Monday, May 11, 2026

ksrtc banglore

Bus Fare Hike: ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಟವರ ಜೇಬಿಗೆ ಕತ್ತರಿ! ನಾಳೆಯಿಂದಲೇ ಖಾಸಗಿ ಬಸ್ ಪ್ರಯಾಣದ ದರ ಏರಿಕೆ

ಬೆಂಗಳೂರು: ಹಬ್ಬ-ಹರಿದಿನ ಬಂತಂದ್ರೆ ಸಾಕು ಎಲ್ಲ ವಸ್ತುಗಳ ದರ ಗಗನಕ್ಕೆ ಏರಿ ಬಿಡುತ್ತೆ.. ಅದರಲ್ಲೂ ಖಾಸಗಿ ಬಸ್​ಗಳ ಪ್ರಯಾಣ ದರವಂತೂ ದುಬಾರಿಯಾಗಿಬಿಡುತ್ತದೆ. ಗೌರಿ-ಗಣೇಶ ಹಬ್ಬ (Gowri Ganesha Festival)ಕ್ಕೆ ದಿನಗಣನೆ ಶುರುವಾಗಿದ್ದು, ಹಬ್ಬ ಸನ್ನಿಹಿತವಾಗ್ತಿರುವಂತೆ ಖಾಸಗಿ ಬಸ್​ ದರ (Bus Fare Hike) ದುಪ್ಪಟ್ಟಾಗಿದೆ. ಹಬ್ಬಕ್ಕೆ ಊರಿಗೆ ಹೋಗಲು ಪ್ಲ್ಯಾನ್ ಮಾಡಿರುವವರ ಜೇಬಿಗೆ ಕತ್ತರಿ...
- Advertisement -spot_img

Latest News

Political News: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಚಿವ ಡಿ.ಸುಧಾಕರ್(65) ಚಿಕಿತ್ಸೆ ಫಲಿಸದೇ ನಿಧನ

Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್‌ ಆಗಿ ಐಸಿಯುನಲ್ಲಿದ್ದರು. ಕೆಲ...
- Advertisement -spot_img