Sunday, February 9, 2025

karnatakak band

ನಾಳೆ ಕರ್ನಾಟಕ ಬಂದ್! ಏನಿರುತ್ತೆ ಏನಿರಲ್ಲಾ?

ಕಾವೇರಿ ನೀರಿನ ವಿಚಾರವಾಗಿ ನಾಳೆ ಸೆ.29 ರಂದು ರಾಜ್ಯಾದಂತ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಏನೇನಿರುತ್ತೇ ಏನಿರಲ್ಲ ಎಂಬುದರ ಮಾಹಿತಿ ಇಲ್ಲಿದೆ. ಏನಿರುತ್ತೆ ಏನಿರಲ್ಲಾ/ ಆಂಬುಲೆನ್ಸ್ ಸೇವೆ ಖಾಸಗಿ ಬಸ್ ತರಕಾರಿ, ಹಾಲು -ಏರ್ ಪೋರ್ಟ್ ಟ್ಯಾಕ್ಸಿ ಲಾರಿ - ಮೆಡಿಕಲ್ಸ್ -ಸರ್ಕಾರಿ ನೌಕರರು -ಶಾಪಿಂಗ್ ಮಾಲ್ - ಆಸ್ಪತ್ರೆ -ಬ್ಯಾಂಕ್ ಸರ್ಕಾರಿ ಕಛೇರಿಗಳು ಪೆಟ್ರೋಲ್ ಬಂಕ್ -ಐಟಿ ಬಿಟಿ ಕಂಪನಿಗಳು - ಬಿಎಂಟಿಸಿ - ಕೆಎಸ್ಆರ್ಟಿಸಿ. -ಆಟೋ ಟ್ಯಾಕ್ಸಿ, ಎಪಿಎಂಎಸ್ ಮಾರುಕಟ್ಟೆ. -ಮೆಟ್ರೋ - ಮಾರುಕಟ್ಟೆ, ಶಾಪಿಂಗ್ ಮಾಲ್, ಅಂಗಡಿ...
- Advertisement -spot_img

Latest News

ನಟಿ ರಕ್ಷಿತಾ ಸಹೋದರ ರಾಣಾ ಆರತಕ್ಷತೆ ಕಾರ್ಯಕ್ರಮಕ್ಕೆ ನಟ ದರ್ಶನ್ ಆಗಮನ

Sandalwood News: ನಟಿ ರಕ್ಷಿತಾಾ ಸಹೋದರ ರಾಣಾ ವಿವಾಹ ನೆರವೇರಿದ್ದು, ಇಂದು ಆರತಕ್ಷತೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ಸಮೇತರಾಗಿ ಆಗಮಿಸಿದ್ದರು. ರೇಣುಕಾಸ್ವಾಮಿ...
- Advertisement -spot_img