಲಿದೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಕಂಡುಬರಲಿದೆ. ನಿಮ್ಮ ಸದಾಕ್ರಿಯಾಶೀಲತೆ ಮುನ್ನಡೆಗೆ ಸಾಧಕವಾದೀತು. ಆರ್ಥಿಕವಾಗಿ ಸುಧಾರಣೆ ಇದೆ. https://youtu.be/RLfFAwwdOfY ಮಿಥುನ: ಮುಖ್ಯವಾಗಿ ಕಾರ್ಯಾನೂಕೂಲಕ್ಕೆ ಅವಸರಿಸದಿರಿ. ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ...

ಗಾಯಗೊಂಡ ಸೈನಿಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ..

ಧಿಡೀರನೇ ಲಡಾಕ್‌ ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಅಲ್ಲಿನ ಸೈನಿಕರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೇ, ಅಲ್ಲಿನ ಸೈನಿಕರನ್ನು ಕುರಿತು ಭಾಷಣ ಮಾಡಿದರು. ಅಷ್ಟೇ ಅಲ್ಲದೇ, ಮೊನ್ನೆ ನಡೆದ ಚೀನಾ- ಭಾರತ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನ ಕೂಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. https://youtu.be/YagvfaAfT40 ಗಲ್ವಾನ್ ಕಣಿವೆಯಲ್ಲಿ ಗಾಯಗೊಂಡ ಸೈನಿಕರಿನ್ನಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸ್ಥಳಕ್ಕೆ ಇಂದು...

ಲಡಾಕ್‌ನಲ್ಲಿ ಪ್ರಧಾನಿ ಮೋದಿ: ಶತ್ರುರಾಷ್ಟ್ರಗಳಿಗೆ ಖಡಕ್ ಸಂದೇಶ ರವಾನೆ..!

ಭಾರತ ಮತ್ತು ಚೀನಾ ಗಡಿವಿವಾದ ಮುಂದುವರಿದಿದ್ದು, ಮೊನ್ನೆ ಮೊನ್ನೆ ತಾನೇ ಚೀನಾ ಕ್ಯಾತೆ ತೆಗೆದು ನಮ್ಮ ಭಾರತೀಯ ಯೋಧರ ಸುದ್ದಿಗೆ ಬಂದಿತ್ತು. ಭಾರತದ ಸೈನಿಕರು ಹುತಾತ್ಮರಾಗಲು ಕಾರಣರಾಗಿತ್ತು. ಇದಕ್ಕೆ ತಕ್ಕ ಪ್ರತಿಕ್ರಿಯೆ ಕೊಟ್ಟ ಭಾರತೀಯ ಸೈನಿಕರು ಚೀನಾದ 40 ಸೈನಿಕರನ್ನು ಸದೆಬಡೆದಿದ್ದಾರೆ. ಆದ್ರೆ ಇಂದು ಪ್ರಧಾನಿ ನರೇಂದ್ರ ಮೋದಿ ಸಡನ್ ಆಗಿ ಲಡಾಕ್ ಪ್ರದೇಶಕ್ಕೆ...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img