ಬೆಂಗಳೂರಿನ ಮೆಜೆಸ್ಟಿಕ್ ಅಂದ್ರೆ, ಕೆಲವರ ಪ್ರಕಾರ ಬಸ್ಸ್ಟ್ಯಾಂಡ್. ಇನ್ನು ಕೆಲವರ ಪ್ರಕಾರ ಕಡಿಮೆ ರೇಟಿಗೆ ವಸ್ತುಗಳು ಸಿಗೋ ಮಾರ್ಕೆಟ್. ಆದ್ರೆ ಇದೆಲ್ಲದರ ಹೊರತಾಗಿ ಮೆಜೆಸ್ಟಿಕ್ನಲ್ಲಿ ಶಕ್ತಿಯುತ ದೇವಸ್ಥಾನವೊಂದಿದೆ. ಆ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರನ್ನ ಪ್ರಾರ್ಥಿಸಿದ್ರೆ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗುವುದಲ್ಲದೇ, ಸಂತಾನವಿಲ್ಲದವರಿಗೆ ಅವಳಿಜವಳಿ ಮಗುವಿನ ಭಾಗ್ಯ ಕೂಡ ಲಭಿಸುತ್ತದೆ. ಹಾಗಾದ್ರೆ ಯಾವುದು...
National News: ಶಬರಿಮಲೈ ಅಯ್ಯಪ್ಪನ ದರ್ಶನ ಮುಗಿಸಿ ಬರುವಾಗ, 18 ವರ್ಷದ ಅಯ್ಯಪ್ಪ ಭಕ್ತ ಹೃದಯಾಘಾತದಿಂದ ಮೃತನಾಗಿದ್ದಾನೆ. ರಾಮನಗರದ ಕನಕಪುರ ಮೂಲದ ಪ್ರಜ್ವಲ್ ಮೃತ ಭಕ್ತನಾಗಿದ್ದಾನೆ.
ಕನಕಪುರ...