Wednesday, August 5, 2026

Karnataka rain news

ಬುಕ್‌ವರ್ಮ್‌ʼ ಗೆ ನುಗ್ಗಿದ ನೀರು! 14 ಲಕ್ಷ ಮೌಲ್ಯದ ಪುಸ್ತಕಗಳು ನೀರುಪಾಲು.

ಬುಧವಾರ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಪ್ರತಿಷ್ಠಿತ ಜನಪ್ರಿಯ ಪುಸ್ತಕ ಅಂಗಡಿ ‘ಬುಕ್‌ವರ್ಮ್’ಗೆ ನೀರು ನುಗ್ಗಿದೆ. ನೋಡ ನೋಡುತ್ತಲೇ ಅಂಗಡಿಯೊಳಗೆ ನೀರು ಆವರಿಸಿ ಸಾವಿರಾರು ಪುಸ್ತಕಗಳಿಗೆ ಹಾನಿಯುಂಟಾಗಿದೆ. ಅಕಸ್ಮಾತ್ ಸುರಿದ ಮಳೆಯಿಂದ ಅಂಗಡಿಯೊಳಗೆ ನೀರು ತುಂಬಿ, ಶೆಲ್ಫ್‌ಗಳಲ್ಲಿ ಇಟ್ಟಿದ್ದ ಸುಮಾರು 4,000 ರಿಂದ 5,000 ಪುಸ್ತಕಗಳು ಹಾನಿಗೊಂಡಿವೆ. ಮಳೆಯಿಂದ ಉಂಟಾದ...
- Advertisement -spot_img

Latest News

‘ನಮ್ಮ ನಾಯಕರಿಗೆ ನ್ಯಾಯ ಬೇಕು’ ಘೋಷಣೆ – ಕೆಪಿಸಿಸಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು ನಗರದ ಕೆಪಿಸಿಸಿ ಕಚೇರಿ ಮುಂಭಾಗ ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿಂಬಾಲಕರು ಪ್ರತಿಭಟನೆ ನಡೆಸಿದರು. ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ, ವಿಜಯನಗರ ಶಾಸಕ...
- Advertisement -spot_img