Friday, June 20, 2025

kodihalli chandrashekhar

ಕೋಡಿಹಳ್ಳಿ ಚಂದ್ರ ಶೇಖರ್ ವಶಕ್ಕೆ ಪಡೆದ ಪೊಲಿಸರು..!

Breaking  News: ಕೋಡಿಹಳ್ಳಿ ಚಂದ್ರ ಶೇಖರ್ ನೇತೃತ್ವದಲ್ಲಿ ರೈತ ಪರ ಹೋರಾಟ ನಡೆಯುತ್ತಿವೆ.  ಕೆಎಸ್  ಆರ್ ರೈಲ್ವೇ ನಿಲ್ದಾಣದಿಂದ   ವಿಧಾನಸೌದದ ವರೆಗೆ  ಪ್ರತಿಭಟನಾ  ರ್ಯಾಲಿ ನಡೆಯುತ್ತಿದೆ. ವಿಧಾನ ಸೌದಕ್ಕೆ  ಕಲಾಪ ಸಮಯ ಕ್ಕೆ  ಮುತ್ತಿಗೆ  ಹಾಕುವುದಾಗಿ  ಮುಂಚೆಯೇ ಹೇಳಿರೋ  ಕೋಡಿಹಳ್ಳಿ  ಇದೀಗ  ಮುತ್ತಿಗೆಗೂ  ಪ್ರಯತ್ನ ಪಟ್ಟಿದ್ದಾರೆ. ಈ ಸಂದರ್ಭ ಕೋಡಿಹಳ್ಳಿ  ಚಂದ್ರಶೇಖರ್ ಅವರನ್ನು  ವಶಕ್ಕೆ  ಪಡೆದಿದ್ದಾರೆ...
- Advertisement -spot_img

Latest News

Political News: ಚಕ್ರವರ್ತಿ ಸೂಲಿಬೆಲೆ ಅವರು ಸುಳ್ಳಿನ ಚಕ್ರವರ್ತಿಗಳು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Political News: ಉಡುಪಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ್ದು, ಮಳೆಯ ಅವಾಂತರವನ್ನು ಮಿತಿಯಲ್ಲಿ ಇಡಲು ಮುಂಜಾಗೃತಾ ಕ್ರಮದ ಬಗ್ಗೆ ಚರ್ಚೆ...
- Advertisement -spot_img