Friday, November 28, 2025

]karnataka tv

ಎಷ್ಟೇ ಪ್ರಯತ್ನ ಪಟ್ಟರು ನಿಮ್ಮ ತೂಕ ಕಡಿಮೆಯಾಗುತ್ತಿಲ್ವಾ..?! ಹಾಗಾದ್ರೆ ಒಮ್ಮೆ ಈ ಟಿಪ್ಸ್ ಫಾಲೋ ಮಾಡಿ :

Health tips ಪ್ರತಿಯೊಬ್ಬರು ಫಿಟ್ ಆಗಿ ಸುಂದರವಾಗಿ ಕಾಣಲು ಬಯಸುತ್ತಾರೆ ಆದರೆ ರುಚಿರುಚಿಯಾದ ಜ೦ಕ್ ಫುಡ್ ಹಾಗು ಫ್ರಯ್ಡ್ ಫುಡ್ ಅನ್ನು ಅವರು ತಿನ್ನದೆ ಬಿಡುವುದಿಲ್ಲ ಇದರಿಂದ ಅವರು ಫಿಟ್ ಆಗಿ ಕಾಣುವ ಆಸೆಯು ಆಸೆಯಾಗಿಯೇ ಉಳಿದು ಹೋಗುತ್ತದೆ. ಹಾಗಾದರೆ ಇಲ್ಲಿನಾವು ನಿಮಗೆ ಫಿಟ್ ಆಗಿರಲು ಕೆಲವು ಟಿಪ್ಸ ಅನ್ನು ಹೇಳುತ್ತೇವೆ ಈ ಟಿಪ್ಸ್ ಅನ್ನು ಅನುಸರಿಸಿದರೆ ಬೇಗ...

ಬರಿಗಾಲಿನಲ್ಲಿ ನಡೆದರೆ ಎಷ್ಟೊಂದು ಪ್ರಯೋಜನ ಗೊತ್ತಾ ?

health tips ಸಾಮಾನ್ಯವಾಗಿ ಎಲ್ಲರು ಶೂ,ಚಪ್ಪಲಿ ಇಲ್ಲದೆ ಒಂದು ಹೆಜ್ಜೆಯೂ ಹೊರಗಡೆ ಇಡುವುದಿಲ್ಲ ಆದರೆ, ಬರಿಗಾಲಲ್ಲಿ ನಡೆಯುವುದು ಎಷ್ಟು ಆರೋಗ್ಯಕರ ಎಂದು ನಿಮಗೆ ಗೊತ್ತೇ ? ಹೌದು, ಬರಿಗಾಲಲ್ಲಿ ನಡೆಯವುದರಿಂದ, ಅನೇಕ ಅರೋಗ್ಯ ಪ್ರಯೋಜನಗಳಿದೆ, ಆದರೆ ನಾವು ಅದನ್ನು ಲೆಕ್ಕಿಸುವುದಿಲ್ಲ ಕಾಲಿನ ಅಂದಕ್ಕಾಗಿ ದುಬಾರಿಯಾದ ಶೂ, ಚಪ್ಪಲಿಗಳನ್ನ ಖರೀದಿಸುತ್ತೇವೆ ,ಇದರಿಂದ ನಿಮ್ಮ ಪಾದ ಸ್ವಚ್ಛವಾಗಿ ಅಂದವಾಗಿ...

ಸಕ್ಕರೆ ಸ್ಲೋ ಪಾಯಿಸನ್..?! ಸಕ್ಕರೆ ಬಳಸೋಕು ಮುನ್ನ ಈ ವಿಷಯದ ಬಗ್ಗೆ ತಿಳಿದುಕೊಳ್ಳಿ..!

Health tips: ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸಕ್ಕರೆ ಅತಿ ಕೆಟ್ಟ ಅಭ್ಯಾಸವೆನ್ನಬಹುದು ಸಕ್ಕರೆ ಒಂದು ರೀತಿಯಾದ ಸ್ಲೋ ಪಾಯಿಸನ್ ,ಇದರ ಸೇವನೆಯಿಂದ ಅತಿ ಹೆಚ್ಚು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ ಹಾಗಿದ್ದರೆ, ಸಕ್ಕರೆ ಸೇವನೆ ಮಾಡಬಾರದೇ ಎಂಬ ಸಂದೇಹ ಕೆಲವರಲ್ಲಿ ಬರಬಹುದು ಆದರೆ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡಬೇಕು ಎಂಬುವುದು ಮುಖ್ಯವಾಗಿರುತ್ತದೆ. ಮೊದಲು ನಿಮ್ಮ...

ಬಾಳೆ ಎಲೆಯಿಂದ ಊಟ ಮಾಡಿದರೆ ಸಿಗುವ ಪ್ರಯೋಜನ ಇಷ್ಟೊಂದಾ..?!

devotional story: ಬಾಳೆ ಎಲೆ ಊಟ ಎಂದರೆ ಎಲ್ಲರಿಗು ಬಲು ಪ್ರಿಯ ಬಾಳೆ ಎಲೆಗೆ ತನ್ನದ್ದೇ ಆದ ಮಹತ್ವವಿದೆ ಸಾಮಾನ್ಯವಾಗಿ ಮದುವೆಗಳಲ್ಲಿ, ಹಬ್ಬಗಳಲ್ಲಿ ಹಾಗು ಯಾವುದೇ ಸಮಾರಂಭದಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವ ಸಂಪ್ರದಾಯವಿದೆ ಇದರಿಂದ ಊಟದ ರುಚಿಯು ಹೆಚ್ಚಾಗುತ್ತದೆ . ಊಟಮಾಡುವಾಗ ಬಾಳೆ ಎಲೆ ಇರಲೇಬೇಕು ಎಂದು ಕೆಲವರಂತೂ ಕಡ್ಡಾಯವಾಗಿ ಕೇಳುತ್ತಾರೆ, ಆದರೆ ಏಲಕ್ಕಿ...

ಕುಂಕುಮದ ಮಹತ್ವ :

devotional story: ಕುಂಕುಮ ಹೆಣ್ಣುಮಕ್ಕಳ ಸಿಂಗಾರದ ವಸ್ತುಗಳಲ್ಲೊಂದು ಎನ್ನಬಹುದು ಯಾವ ಆಭರಣಗಳನ್ನು ತೊಡದಿದ್ದರೂ ಹಣೆಗೆ ಕುಂಕುಮವಿಟ್ಟರೆ ಸಾಕು ಸುಂದರವಾಗಿ ಶೋಭಿಸುತ್ತಾರೆ. ,ಎಷ್ಟೇ ಆಭರಣ ಹಾಕಿ ಅಲಂಕಾರ ಮಾಡಿಕೊಂಡರು ನೋಡುವುವರೆಲ್ಲರಿಗೂ ಮೊದಲು ಗಮನ ಸೆಳೆಯುವುದು ಹಣೆಯಲ್ಲಿರುವ ಕುಂಕುಮ. ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ನಮಗೆ ಬಹಳಷ್ಟು ಲಾಭಗಳಿವೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ .ಕುಂಕುಮವು ಸೌಭಾಗ್ಯ ಮತ್ತು ಅದೃಷ್ಟದ...

ಈ ಹೂಗಳನ್ನು ದೇವರಿಗೆ ಅರ್ಪಿಸಬಾರದು :

devotional story: ಹಿಂದೂ ಧರ್ಮದಲ್ಲಿ ದೇವರ ವಿಗ್ರಹಕ್ಕೆ ಮಾಡುವ ಪೂಜೆಗೆ ಹೆಚ್ಚಿನ ಮಹತ್ವವಿದೆ ಮನೆಯಲ್ಲಿಯೇ ಆಗಲಿ ದೇವಲಯದಲ್ಲಿಆಗಲಿ ಪೂಜೆಯಲ್ಲಿ ವಿವಿದ ವಿಧದ ಹೂವುಗಳನ್ನು ದೇವರಿಗೆ ಅರ್ಪಿಸುತ್ತಾರೆ ಹಾಗು ಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ಹೂವುಗಳನ್ನು ಭಕ್ತರಿಗೆ ನೀಡಲಾಗುತ್ತದೆ ಇದು ಭಕ್ತರ ಮತ್ತು ದೇವರ ನಡುವಿನ ಸಂವಹನ ಮಾಧ್ಯಮ ಎಂಬುವುದಾಗಿಯೂ  ಭಾವಿಸಲಾಗುತ್ತದೆ. ಹಾಗು ದೇವಾಲಯದ ಒಳಗಡೆ ಹೋದಾಗ...

ಪ್ರತಿನಿತ್ಯ ಮನೆಯಲ್ಲಿ ಪೂಜೆ ಮಾಡುವಾಗ ಈ ವಿಷಯಗಳ ಬಗ್ಗೆ ಎಚ್ಚರವಹಿಸಿ..!

devotional story: ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಸ್ಥಾನವಿದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಪ್ರತಿ ದಿನ ಮುಂಜಾನೆ ಮತ್ತು ಸಂಜೆ ದೇವರ ಪೂಜೆ ಮಾಡುತ್ತಾರೆ .ಆದರೆ ಪೂಜೆ ಮಾಡುವಾಗ ಪೂಜೆಯಲ್ಲಿ ಮನಸ್ಸು ಸಂಪೂರ್ಣ ಕೇಂದ್ರೀಕೃತಗೊಳಿಸುವುದು ಬಹಳ ಮುಖ್ಯವಾಗಿರುತ್ತದೆ ನಮ್ಮನ್ನು ಭೂಮಿಮೇಲೆ ಮನುಷ್ಯರಾಗಿ ಸೃಷ್ಟಿಸಿದ್ದಕ್ಕಾಗಿ ದೇವರಿಗೆ ಪ್ರತಿದಿನ ಕೃತಜ್ಞತೆಯನ್ನು ಸಲ್ಲಿಸುವ ಒಂದು ಸರಳವಾದ ಪ್ರಕ್ರಿಯೆಯಾಗಿದೆ. ಪೂಜೆಮಾಡಬೇಕಾದರೆ...

ಮನುಕುಲಕ್ಕೆ ವರದಾನ ಶ್ರೀ ಲಕ್ಷ್ಮಿಕನಕ ಧಾರಾಸ್ತೋತ್ರ೦:

devotional ಶ್ರೀ ಆದಿ ಶಂಕರಾಚಾರ್ಯರು ರಚಿಸಿರುವ ಈ ಸ್ತೋತ್ರವನ್ನು ಭಕ್ತಿಇಂದ ,ಶ್ರದ್ಧೆಇಂದ ,ನಿಷ್ಠೆಇಂದ ಪ್ರೀತಿಇಂದ ಯಾರು ಪ್ರತಿನಿತ್ಯ ಪಠಿಸುತ್ತರೋ ಅವರಿಗೆ ಶ್ರೀ ಲಕ್ಷ್ಮಿ ಕೃಪೆ ದೊರಕುತ್ತದೆ ಹಾಗು ಅವರ ಜೀವನದಲ್ಲಿರುವಂಥಹ ಕಷ್ಟಗಳು ಇನ್ನಿಲವಾಗಿ ಸುಖ ಶಾಂತಿ ನೆಮದ್ದಿ ದೊರಕ್ಕುತ್ತದೆ ಈ ಶ್ಲೋಕವನ್ನು ಪ್ರತಿನಿತ್ಯ ೧೧ಬಾರಿ ಪಠಿಸಬೇಕು ಇದರಿಂದ ನಿಮ್ಮ ಪಾಪಗಳು ತೊಲಗಿ ಪುಣ್ಯ ಲಭಿಸುತ್ತದೆ ಹಾಗು...

ಋಷಿ ಪತ್ನಿಯಾದ ಶ್ರೀರಾಮನ ಸೋದರಿ :

Devotional story: ನಮಗೆಲ್ಲಾ ತಿಳಿದಿರುವಹಾಗೆ ದಶರಥ ಮಹಾರಾಜರಿಗೆ ಮೂವರು ಹೆಂಡತಿಯರು ಹಾಗು ನಾಲ್ವರು ಮಕ್ಕಳು ,ನಾಲ್ವರು ಮಕ್ಕಳಲ್ಲಿ ಕೌಸಲ್ಯ ದೇವಿಗೆ ಜನಿಸಿದವರು ಶ್ರೀರಾಮಚಂದ್ರ ,ಸುಮಿತ್ರಾ ದೇವಿಯ ಮಕ್ಕಳು ಲಕ್ಷ್ಮಣ ಹಾಗೂ ಶತ್ರುಘ್ನ, ಕೈಕೆಯಿ ಮಗ ಭರತ ಆದರೆ ಇವರನ್ನು ಹೊರತುಪಡಿಸಿ ದಶರಥ ಮಹಾರಾಜನಿಗೆ ಮತ್ತೊಬ್ಬಳು ಮಗಳು ಇದ್ದಳು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ ಅವಳು ಶ್ರೀರಾಮಚಂದ್ರನ ಸಹೋದರಿ...

ಶ್ರೀ ಕೃಷ್ಣನ ಮಗ ಸಾಂಬನ ಬಗ್ಗೆ ನಿಮಗೆಷ್ಟು ಗೊತ್ತು ?

Devotional story ಭಾಗವತ ಪುರಾಣದಲ್ಲಿ ಶ್ರೀ ಕೃಷ್ಣನ ಸವಿಸ್ತಾರವಾದ ವಿವರಣೆ ಇದೆ, ಭಾಗವತ ಪುರಾಣದ ಪ್ರಕಾರ ಶ್ರೀ ಕೃಷ್ಣನಿಗೆ ಎಂಟು ಪತ್ನಿಯರು , ಅವರು ರುಕ್ಮಿಣಿ ,ಸತ್ಯಭಾಮ ,ಜಾಂಬವತಿ ,ಕಾಳಿಂದಿ ,ಮಿತ್ರವಿಂದಾ ,ನಾಗ್ನಜಿತಿ ,ಭದ್ರ ಮತ್ತು ಲಕ್ಷ್ಮಣ. ಒಂದು ಕಥೆಯ ಪ್ರಕಾರ ಶ್ರೀ ಕೃಷ್ಣನಿಗೆ ೮೦ ಮಕ್ಕಳು ಅವರಲ್ಲಿ ಮುಖ್ಯವಾದವರೆಂದರೆ "ಸಾಂಬ". ಯಾದವ ಕುಲ ವಿನಾಶದಲ್ಲಿ...
- Advertisement -spot_img

Latest News

ಕೃಷ್ಣನೂರಿನಲ್ಲಿ ‘ನಮೋ’ ಭಾಷಣ: ಮೋದಿ ಕೊಟ್ಟ ಸಂದೇಶ ಏನು?

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಡುಪಿಯ ಐತಿಹಾಸಿಕ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀ ಕೃಷ್ಣನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾಜಿ ಸಚಿವ...
- Advertisement -spot_img