Thursday, March 12, 2026

karnataka tv

Web Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

Web Story: ಭಾರತದಲ್ಲಿ ಸಿಗುವ ರುಚಿಕರವಾದ, ಖಾರ ತಿನಿಸುಗಳಲ್ಲಿ ಸಮೋಸಾ ಕೂಡ 1. ಹಸಿರು ಚಟ್ನಿ ಅಥವಾ ಸಾಸ್ ಜತೆ ಸೇವಿಸುವ ಸಮೋಸಾ ಹಲವರ ನೆಚ್ಚಿನ ತಿನಿಸಾಗಿದೆ. ಪಾರ್ಟಿ, ಫಂಕ್ಷನ್‌ಗಳಲ್ಲಿ ಹೆಚ್ಚಾಗಿ ಸೇವಿಸುವ ಸ್ಪೆಶಲ್ ಖಾರ ತಿಂಡಿ ಅಂದ್ರೆ ಅದು ಸಮೋಸಾ. ಇಂಥ ಸಮೋಸಾ ನಮ್ಮ ದೇಶದ ತಿನಿಸು ಅಲ್ಲವೇ ಅಲ್ಲ. ಆದರೆ ಸಮೋಸಾ...

Web Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Web Story: ನಾವು ಪ್ರತಿದಿನ ತಪ್ಪದೇ ಸೇವಿಸುವ ಚಹಾ ನಮ್ಮ ದೇಶದಲ್ಲ. ಬದಲಾಗಿ ಪಕ್ಕದ ಚೀನಾ ದೇಶದಿಂದ ಪರಿಚಯವಾಗಿದ್ದು. ಹಾಗಾದ್ರೆ ನಾವು ಹೇಗೆ ಚಹಾ ಬೆಳೆಯುವ ಮನಸ್ಸು ಮಾಡಿದ್ದು..? ಚಹಾ ಬಗ್ಗೆ ಹಲವು ಸಂಗತಿಗಳನ್ನು ತಿಳಿಯೋಣ ಬನ್ನಿ.. ಚಹಾ ಅನ್ನೋದು ಚೀನಾ ದೇಶದಿಂದ ಪರಿಚಯವಾಗಿತ್ತು. ಅವರು ಎಲೆಗಳನ್ನೇ ಕುದಿಸಿ, ಪೇಯ ಮಾಡಿ ಸೇವಿಸುತ್ತಿದ್ದರು. ಏಕೆಂದರೆ, ಚಹಾ...

ಬೆಂಗಳೂರು ಮೆಟ್ರೋ ದರ ಏರಿಕೆಯ ಅತಿದೊಡ್ಡ ಬಲಿಪಶು ಸಾಮಾನ್ಯ ಜನತೆ: ಸಂಸದ ತೇಜಸ್ವಿ ಸೂರ್ಯ

Political News: 1 ವರ್ಷದ ಹಿಂದೆಯಷ್ಟೇ ಬೆಂಗಳೂರು ಮೆಟ್ರೋ ದರ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಮೆಟ್ರೋ ದರ ಹೆಚ್ಚಿಸುವ ಬಗ್ಗೆ ಮಾತುಕತೆಯಾಗಿದ್ದು, ಈ ಬಗ್ಗೆ ವಿರೋಧ ಪಕ್ಷದ ನಾಯಕರು ಸೇರಿ, ಜನಸಾಮಾನ್ಯರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಸಂಸದ ತೇಜಸ್ವಿ ಸೂರ್ಯ, ಪ್ರಯಾಣಿಕರ ಪರವಾಗಿ ನಿಲ್ಲುವ ಬದಲು, ರಾಜ್ಯ...

800ಕ್ಕೂ ಹೆಚ್ಚು ಮಕ್ಕಳ ಕಿಡ್ನ್ಯಾಪ್ ಕೇಸ್: ಇದು ಬಾಲಿವುಡ್ ಸಿನಿಮಾ ಪ್ರಮೋಷನ್‌ಗಾಗಿ ಮಾಡಿರುವ ಚೀಪ್ ಗಿಮಿಕ್

Bollywood News: ಬಾಲಿವುಡ್‌ನಲ್ಲಿ ಸಿನಿಮಾ ಫೇಮಸ್ ಆಗ್ಬೇಕು, ದುಡ್ಡು ಮಾಡ್ಬೇಕು ಅಂದ್ರೆ ಯಾವ ಮಟ್ಟಕ್ಕಾದ್ರೂ ಇಳಿತಾರೆ ಅನ್ನೋದಕ್ಕೆ ಮರ್ದಾನಿ-3 ಮೂವಿ ಸಾಕ್ಷಿ. ಈ ಮಾತು ಹೇಳ್ತಿರೋದ್ಯಾಕೆ ಅಂದ್ರೆ, ಕೆಲ ದಿನಗಳ ಹಿಂದೆ ದೆಹಲಿಯಲ್ಲಿ 800ಕ್ಕೂ ಹೆಚ್ಚು ಮಕ್ಕಳನ್ನು ಕೆಲವೇ ದಿನಗಳಲ್ಲಿ ಕಿಡ್ನ್ಯಾಪ್ ಮಾಡಲಾಗಿದೆ. ಕೆಲ ಹೆಂಗಸರು ಕೂಡ ಕಾಣೆಯಾಗಿದ್ದಾರೆ ಅಂತಾ ಸುದ್ದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆ...

Sandalwood: ಕಿರುತೆರೆಗೆ ಸೀಮಿತವಾಗ್ತಾರಾ ಅನಿರುದ್ಧ? : ಈ ಪ್ರಶ್ನೆಗೆ ಅರ್ಥಪೂರ್ಣ ಪ್ರತಿಕ್ರಿಯೆ ನೀಡಿದ ನಟ

Sandalwood: ನಟ ಅನಿರುದ್ಧ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸಿರಿಯಲ್ ನಟನೆಯ ಬಗ್ಗೆ ಅನಿಸಿಕೆ ಹೇಳಿದ್ದಾರೆ. ಅನಿರುದ್ಧ ಅವರು ಈ ಮುನ್ನ ಜೊತೆಜೊತೆಯಲಿ ಸಿರಿಯಲ್‌ನಲ್ಲಿ ನಟಿಸಿದ್ದರು. ಇದೀಗ ಸೂರ್ಯವಂಶ ಸಿರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಹಾಗಾದ್ರೆ ಅನಿರುದ್ಧ ಅವರು ಬರೀ ಸಿರಿಯಲ್‌ಗೆ ಸೀಮಿತವಾದ್ರಾ ಅನ್ನೋ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ. https://youtu.be/zodeQDkUTow ಇದಕ್ಕೆ ಉತ್ತರಿಸಿದ ಅನಿರುದ್ಧ, ನಾನು ಯಾವುದಕ್ಕೂ ಸಿಮೀತವಲ್ಲ. ಸಿನಿಮಾದಲ್ಲಿ ನಟನೆಗೆ...

ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡದ ವಲಯವಿಲ್ಲ!: ಪ್ರೀತಂ ಗೌಡ

Political News: ಜಮೀನಿಗೆ ರಸ್ತೆ ನಿರ್ಮಿಸಿ ಎಂದು ರೈತನೋರ್ವ ಅಧಿಕಾರಿಗಳನ್ನು ಕೇಳಿದ್ದು, ಅವರು ಲಂಚ ಕೇಳಿದ್ದಾರೆ, ತನ್ನ ಬಳಿ ನೀಡಲು ಲಂಚವಿಲ್ಲ. ನಾನು ಮೂಲಂಗಿ ಮಾರಿ ಜೀವನ ನಡೆಸುತ್ತಿದ್ದೇನೆ. ನನ್ನ ಬಳಿ ನೀಡಲು ಹಣವಿಲ್ಲ. ಹಾಗಾಗಿ ಅಧಿಕಾರಿಗಳಿಗಾಗಿ ಮೂಲಂಗಿಯೇ ತಂದಿದ್ದೇನೆ ಎಂದು ವೃದ್ಧ ರೈತ ತಿಳಿಸಿದ್ದಾರೆ. ಈತನ ಹೇಳಿಕೆ ವೈರಲ್ ಆಗಿದ್ದು, ಮಾಜಿ ಶಾಸಕ ಪ್ರೀತಂ...

Political News: ಪ್ರಧಾನಿ ಮೇಲೆ ಕಾಂಗ್ರೆಸ್‌ನಿಂದ ಹಲ್ಲೆಗೆ ಯತ್ನ ಆರೋಪ: ನಾಚಿಕೆಗೇಡಿನ ಸಂಗತಿ ಎಂದ ಆರ್.ಅಶೋಕ್

Political News: ಕೆಲದಿನಗಳ ಹಿಂದೆ ಲೋಕಸಭೆ ಸದನ ನಡೆದಿದ್ದು, ಈ ಸದನಕ್ಕೆ ಪ್ರಧಾನಿ ಮೋದಿ ಬಾರದಂತೆ ಸ್ಪೀಕರ್ ಓಂ ಬಿರ್ಲಾ ತಡೆದಿದ್ದರು. ಇದಕ್ಕೆ ಕಾರಣವೇನೆಂದರೆ, ಕಾಂಗ್ರೆಸ್ಸಿಗರು ಪ್ರಧಾನಿ ಮೇಲೆ ಹಲ್ಲೆ ಮಾಡಲು ನಿರ್ಧರಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಮಾತನ್ನು ಕಾಂಗ್ರೆಸ್ ನಾಯಕರು ಸುಳ್ಳು ಎಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಕಾಂಗ್ರೆಸ್ ಹಲ್ಲೆ ಪ್ರಯತ್ನ ನಡೆಸಿದ್ದರ ಬಗ್ಗೆ...

ಕಾಂಗ್ರೆಸ್ ಸರ್ಕಾರ ಅಸಲಿ PayCM ಸರ್ಕಾರ ಎನ್ನುವುದಕ್ಕೆ ವಿಕ್ಟೋರಿಯಾ ಆಸ್ಪತ್ರೆಯ ಲೂಟಿಯೇ ಸಾಕ್ಷಿ: R.Ashok

Political News: ರೋಗಿಗಳ ಅನುಕೂಲಕ್ಕಾಗಿ ಅಳವಡಿಸಿದ್ದ ಯುಪಿಐ ಸ್ಕ್ಯಾನರ್ ತೆಗೆದು ವೈಯಕ್ತಿಕ ಯುಪಿಐ ಸ್ಕ್ಯಾನರ್ ಹಾಕಿ, 23 ಲಕ್ಷ ವಂಚಿಸಿದ್ದ ವಿಕ್ಟೋರಿಯಾ ಆಸ್ಪತ್ರೆಯ 8 ಸಿಬ್ಬಂದಿಗಳ ವಿರುದ್ದ ದೂರು ದಾಖಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಆರ್.ಅಶೋಕ್, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವಂತೆ ಸಿಎಂ ಸಿದ್ದರಾಮಯ್ಯ ಆದಿಯಾಗಿ ಸಚಿವರು, ಅಧಿಕಾರಿಗಳು...

Sandalwood: ಅನಿರುದ್ಧಗಿಂತಾನೂ ಹೆಚ್ಚು ಸಿನಿಮಾ ನೋಡ್ತಾರಂತೆ ಅವರ ಮಕ್ಕಳು : Aniruddha Jatkar Podcast

Sandalwood: ನಟ ಅನಿರುದ್ಧ ಅವರು ತಮ್ಮ ಮಕ್ಕಳ ಬಗ್ಗೆ ಮಾತನಾಡಿದ್ದು, ಅವರು ತಮಗಿಂತ ಹೆಚ್ಚು ಸಿನಿಮಾ ನೋಡ್ತಾರೆ. ಕಥೆ ಬರೆಯೋದ್ರಲ್ಲೂ ಅವರು ತುಂಬಾ ಇಂಟ್ರೆಸ್ಟ್ ಇದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ ಅನಿರುದ್ಧ. https://youtu.be/LvWHnM5tFtA ಅಲ್ಲದೇ ಅನಿರುದ್ಧ ಮಕ್ಕಳು ನೃತ್ಯ, ನಿರ್ದೇಶನ ಎಲ್ಲದರಲ್ಲೂ ಆಸಕ್ತಿ ಇರಿಸಿದ್ದು, ಮಗನಿಗೆ ಈಗಾಗಲೇ ಹಲವು ಆಫರ್‌ಗಳೂ ಬರುತ್ತಿದೆಯಂತೆ. ಅವರು ಈಗಾಗಲೇ ಕೆಲ ಶಾರ್ಟ್...

Sandalwood: ಅಪ್ಪಾಜಿ ಹೋದಾಗ ತಿಂಗಳಾನುಗಟ್ಟಲೆ ಅತ್ತಿದ್ದೆ!: Aniruddha Jatkar Podcast

Sandalwood: ನಟ ಅನಿರುದ್ಧ ಸಂದರ್ಶನದಲ್ಲಿ ಮಾತನಾಡಿದ್ದು, ವಿಷ್ಣುವರ್ಧನ್ ಅವರ ಅಂತ್ಯವಾದಾಗ, ಅವರು ಎಷ್ಟು ಮನನ``ಂದಿದ್ದರು ಅಂತಾ ನೆನಪಿಸಿಕ``ಂಡಿದ್ದಾರೆ. https://youtu.be/700sdaEkhAY ಅನಿರುದ್ಧ ಈ ಬಗ್ಗೆ ಮಾತನಾಡಿದ್ದು, ನನಗೆ ಯಾರನ್ನಾದರೂ ಕಳೆದುಕ``ಳ್ಳುವುದು, ಯಾರಿಂದಲಾದರೂ ದೂರಾಗುವುದೆಲ್ಲ ಆಗೋದಿಲ್ಲ. ನಾನು ತುಂಬಾ ಭಾವುಕನಾಗಿಬಿಡುತ್ತೇನೆ. ಅವರನ್ನು ನಾನು ಅಪ್ಪಾಜಿ ಅಂತಲೇ ಕರೆಯುತ್ತಿದ್ದೆ. ಅವರು ತೀರಿಹೋದಾಗ, ನಾನು ತುಂಬಾ ತಿಂಗಳುಗಳ ಕಾಲ ಅತ್ತಿದ್ದೇನೆ. ಎಷ್ಟು ಅತ್ತಿದ್ದೇನೆ...
- Advertisement -spot_img

Latest News

Kerala: ಮುಸ್ಲಿಂ ಯುವಕನನ್ನು ವಿವಾಹವಾದ ಕುಂಭ ಮೇಳದ ವೈರಲ್ ಹುಡುಗಿ ಮೋನಾಲೀಸಾ..

Kerala: ಮಹಾಕುಂಭ ಮೇಳದಲ್ಲಿ ಫೇಮಸ್ ಆಗಿದ್ದ ಹುಡುಗಿ ಮೋನಾಲೀಸಾಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಎಲ್ಲರಿಗೂ ತಿಳಿದಿದೆ. ಇದೀಗ ಈ ಹುಡುಗಿ ಕೇರಳದಲ್ಲಿ ಮಹಾರಾಷ್ಟ್ರದ ಮುಸ್ಲಿಂ...
- Advertisement -spot_img