Wednesday, April 1, 2026

KVN Productions

KVN Productions : ದಳಪತಿ ವಿಜಯ್‌ ಕೊನೆ ಚಿತ್ರಕ್ಕೆ ಕೆವಿಎನ್‌ ಸಂಸ್ಥೆ ನಿರ್ಮಾಣ – ಕನ್ನಡ ನಿರ್ಮಾಣ ಸಂಸ್ಥೆಯ ಅದ್ಧೂರಿ ಚಿತ್ರದ ಟೀಸರ್‌ ಝಲಕ್ ಬಂತು

ಕೆವಿಎನ್‌... ಕನ್ನಡದ ದೊಡ್ಡ ನಿರ್ಮಾಣದ ಸಂಸ್ಥೆ ಈಗಾಗಲೇ ಬಿಗ್‌ ಸ್ಟಾರ್ಸ್‌ ಸಿನಿಮಾಗಳನ್ನೇ ನಿರ್ಮಾಣ ಮಾಡಲು ಸಜ್ಜಾಗಿರುವ ಕೆವಿಎನ್‌ ನಿರ್ಮಾಣ ಸಂಸ್ಥೆ ಇದೀಗ ಸೌತ್‌ ಇಂಡಸ್ಟ್ರಿಯ ಬಿಗ್‌ ಸ್ಟಾರ್‌ ದಳಪತಿ ವಿಜಯ್ ಅವರ ಕೊನೆಯ ಚಿತ್ರಕ್ಕೆ ಬಂಡವಾಳ ಹಾಕುತ್ತಿದೆ. ಹೌದು, ಈ ಕುರಿತು ಶುಕ್ರವಾರ ಅಧಿಕೃತವಾಗಿ ಸುದ್ದಿ ಹೊರಹಾಕಿರುವ ಕೆವಿಎನ್‌ ನಿರ್ಮಾಣ ಸಂಸ್ಥೆ ಹೆಮ್ಮೆಯಿಂದ ಈ...

Bytwo love : ರಾಜ್ಯಾದ್ಯಂತ ಶುರುವಾಯಿತು ಬೈಟೂ ಲವ್ ಹವಾ..!

ಭಾರೀ ನಿರೀಕ್ಷೆ ಮೂಡಿಸಿದ್ದ ಬೈ ಟೂ ಲವ್ ಇವತ್ತು ರಿಲೀಸ್ ಆಗಿದೆ. ಧನ್ವೀರ್-ಶ್ರೀಲೀಲಾ (Dhanveer-SriLeela) ಜೋಡಿಯಾಗಿರೋ ಚಿತ್ರದ ಹಾಡುಗಳು ಸೂಪರ್‌ಹಿಟ್ ಆಗಿತ್ತು. ಟ್ರೈಲರ್ (Trailer) ನೋಡಿ ಥ್ರಿಲ್ ಆಗಿದ್ದವರು ಫಸ್ಟ್ ಡೇ ಫಸ್ಟ್ ಶೋ (First Day First Show) ಸಿನಿಮಾ ನೋಡೋಕೆ ಬಂದಿದ್ರು. ಮೆಜೆಸ್ಟಿಕ್‌ನ ಮುಖ್ಯಚಿತ್ರಮಂದಿರ ಅನುಪಮದಲ್ಲಿ ಧನ್ವೀರ್-ಶ್ರೀಲೀಲಾ ಎಂಟ್ರಿಗೆ ಅಭಿಮಾನಿಗಳು ಫುಲ್...

Bytwo love ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ ಶ್ರೀಲೀಲಾ..!

ಮೊದಲ ಬಾರಿಗೆ ಡಬ್ಬಿಂಗ್ (Dubbing) ಮಾಡಿರೋ ಶ್ರೀಲೀಲಾ (Srileela), ಚೊಚ್ಚಲ ಪ್ರಯತ್ನದಲ್ಲೇ ಶಹಬಾಸ್ ಎನ್ನಿಸಿಕೊಂಡಿದ್ದಾರೆ. ಸಾಧು‌ಕೋಕಿಲಾರ ಲೂಪ್ ಸ್ಟುಡಿಯೋದಲ್ಲಿ (Sadhuokila's Loop Studio) ಬೈಟು ಲವ್ ಚಿತ್ರದ ಡಬ್ಬಿಂಗ್ ಮಾಡಿ ಮುಗಿಸಿದ್ದು, ಚಿತ್ರತಂಡ ಇಂದು ರಿಲೀಸ್ ಡೇಟ್ (Release date) ನ ಕೂಡ ಅನೌನ್ಸ್ (Announced) ಮಾಡಿದೆ. ಅಂದ್ಹಾಗೆ ಧನ್ವೀರ್(Dhanveer), ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ, ಹರಿ...
- Advertisement -spot_img

Latest News

ಪ್ರಧಾನಿ ವಿರುದ್ಧ ವಾಟಾಳ್ ನಾಗರಾಜ್ ಈಡುಗಾಯಿ ಪ್ರತಿಭಟನೆ: ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನಕ್ಕಾಗಿ ಆಗ್ರಹ

Mandya News: ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಈಡುಗಾಯಿ ಚಳುವಳಿ ನಡೆಸಿದ್ದು, ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪ್ರತಿಭಟನೆಗೆ ಕಾರಣವೇನೆಂದರೆ, ದೇಶದಲ್ಲಿ...
- Advertisement -spot_img