Wednesday, February 25, 2026

karnataka news

ಪ್ಯಾಕಿಂಗ್ ಮಷಿನ್ ಇದ್ದರೆ ಸಾಕು, 10 ಉದ್ಯಮಗಳಿಂದ ನೀವು ಉತ್ತಮ ಲಾಭ ಗಳಿಸಬಹುದು..!

ನಿಮ್ಮ ಬಳಿ ಪ್ಯಾಕಿಂಗ್ ಮಷಿನ್ ಇದ್ದರೆ ನೀವು 10 ಉದ್ಯಮಗಳನ್ನ ಆರಂಭಿಸಿ ಅದರಿಂದ ಉತ್ತಮ ಲಾಭ ಗಳಿಸಬಹುದು. ಹಾಗಾದ್ರೆ ಯಾವುದು ಆ 10 ಉದ್ಯಮಗಳು ಅನ್ನೋದನ್ನ ನೋಡೋಣ ಬನ್ನಿ. ಸ್ಕ್ರಬರ್ ಪ್ಯಾಕಿಂಗ್: ಅಂಗಡಿಗಳಲ್ಲಿ, ಅಥವಾ ಆನ್‌ಲೈನ್‌ನಲ್ಲಿ ಸ್ಕ್ರಬರ್ ರೋಲ್ ಸಿಗುತ್ತದೆ. ಅದನ್ನ ತಂದು ಕರೆಕ್ಟ್ ಶೇಪ್‌ನಲ್ಲಿ ಕಟ್ ಮಾಡಿ, ಪ್ಯಾಕೇಟ್‌ನಲ್ಲಿ ತುಂಬಬೇಕು. ನಿಮಗೆ ಬೇಕಾದ್ದಲ್ಲಿ ಪ್ಯಾಕೇಟ್‌...

ಮಾಟ-ಮಂತ್ರದಿಂದ ಮುಕ್ತಿ ಹೇಗೆ..? ಪ್ರತ್ಯಂಗೀರ ಹೋಮದ ವಿಶೇಷತೆ ಏನು..?

ಇತ್ತೀಚೆಗೆ ಮಾಟ ಮಂತ್ರದ ಸಮಸ್ಯೆ ಹೆಚ್ಚಾಗಿದ್ದು, ಮಾಟ ಮಂತ್ರ ಯಾವ ರೀತಿ ಪರಿಣಾಮ ಬೀರುತ್ತದೆ. ಮಾಟ ಮಂತ್ರ ಯಾರ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಮುಕ್ತಿ ಹೊಂದುವುದು ಹೇಗೆ ಎಂಬುದರ ಬಗ್ಗೆ ಪಂಡಿತ್ ಕೆ.ಎಂ.ರಾವ್ ಗುರೂಜಿ ವಿವರಣೆ ನೀಡಿದ್ದಾರೆ. ತಮಗಾಗದವರ ಮನೆಯ ಬಳಿ, ಆ ಮನೆಯ ವ್ಯಕ್ತಿಯ ಮೇಲೆ, ಆತ ಬಳಸುವ ವಸ್ತುವಿನ ಮೇಲೆ ಅಥವಾ...

ಈ ಡಿಫ್ರೆಂಟ್ ಆಲೂ- ಮಟರ್ ರೆಸಿಪಿ ಮಾಡಿ ನೋಡಿ..!

ಡೇಲಿ ಡೇಲಿ ಒಂದೇ ಥರದ ಸಾರು, ಪಲ್ಯ ಮಾಡಿ ತಿಂದು ಬೋರ್ ಬಂದಿದ್ರೆ, ನಾವಿವತ್ತು ಹೇಳೋ ರೆಸಿಪಿನಾ ಒಮ್ಮೆ ಟ್ರೈ ಮಾಡಿ. ಇವತ್ತು ನಾವು ಆಲೂ - ಬಟಾಣಿ ಕರಿ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಹಾಗಾದ್ರೆ ಆಲೂ- ಬಟಾಣಿ ಕರಿ ಮಾಡಲು ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ. ಒಂದು ಕಪ್ ನೆನೆಸಿದ ಬಟಾಣಿ, ಎರಡು...

ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು: ನಟ ರವಿಶಂಕರ್..

ಕೊರೊನಾ ಬಗ್ಗೆ ಹಲವು ವದಂತಿಗಳನ್ನ ಹಬ್ಬಿಸಲಾಗುತ್ತಿದೆ. ಹೀಗೆ ಮಾಡಿದ್ದಲ್ಲಿ ಶಿಕ್ಷೆ ಸಿಗುತ್ತದೆ ಎಂದು ಗೊತ್ತಿದ್ದರೂ ಕಿಡಿಗೇಡಿಗಳು ಗಾಳಿ ಸುದ್ದಿ ಹಬ್ಬಿಸುತ್ತಲೇ ಇದ್ದಾರೆ. ಇದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್‌ಗೂ ಕೋವಿಡ್ 19 ಬಂದಿದೆ ಎಂಬ ಗಾಳಿ ಸುದ್ದಿ ಹಬ್ಬಿಸಲಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ ವಿಜಯಲಕ್ಷ್ಮಿ ದರ್ಶನ್,...

ಮದ್ದೂರಿನ 7 ಜನರಿಗೆ ಕೊರೊನಾ ಸೋಂಕು ಧೃಡ: ಕೆಲ ಹಳ್ಳಿಗಳ ಸೀಲ್‌ಡೌನ್‌ಗೆ ಚಿಂತನೆ..!

ಮಂಡ್ಯ: ಮಂಡ್ಯ ಮದ್ದೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮದ್ದೂರು ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿಗೆ ಸೋಂಕು ತಾಗಿರುವುದು ಧೃಡವಾಗಿದೆ. ಇನ್ನು ಮದ್ದೂರು ಪಟ್ಟಣದ ಪೋಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲು ಎಸ್ಪಿ ಕೆ.ಪರಶುರಾಂ ಆದೇಶ ನೀಡಿದ್ದಾರೆ. ಈ ಎರಡು ಪೊಲೀಸ್ ಠಾಣೆ ಸಿಬ್ಬಂದಿಗಳು ನಾಳೆಯಿಂದ...

A ಅಕ್ಷರದಿಂದ ಶುರುವಾಗುವ ವ್ಯಕ್ತಿಗಳ ಸ್ವಭಾವ ಹೀಗಿರತ್ತೆ ನೋಡಿ..!

ಪ್ರತಿ ಮನುಷ್ಯನಿಗೆ ಹೆಸರೆನ್ನುವುದು ಜೀವನದ ಒಂದು ಭಾಗ. ಮನುಷ್ಯನ ಪರಿಚಯವಾಗುವುದೇ ಹೆಸರಿನಿಂದ. ಮಕ್ಕಳಿಗೆ ಹೆಸರಿಡುವಾಗ ತಂದೆ ತಾಯಿ ಅದೆಷ್ಟು ಯೋಚನೆ ಮಾಡ್ತಾರೆ. ಜ್ಯೋತಿಷಿಗಳ ಬಳಿ ಕೇಳಿ, ಮಗುವಿನ ಜಾತಕಕ್ಕೆ ಹೊಂದುವ ಹೆಸರನ್ನಿಡುತ್ತಾರೆ. ಇಂಥ ಹೆಸರಿನಿಂದ ನಮ್ಮ ಸ್ವಭಾವವನ್ನೂ ಕೂಡ ಗುರುತಿಸಬಹುದು. ಹಾಗಾದ್ರೆ ಎ ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವವನ್ನು ತಿಳಿಯೋಣ ಬನ್ನಿ.. ಎ ಹೆಸರಿನ ವ್ಯಕ್ತಿಗಳು...

ಲಾಕ್‌ಡೌನ್‌ಗೂ ಮೊದಲು ಮತ್ತು ನಂತರವೂ ಲಾಭ ಕಾಣುತ್ತಿರುವ ಉದ್ಯಮಗಳಿವು..!

ಜನ ಹಲವಾರು ಬ್ಯುಸಿನೆಸ್‌ಗಳನ್ನು ಮಾಡಲು ಹೋಗುತ್ತಾರೆ. ಆದ್ರೆ ಹಾಕಿದ ಬಂಡವಾಳಕ್ಕೆ ತಕ್ಕಂತೆ ಲಾಭ ಬರತ್ತಾ..? ಬರದಿದ್ರೆ ಏನಪ್ಪಾ ಮಾಡೋದು..?.. ಹೀಗೆ ಹತ್ತು ಹಲವು ಪ್ರಶ್ನೆಗಳು ನಿಮ್ಮಲ್ಲಿ ಉದ್ಭವಿಸುತ್ತದೆ. ಅದರಲ್ಲೂ ಈ ಕೊರೊನಾ ಲಾಕ್‌ಡೌನ್ ಎಲ್ಲ ಬಂದು ಎಲ್ಲದರಲ್ಲೂ ಲಾಸ್ ಆಗ್ತಿದೆಯಲ್ಲ..? ಯಾವ ಬ್ಯುಸಿನೆಸ್ ಕೂಡ ಪರ್ಮನೆಂಟ್ ಅಲ್ಲ. ಎಲ್ಲವೂ ಮುಳುಗಿಹೋಗೋದೇ ಅಂತಾ ನೀವು ತಿಳಿದುಕೊಂಡಿದ್ರೆ...

ವಿಷಪುತ್ರ ಯೋಗವಿದ್ರೆ ಏನೆಲ್ಲಾ ಸಮಸ್ಯೆಯಾಗುತ್ತೆ..? ಪರಿಹಾರ ಏನು?

ವಿಷಪುತ್ರ ಯೋಗವಿದ್ರೆ ಏನೆಲ್ಲಾ ಸಮಸ್ಯೆಯಾಗುತ್ತೆ..? ಪರಿಹಾರ ಏನು? ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ವಿಷಪುತ್ರ ಯೋಗ ಸಂತಾನಫಲ ಹೇಗೆ ಸಂಭವಿಸುತ್ತದೆ ಎಂದು ಹೇಳೋದಾದ್ರೆ, ಆಶ್ಲೇಷ ನಕ್ಷತ್ರ, ಜೇಷ್ಠಾ ನಕ್ಷತ್ರ ಮತ್ತು ವಿಶಾಖ ನಕ್ಷತ್ರ ಈ ಮೂರು ನಕ್ಷತ್ರದಲ್ಲಿ ಜನ್ಮವಾದ್ರೆ ವಿಷಪುತ್ರ ಯೋಗ ಅನ್ನುವಂಥದ್ದು ಉಂಟಾಗುತ್ತದೆ. https://youtu.be/idKXRsmDwwY ವಿಷಪುತ್ರ ಯೋಗ ಉಂಟಾದ್ರೆ, ಆ ಮಗುವಿನ ಸೋದರಮಾವನಿಗೆ ಕೆಡಕಾಗುವ ಸಂಭವವಿರುತ್ತದೆ....

ಬಿಸ್ಕೂಟ್ ಅಂಬಾಡೆ ರೆಸಿಪಿ: ಟೀ ಟೈಮ್‌ಗೂ ಸೈ, ತಿಂಡಿ- ಊಟದ ಟೈಮ್‌ಗೂ ಸೈ..

ಸಂಜೆ ಟೈಮಲ್ಲಿ ಟೀ-ಕಾಫಿ ಕುಡಿವಾಗಾ ಏನಾದ್ರೂ ಸ್ನ್ಯಾಕ್ಸ್ ತಿನ್ಬೇಕು ಅಂತಾ ಅನ್ಸೇ ಅನ್ಸತ್ತೆ. ಅದಕ್ಕೆ ನಾವಿವತ್ತು ಮನೆಯಲ್ಲೇ ಪಟ್ ಅಂತಾ ತಯಾರಿಸಬಹುದಾದ ಕೊಂಕಣಿ ಶೈಲಿಯ ಸ್ನ್ಯಾಕ್ಸ್ ಬಿಸ್ಕೂಟ್ ಅಂಬಾಡೆ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಡ್ತೀವಿ. ಇಷ್ಟಾ ಆದ್ರೆ ನೀವೂ ಟ್ರೈ ಮಾಡಿ. ಈ ಖಾದ್ಯ ತಯಾರಿಸೋಕ್ಕೆ ಏನೇನು ಬೇಕು ಅನ್ನೋದನ್ನ ನೋಟ್ ಮಾಡಿಕೊಳ್ಳಿ. ಒಂದು...

ಅಕ್ರಮವಾಗಿ ತಲೆ ಎತ್ತಿರುವ ಮದ್ಯದಂಗಡಿ ವಿರುದ್ಧ ಬೆಳಕವಾಡಿಯಲ್ಲಿ ಪ್ರೊಟೆಸ್ಟ್..

ಬೆಳಕವಾಡಿ: ಅಕ್ರಮವಾಗಿ ತಲೆ ಎತ್ತಿರುವ ಮದ್ಯದಂಗಡಿಯನ್ನು ತೆರವು ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಗ್ರಾ.ಪಂ.ಸದಸ್ಯರು ಪ್ರತಿಭಟನೆ ನಡೆಸಿದರು. ಮಳವಳ್ಳಿ ತಾಲೂಕಿನ ಬೆಳಕವಾಡಿ ಬೆಳಿಗ್ಗೆ ಗ್ರಾ.ಪಂ. ಕಛೇರಿಯಿಂದ ಹೊರಟ ಪ್ರತಿಭಟನಕಾರರು ಜ್ವಾಲಾಮುಖಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. https://youtu.be/vFDUFwfa5QI ಈ ವೇಳೆ ಮಾತನಾಡಿದ ಗ್ರಾ.ಪಂ.ಸದಸ್ಯ ಗುರುಸ್ವಾಮಿ ಖಾತೆ ಸಂಖ್ಯೆ 1688/2 ರಲ್ಲಿ ಅಕ್ರಮವಾಗಿ ವಾಣಿಜ್ಯ...
- Advertisement -spot_img

Latest News

Political News: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಕಾರಣ ಬಿಜೆಪಿ: ಸಿಎಂ ಸಿದ್ದರಾಮಯ್ಯ

Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...
- Advertisement -spot_img