Monday, June 16, 2025

kundali dosha

ಉತ್ತಮ ಜೀವನ, ಜಾತಕದಲ್ಲಿರುವ ದೋಷದಿಂದ ಪಾರಾಗಲು ಜಪಿಸಿ ರಾಮಮಂತ್ರ..

ರಾಮನಾಮ ಜಪಕ್ಕಿರುವ ಶಕ್ತಿ ಬೇರಾವ ಜಪದಲ್ಲೂ ಇಲ್ಲ. (ಹಾಗಂತ ಬೇರೆ ಜಪ ಮಾಡಬಾರದು ಅಂತಲ್ಲ. ಆದರೆ ರಾಮನಾಮ ಜಪ ಅತ್ಯಂತ ಶಕ್ತಿಯುತವಾದ ಜಪವಾಗಿದೆ.) ಉತ್ತಮ ಜೀವನ, ಜಾತಕದಲ್ಲಿರುವ ದೋಷದಿಂದ ಪಾರಾಗಲು ರಾಮಮಂತ್ರವೇಕೆ ಜಪಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಶ್ರೀ ರಾಮ ರಾಮ ರಾಮೇತಿ, ರಮೆ ರಾಮೇ...
- Advertisement -spot_img

Latest News

ಶಬರಿಮಲೈ ಅಯ್ಯಪ್ಪ ದರ್ಶನ ಮಾಡಿ ಬರುವಾಗ ಹೃದಯಾಘಾತದಿಂದ ಯುವಕ ಸಾ*ವು

National News: ಶಬರಿಮಲೈ ಅಯ್ಯಪ್ಪನ ದರ್ಶನ ಮುಗಿಸಿ ಬರುವಾಗ, 18 ವರ್ಷದ ಅಯ್ಯಪ್ಪ ಭಕ್ತ ಹೃದಯಾಘಾತದಿಂದ ಮೃತನಾಗಿದ್ದಾನೆ. ರಾಮನಗರದ ಕನಕಪುರ ಮೂಲದ ಪ್ರಜ್ವಲ್ ಮೃತ ಭಕ್ತನಾಗಿದ್ದಾನೆ. ಕನಕಪುರ...
- Advertisement -spot_img