ಸಾಮಾನ್ಯವಾಗಿ ನಟ,ನಟಿಯರ ಬಗ್ಗೆ ಗಾಂಧೀನಗರದಲ್ಲಿ ಗಾಸಿಪ್ಗಳು ಹಬ್ಬುತ್ತಲೇ ಇರುತ್ತವೆ. ಅದರಂತೆ ಇದೀಗ ನಟ ಯಶ್ ಬಗ್ಗೆ ಸ್ಪೋಟಕ ಸುದ್ದಿಯೊಂದು ಹೊರಬಿದ್ದಿದೆ. ಕೆಜಿಎಫ್-2 ನಟ ಯಶ್ ಸಿನಿ ಕರಿಯರ್ ನಲ್ಲಿ ಅತಿ ದೊಡ್ಡ ತಿರುವು ಅಂದರೆ ತಪ್ಪಾಗೋದಿಲ್ಲ. ಸದ್ಯ ಯಶಸ್ಸನ್ನ ಸಂಭ್ರಮಿಸುತ್ತಿರೋ ರಾಕಿಭಾಯ್ಗೆ ಈಗ ಗಾಂಧೀನಗರದಲ್ಲಷ್ಟೇ ಅಲ್ಲ,ಇಡೀ ವಿಶ್ವದಲ್ಲೇ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲಂತೂ ದಿಢೀರಂತ ಫಾಲೋವರ್ಸ್...
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...