Wednesday, July 15, 2026

karnataka news

ಹೆಚ್ಚಾದ ಕೊರೊನಾರ್ಭಟ: ರಾಜ್ಯದಲ್ಲಿ 4169 ಕೇಸ್, ಬೆಂಗಳೂರಿನಲ್ಲಿ 2344 ಕೇಸ್, 104 ಬಲಿ..!

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾರ್ಭಟ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ 4169 ಮಂದಿಗೆ ಕೊರೊನಾ ಪಾಸಿಟಿವ್ ಇದ್ದು, ಬೆಂಗಳೂರಿನಲ್ಲಿ 2344 ಪಾಸಿಟಿವ್ ಕೇಸ್ ಇದೆ. ಅಲ್ಲದೇ ರಾಜ್ಯದಲ್ಲಿ ಒಂದೇ ದಿನ 104 ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಈವರೆಗೆ ಒಟ್ಟು 1032 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. https://youtu.be/38hyIVSFRdU ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 51,422ಕ್ಕೇರಿಕೆಯಾಗಿದೆ. ಇನ್ನು ಕಳೆದ...

ಆನ್‌ಲೈನ್ ಶಾಪಿಂಗ್ ವೇಳೆ ಮೋಸ: 199 ರೂಪಾಯಿ ಬಟ್ಟೆಗೆ 34 ಸಾವಿರ ರೂಪಾಯಿ ಕಳೆದುಕೊಂಡ ಮಹಿಳೆ..!

ಆನ್‌ಲೈನ್ ಶಾಪಿಂಗ್.. ಇಂದಿನ ಕೆಲವರ ಅಚ್ಚುಮೆಚ್ಚಿನ ಕೆಲಸ. ಕೂತಲ್ಲೇ ಬೇಕಾದ್ದನ್ನ ತರಿಸಿಕೊಂಡು ಬಳಸಬಹುದು. ಬಟ್ಟೆ, ಚಪ್ಪಲಿ, ಬ್ಯಾಗ್, ಆರ್ನ್‌ಮೆಂಟ್ಸ್, ತಿಂಡಿಯನ್ನ ಕೂಡ ಆನ್‌ಲೈನ್ ಆರ್ಡರ್ ಹಾಕಬಹುದು. ಆದ್ರೆ ಆನ್‌ಲೈನ್ ಆರ್ಡರ್‌ ವೇಳೆ ಕೊಂಚ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅಹಮದಾಬಾದ್‌ನ ಶಾಹೀಬಾಗ್ ಏರಿಯಾದಲ್ಲಿ ರೀಚಾ ಅಮೀನ್ ಎಂಬಾಕೆ ಆನ್‌ಲೈನ್ ಶಾಪಿಂಗ್ ಮಾಡಲು ಬಯಸಿ, ಬಟ್ಟೆ ಖರೀದಿಸಲು ಮುಂದಾಗಿದ್ದರು....

ಮಗುವಿನ ಜೀವ ತೆಗೆದ ಟಿವಿ ನೋಡುವ ಆಸೆ: ನದಿಯಲ್ಲಿ ಶವ ಪತ್ತೆ, ಕೊಲೆಗಾರ ಅರೆಸ್ಟ್..!

ಚೆನ್ನೈ: 3ನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿ ಟಿವಿ ನೋಡಲು ಆಸೆ ಪಟ್ಟು ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಚೆನ್ನೈನ ತೂತುಕುಡಿ ಜಿಲ್ಲೆಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಬಾಲಕಿ ತನ್ನ ಅಮ್ಮನೊಂದಿಗೆ ಇದೇ ಜಿಲ್ಲೆಯ ಹಳ್ಳಿಯೊಂದರಲ್ಲಿ ವಾಸವಾಗಿದ್ದಳು. ಅಮ್ಮ ಕೂಲಿ ಕೆಲಸ ಮಾಡುತ್ತಿದ್ದು, ಬಾಲಕಿ ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ತಮ್ಮ...

ವೆಡ್ಡಿಂಗ್ ಪ್ಲಾನರ್ ಆಗಬೇಕೆಂದಿದ್ದೀರಾ..? ಈ ಉದ್ಯಮದ ಬಗ್ಗೆ ಕೆಲ ಮಾಹಿತಿ ಇಲ್ಲಿದೆ ನೋಡಿ..

ಮೊದಲೆಲ್ಲ ಮದುವೆ ಮನೆ ಅಂದ್ರೆ ಅತಿಥಿಗಳ ಆಗಮನ, ಪುಟ್ಟ ಪುಟ್ಟ ಮಕ್ಕಳ ಗೌಜಿ ಗಲಾಟೆ, ಮದುವೆ ಮನೆಲಿ ರುಚಿ ರುಚಿಯಾದ ತಿಂಡಿ, ಸಂಬಂಧಿಕರ ಹರಟೆ, ಮಧುಮಕ್ಕಳ ಮನೆಯವರಿಗೆ ಮದುವೆ ಬಗ್ಗೆ ಓಡಾಟ. ಮದುವೆ ಮನೇಲಿ ಒಬ್ಬೊಬ್ಬರಿಗೆ ಒಂದೊಂದು ಕೆಲಸ. ಮನೆ ಮುಂದೆ ಚಪ್ಪರ. ಮನೆ ಗಂಡು ಮಕ್ಕಳೆಲ್ಲ ಸೇರಿ ಮನೆಗೆ ಹೂವಿನ ಅಲಂಕಾರ ಮಾಡೋದು....

ಈ ಫೋಟೋ ನಿಮ್ಮ ಮನೆಯಲ್ಲಿದ್ದರೆ ದಟ್ಟ ದಾರಿದ್ರ್ಯವೆಲ್ಲ ಹೋಗಿ, ಅದೃಷ್ಟ ಖುಲಾಯಿಸುತ್ತದೆ.

ಗುರು ಎಂದ ತಕ್ಷಣ ನಮಗೆ ನೆನಪಿಗೆ ಬರೋದು ಸಾಯಿಬಾಬಾ, ಗುರು ರಾಯರು, ದತ್ತಾತ್ರೇಯ ಸ್ವಾಮಿ. ಆದರೆ ಗುರುವಿಗೇ ಗುರು, ಗುರುವರ್ಯರಲ್ಲೇ ಅತ್ಯಂತ ಶ್ರೇಷ್ಠ ಎಂದರೆ ದಕ್ಷಿಣಾ ಮೂರ್ತಿ. ಹೆಚ್ಚಿನವರಿಗೆ ದಕ್ಷಿಣಾ ಮೂರ್ತಿಯ ಬಗ್ಗೆ ಗೊತ್ತಿರುವುದಿಲ್ಲ. ಆದ್ರೆ ಈ ದೇವರ ಫೋಟೋವನ್ನ ನೀವು ನಿಮ್ಮ ಮನೆಯಲ್ಲಿ ಇಟ್ಟರೆ, ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿ, ಅದೃಷ್ಟ ನಿಮ್ಮದಾಗುತ್ತದೆ. ಗುರುವಿನ...

ಮೇಷ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ಮೇಷ ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ.. ಮೇಷ ರಾಶಿಯ ಅಧಿಪತಿ ಕುಜನಾಗಿದ್ದು, ಇವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಸಿಟ್ಟು ಮತ್ತು ಹಠಮಾರಿತನ ಮೇಷ ರಾಶಿಯವರ ಸ್ವಭಾವವಾಗಿದೆ. ಇದೇ ಸಿಟ್ಟು ಸಾಧನೆಗೆ ಅಡ್ಡಿಯಾಗಬಹುದು https://youtu.be/Q11oFWI1e4c ಸಿಟ್ಟು ಕಡಿಮೆ ಮಾಡಿ ತಾಳ್ಮೆ ಕಂಡುಕೊಂಡಲ್ಲಿ ಏನು ಬೇಕಾದರೂ ಸಾಧಿಸಬಹುದು. ಬಣ್ಣ ಸ್ವಲ್ಪ ಮಂದವಾಗಿದ್ದರೂ ಆಕರ್ಷಕ ಮುಖಚರ್ಯೆಯನ್ನ ಮೇಷ...

ನೀವು ಪಪ್ಪಾಯಿ ಪ್ರೀಯರಾ..? ಹಾಗಾದ್ರೆ ಈ ಸ್ಟೋರಿ ಖಂಡಿತ ಓದಿ..!

ಪೋಷಕಾಂಶಗಳ ಆಗರ ಅಂತಾ ಕರಿಯೋ ಪಪ್ಪಾಯಿ ಹಣ್ಣು ಆರೋಗ್ಯಕರವಷ್ಟೇ ಅಲ್ಲದೇ, ಸೌಂದರ್ಯಕರವೂ ಆಗಿದೆ. ಸೆಲೆಬ್ರಿಟಿಗಳ ಹೊಳೆಯುವ ತ್ವಚೆಯ ರಹಸ್ಯವೂ ಕೂಡ ಪಪ್ಪಾಯಿ ಹಣ್ಣಿನಲ್ಲಡಗಿದೆ. ಹಾಗಾದ್ರೆ ಪಪ್ಪಾಯಿ ಹಣ್ಣಿನ ಸೇವನೆಯ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ. 1.. ಎಲ್ಲಾ ಸೀಸನ್‌ನಲ್ಲೂ ಕೈಗೆಟಕುವ ಬೆಲೆಗೆ ಸಿಗುವ ಹಣ್ಣು ಅಂದ್ರೆ ಪಪ್ಪಾಯಿ. ಕಣ್ಣಿನ ಆರೋಗ್ಯಕ್ಕೆ ಪ್ಪಾಯಿ ಒಳ್ಳೆಯದು. ನೀವು ನಿಯಮಿತವಾಗಿ...

ನಿಮ್ಮ ದೇವರ ಕೋಣೆಯಲ್ಲಿ ದೊಡ್ಡ ದೊಡ್ಡ ದೇವರ ವಿಗ್ರಹವಿದೆಯೇ..? ಹಾಗಾದ್ರೆ ಇದನ್ನೊಮ್ಮೆ ಓದಿ..

ದೇವರ ಕೋಣೆ ಎಷ್ಟು ಚಿಕ್ಕದಿರುತ್ತದೆಯೋ ನಮ್ಮ ಸಂಕಷ್ಟಗಳು ಕೂಡ ಅಷ್ಟೇ ಚಿಕ್ಕದಿರುತ್ತದೆ. ದೇವರ ಕೋಣೆ , ದೇವರ ಮೂರ್ತಿಗಳು ಚಿಕ್ಕ ಚಿಕ್ಕದಿದ್ದಾಗಲೇ ಮನೆಗೆ ಒಳಿತು, ಎಷ್ಟೇ ಶ್ರೀಮಂತರಾಗಿದ್ದರೂ ದೇವರ ಕೋಣೆ ಮಾತ್ರ ಬಡವರಂತೆ ಕಟ್ಟಬೇಕು ಎಂಬ ಮಾತಿದೆ. ಆ ಬಗ್ಗೆ ಚಿಕ್ಕ ಮಾಹಿತಿಯನ್ನ ನಾವಿಂದು ನಿಮಗೆ ನೀಡಲಿದ್ದೇವೆ. https://youtu.be/66gSE5b_1oE ಕೆಲ ಶ್ರೀಮಂತರ ಮನೆಯಲ್ಲಿ ದೊಡ್ಡ ದೇವರ ಕೋಣೆ....

ಲಾಕ್‌ಡೌನ್ ಬಗ್ಗೆ ಸಭೆ ಕರೆದ ಸಿಎಂ ಹೇಳಿದ್ದೇನು..? ಮತ್ತೆ ಕಂಟಿನ್ಯೂ ಆಗತ್ತೆ ಕೊರೊನಾ ಕರ್ಫ್ಯೂ..?

ಕೋವಿಡ್-19 ನಿಯಂತ್ರಣ, ಮಳೆ ಪರಿಸ್ಥಿತಿ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು. https://youtu.be/38hyIVSFRdU ಸಭೆಯಲ್ಲಿ ಗೃಹ ಸಚಿವ ಬಸವರಾಜ್ ಬೌಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಯವರ...

ಓವನ್ ಇಲ್ಲದೇ ಪಿಜ್ಜಾ ಮಾಡುವುದು ಹೇಗೆ ಗೊತ್ತಾ..?

ನಾವಿವತ್ತು ಓವನ್ ಇಲ್ಲದೇ ಪಿಜ್ಜಾ ಮಾಡುವುದು ಹೇಗೆ ಅನ್ನೋದನ್ನ ನೋಡೋಣ. ಅದಕ್ಕೆ ಬೇಕಾದ ಸಾಮಗ್ರಿ ನೋಟ್ ಮಾಡಿಕೊಳ್ಳಿ. ಬೇಕಾಗುವ ಸಾಮಗ್ರಿ: 1 ಕಪ್ ಮೈದಾ, 1/4 ಕಪ್ ಮೊಸರು, 1 ಸ್ಪೂನ್ ಸಕ್ಕರೆ, 1/2 ಸ್ಪೂನ್ ಬೇಕಿಂಗ್ ಪೌಡರ್, 1/2 ಬೇಕಿಂಗ್ ಸೋಡಾ, 2 ಸ್ಪೂನ್ ಕಡಲೆಹಿಟ್ಟು,1 ಸ್ಪೂನ್ ಗರಮ್ ಮಸಾಲಾ, 1 ಸ್ಪೂನ್ ಸಾಸಿವೆ...
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img