Devotional story:
ಸಾಮಾನ್ಯವಾಗಿ ಮನುಷ್ಯರಿಗೆ ಸಾವಿನ ಭಯವಿರುತ್ತದೆ ಆದರೆ ಹುಟ್ಟು ಸಾವು ಎನ್ನುವುದು ಬ್ರಹ್ಮ ಮೊದಲೇ ನಿರ್ಣಯಿಸಿರುತ್ತಾರೆ,ಆದರೆ ಕೆಲವೊಂದು ಮಂತ್ರಗಳಿಗೆ ಸಾವನ್ನು ಜಯಿಸುವ ಶಕ್ತಿ ಇರುತ್ತದೆ. ಇದರ ಕುರಿತಾಗಿ ನಾವು ಪುರಾಣಗಳಲ್ಲಿ ಹಲವಾರು ಕುರುಹುಗಳನ್ನು ಕಾಣಬಹುದು ,ಹೌದು ಆ ಮಂತ್ರವೇ ಮಹಾ ಮೃತ್ಯು೦ಜಯ ಮಂತ್ರ ,ಈ ಮಂತ್ರದಿಂದ ಅಕಾಲಿಕ ಮರಣದಿಂದ ಪಾರಾಗಬಹುದು ಈ ಮಂತ್ರವು ಭಗವಾನ್...
Health tips:
ಚಾಕೊಲೇಟ್ ಎಂದರೆ ಎಲ್ಲರಿಗೂ ಪ್ರಿಯ ಚಿಕ್ಕ ಮಕ್ಕಳಿಗಂತೂ ಪಂಚಪ್ರಾಣ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಚಾಕೊಲೇಟ್ ಎಂದರೆ ಇಷ್ಟ ಆದರೆ ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ಚಾಕೊಲೇಟ್ ಹೇಗೆ ಬಂತು ಎಂದು ಆಶ್ಚರ್ಯವಾಗುತ್ತಿದೆಯೇ..? ಅದಕ್ಕೂ ಕಾರಣವಿದೆ. ಚಾಕಲೇಟ್ ಉತ್ತಮವೋ ದೋಷವೋ ಎಂಬುದಾಗಿ ಹೇಳ್ತೇವೆ.. ಮಿತವಾಗಿ ಸೇವಿಸುವುದರಿಂದ ಅರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ವಿರುತ್ತದೆ .
ಡಾರ್ಕ್ ಚಾಕಲೇಟಿನ...
Devotional story:
ಎಲ್ಲರಿಗು ಅವರ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಬೇಕೆಂಬ ಅಸೆ ಇರುತ್ತದೆ ಲಕ್ಶ್ಮಿದೇವಿಯನ್ನು ಸಂಪತ್ತಿನ ಆದಿದೇವತೆ ಎಂದು ಪರಿಗಣಿಸುತ್ತಾರೆ. ಲಕ್ಷ್ಮೀದೇವಿ ನೆಲೆಸಿರುವ ಮನೆಯಲ್ಲಿ ಆಸ್ತಿ ಐಶ್ವೇರ್ಯಗಳಿಗೆ ತೊಂದರೆ ಉಂಟಾಗುವುದಿಲ್ಲ ಎಂಬ ನಂಬಿಕೆ ನಮಗೆ ಪ್ರಾಚೀನ ಕಾಲದಿಂದಲೂ ಬಂದಿದೆ ,ಆದರೆ ಎಲ್ಲರಿಗು ತಿಳಿದಿರುವ ಹಾಗೆ ಲಕ್ಷ್ಮೀ ಚಂಚಲೆ ಸ್ವಭಾವದವಳು ನಿಂತಲ್ಲಿ ನಿಲ್ಲುವುದಿಲ್ಲ ,ಲಕ್ಷ್ಮಿಯನ್ನು ಆರಾಧಿಸುವ ಸ್ಥಳಕ್ಕೆ...
Health tips
ಮುಂಜಾನೆ ಬೆಡ್ ಕಾಫಿ ಇಲ್ಲದೆ ಕೆಲವರ ದಿನ ಆರಂಭವಾಗುವುದಿಲ್ಲ ಇನ್ನು ಕೆಲವರಿಗೆ ಜುಳುಜುಳು ಮಳೆಯಾಗುತ್ತಿರುವ ಸಮಯದಲ್ಲಿ ಒಂದು ಕಪ್ ಬಿಸಿಬಿಸಿ ಕಾಫಿಯನ್ನು ಸವಿಯುವುದೆಂದರೆ ಬಹಳ ಇಷ್ಟ ಕೆಲವರು ಕಾಫಿ ಸೇವನೆ ಅರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹೇಳುತ್ತಾರೆ ಇನ್ನು ಕೆಲವರಂತೂ ಕಾಫಿ ಕುಡಿಯಬೇಕೋ ಬಿಡಬೇಕೋ ಎಂಬ ಗೊಂದಲದಲ್ಲಿರುತ್ತಾರೆ ,ಇನ್ನು ಕೆಲವರು ಏನೂ ತಲೆಗೆ...
Health tips
ಅಗಸೆ ಬೀಜಗಳ ಅದ್ಬುತ ಗುಣಗಳ ಬಗ್ಗೆ ತಿಳಿದರೆ ಇಂದಿನಿಂದಲೇ ಸೇವಿಸಲು ಆರಂಭಿಸುತ್ತೀರಿ. ಅಗಸೆ ಬೀಜಗಳು ಆಲ್ಫಾ-ಲಿನೋಲೆನಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ತಪ್ಪಿಸಲು ಸಹಕಾರಿಯಾಗಿದೆ. ಇದು ಆಸ್ತಮಾ, ಮಲಬದ್ಧತೆಯನ್ನು ದೂರವಿರಲು ಸಹಾಯ ಮಾಡುತ್ತದೆ.ಅಗಸೆಬೀಜವು ಲಿಗ್ನಾನ್ಸ್ ಎಂಬ ಕ್ಯಾನ್ಸರ್ ವಿರೋಧಿ ಸಂಯುಕ್ತಗಳನ್ನು ಹೊಂದಿದೆ, ಇದು ಪಾಲಿಫಿನಾಲ್ಗಳು ಸ್ತನ ಕ್ಯಾನ್ಸರ್ ಸೇರಿದಂತೆ...
devotional story
ಪೂರ್ವದಲ್ಲಿ ಪಾಂಡ್ಯ ಎಂಬ ರಾಜ್ಯದಲ್ಲಿ ಇಂದ್ರದ್ಯುಮ್ನನೆಂಬ ರಾಜ ಧರ್ಮಪಾಲನೆಯಿಂದ ರಾಜ್ಯವನ್ನು ಪರಿಪಾಲಿಸುತ್ತಿದ್ದನು ಅವನು ವಿಷ್ಣುವಿನ ಪರಮಭಕ್ತನಾಗಿದ್ದನು ರಾಜನ ರಾಜ್ಯಭಾರಕ್ಕೆ ಮೆಚ್ಚಿದ ಪ್ರಜೆಗಳೆಲ್ಲರು ರಾಜನನ್ನು ಅವರ ತಂದೆಯಂತೆ ಭಾವಿಸುತ್ತಿದ್ದರು.ಒಮ್ಮೆ ಇಂದ್ರದ್ಯುಮ್ನನು ತ್ರಿಕೂಟಾಚಲ ವೆಂಬ ಕಣಿವೆಯಲ್ಲಿ ವಿಷ್ಣುವಿನ ಆರಾಧನೆಯಲ್ಲಿ ಧ್ಯಾನಮಗ್ನನಾಗಿರುತ್ತಾನೆ ,ಅದೆ ಸಮಯದಲ್ಲಿ ಅಗಸ್ತ್ಯ ಮಹಾಮುನಿಗಳು ತಮ್ಮ ಪರಿವಾರದೊಂದಿಗೆ ತ್ರಿಕೂಟಾಚಲವೆಂಬ ಕಣಿವೆಗೆ ಬಂದರು ,ತಪೋನಿರತನಾಗಿದ್ದ ರಾಜನಿಗೆ...
Devotional story:
ಗಾಯತ್ರಿ ಮಂತ್ರವು ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದಗಿದೆ ಈ ಮಂತ್ರಕ್ಕಿಂತ ಮಿಗಿಲಾದ ಮಂತ್ರವಿಲ್ಲ ಎನ್ನಬಹುದು ಬ್ರಹ್ಮದೇವರೇ ಈ ಮಂತ್ರದ ಮುಂದೆ ಬೇರೆ ಜಪತಪವಿಲ್ಲ ಎಂದು ಪುರಾಣಗಳಲ್ಲಿ ಹೇಳಲಾಗಿದೆ .ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದು ಕೂಡ ಕರೆಯಲಾಗಿದೆ ಹಾಗು ಈ ಮಂತ್ರವು...
Spiritual story
ನಮ್ಮ ಹಿಂದು ಧರ್ಮದಲ್ಲಿ ಹಲವಾರು ಅದ್ಭುತ ಆಯುಧಗಳ ಕುರಿತು ಉಲ್ಲೇಖವಿರುವುದನ್ನು ನಾವು ಕಾಣಬಹುದು ಅವುಗಳಲ್ಲಿ ಪ್ರಮುಖವಾದದ್ದು ಇಂದ್ರನ ವಜ್ರಾಯುಧ, ಶಿವನ ತ್ರಿಶೂಲ, ಹಾಗೂ ವಿಷ್ಣುವಿನ ಸುದರ್ಶನ ಚಕ್ರ ಸುದರ್ಶನಚಕ್ರ ಎಂದರೆ ಎಲ್ಲರಿಗು ಮೊದಲು ನೆನಪಿಗೆ ಬರೋದು ಮಹಾವಿಷ್ಣುವಿನ ಕೈಯಲ್ಲಿ ತಿರುಗುತ್ತಿರುವ ಚಕ್ರ ,ಈ ಚಕ್ರವು ಬಹಳ ಶಕ್ತಿ ಸಾಮರ್ಥ್ಯಗಳನ್ನು ಹೊಂದಿದೆ.ಎ೦ತಹ ವಿನಾಶವನ್ನಾದರೂ ಎದುರಿಸುವ...
Health tips:
ರಕ್ತ ಕಣಗಳಲ್ಲಿ ಕೆಂಪು ರಕ್ತ ಕಣಗಳು ,ಬಿಳಿ ರಕ್ತ ಕಣಗಳು, ಪ್ಲೇಟ್ಲೆಟ್ ಎಂಬ ಮೂರುವಿಧವಾದ ಕಣಗಳು ಇರುತ್ತದೆ ಇವು ಮೂಳೆಯ ಮಧ್ಯಭಾಗ (ಬೋನ್ ಮ್ಯಾರೋ) ದಿಂದ ಉತ್ಪತ್ತಿ ಯಾಗುತ್ತದೆ. ಬಿಳಿ ರಕ್ತಕಣಗಳು ರೋಗನಿರೋಧಕವಾಗಿ ಮನುಷ್ಯನ ಶರೀರದಲ್ಲಿ ಕಾರ್ಯ ನಿರ್ವಹಿಸುತ್ತದೆ ಹಾಗು ಮನುಷ್ಯನ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ .ಕೆಂಪುರಕ್ತಕಣಗಳು ರಕ್ತಕಣಗಳಲ್ಲಿರುವ ಹಿಮೋಗ್ಲೋಬಿನ್ ನಿಂದ ಇಡೀ...
Health tips
ಈಗಿನ ದಿನಚರಿಗಳಲ್ಲಿ ಶುಗರ್ ಎನ್ನುವುದು ಸರ್ವೇಸಾಮಾನ್ಯ ವಯಸ್ಸಾದವರಲ್ಲೇ ಅಲ್ಲದೆ ಚಿಕ್ಕ ವಯಸ್ಸಿನವರಿಗೂ ಈಗಿನ ದಿನಚರಿಗಳಲ್ಲಿ ಕಂಡುಬರುತ್ತದೆ . ಶುಗರ್ ಇರುವುವವರು ತಿನ್ನುವುದರಲ್ಲಿ ಬಹಳ ಗೊಂದಲದಿಂದ ಇರುತ್ತಾರೆ ಮುಖ್ಯವಾಗಿ ಹಣ್ಣುಗಳಲ್ಲಿ ಯಾವಾ ಹಣ್ಣನ್ನು ತಿನ್ನಬೇಕು ಯಾವ ಯಾವಹಣ್ಣನ್ನು ತಿನ್ನಬಾರದು ಎಂಬ ಗೊಂದಲದಲ್ಲಿರುತ್ತಾರೆ ,ಬೇರೆಯವರ ಸಲಹೆ ಕೆಳೆದರೆ ಒಬ್ಬೊಬ್ಬರು ಒಂದೊಂದು ರೀತಿಯಾದ ಸಲಹೆ ಕೊಡುತ್ತಾರೆ, ಇದು...
Spiritual: ನಿಮಗೆ 3 ಸಮಯ ತಿನ್ನಲು ರುಚಿಕರ, ಆರೋಗ್ಯಕರ ಆಹಾರ ಸಿಗುತ್ತಿದೆ. ನೀವು ನೆಮ್ಮದಿಯಾಗಿದ್ದೀರಿ. ಉಪವಾಸವಿರುವ ಅಗತ್ಯ ನಿಮಗಿಲ್ಲವೆಂದಲ್ಲಿ. ನೀವು ಪುಣ್ಯವಂತರು ಎಂದರ್ಥ. ಎಲ್ಲರ ಪ್ರಕಾರ...