Monday, June 16, 2025

Lakshmi Hayagreeva Temple

ಈ ದೇವಸ್ಥಾನಕ್ಕೆ ಬಂದರೆ ನಿಮ್ಮ ವಿದ್ಯಾಭ್ಯಾಸದ ಸಮಸ್ಯೆ ಪರಿಹಾರವಾಗುತ್ತದೆ..

ಬೆಂಗಳೂರಿನ ಮೆಜೆಸ್ಟಿಕ್ ಅಂದ್ರೆ, ಕೆಲವರ ಪ್ರಕಾರ ಬಸ್‌ಸ್ಟ್ಯಾಂಡ್. ಇನ್ನು ಕೆಲವರ ಪ್ರಕಾರ ಕಡಿಮೆ ರೇಟಿಗೆ ವಸ್ತುಗಳು ಸಿಗೋ ಮಾರ್ಕೆಟ್. ಆದ್ರೆ ಇದೆಲ್ಲದರ ಹೊರತಾಗಿ ಮೆಜೆಸ್ಟಿಕ್‌ನಲ್ಲಿ ಶಕ್ತಿಯುತ ದೇವಸ್ಥಾನವೊಂದಿದೆ. ಆ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರನ್ನ ಪ್ರಾರ್ಥಿಸಿದ್ರೆ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗುವುದಲ್ಲದೇ, ಸಂತಾನವಿಲ್ಲದವರಿಗೆ ಅವಳಿಜವಳಿ ಮಗುವಿನ ಭಾಗ್ಯ ಕೂಡ ಲಭಿಸುತ್ತದೆ. ಹಾಗಾದ್ರೆ ಯಾವುದು...
- Advertisement -spot_img

Latest News

ಶಬರಿಮಲೈ ಅಯ್ಯಪ್ಪ ದರ್ಶನ ಮಾಡಿ ಬರುವಾಗ ಹೃದಯಾಘಾತದಿಂದ ಯುವಕ ಸಾ*ವು

National News: ಶಬರಿಮಲೈ ಅಯ್ಯಪ್ಪನ ದರ್ಶನ ಮುಗಿಸಿ ಬರುವಾಗ, 18 ವರ್ಷದ ಅಯ್ಯಪ್ಪ ಭಕ್ತ ಹೃದಯಾಘಾತದಿಂದ ಮೃತನಾಗಿದ್ದಾನೆ. ರಾಮನಗರದ ಕನಕಪುರ ಮೂಲದ ಪ್ರಜ್ವಲ್ ಮೃತ ಭಕ್ತನಾಗಿದ್ದಾನೆ. ಕನಕಪುರ...
- Advertisement -spot_img