Wednesday, July 30, 2025

Lakshmi hebbalkar

ಹೆಬ್ಬಾಳ್ಕರ್ ಹಾಗೂ ಡಿಕೆಶಿ ರಜತ್ ಉಳ್ಳಾಗಡ್ಡಿಮಠ ಕಿಸೆಯಲ್ಲಿ..!

www.karnatakatv.net : ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಿನ್ನೆಯಷ್ಟೇ ನಾಯಕರು ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಆದರೆ ವಿಪರ್ಯಾಸಕರ ಸಂಗತಿ ಅಂದರೆ ಕಾರ್ಯಕ್ರಮದ ಬೆನ್ನಲ್ಲೇ ಕಾಂಗ್ರೆಸ್ಸಿನಲ್ಲಿ ಹಾದಿ-ಬೀದಿ ರಂಪಾಟ ಪ್ರಾರಂಭವಾಗಿದೆ. ಹೌದು.. ಕಾಂಗ್ರೆಸ್ ವಲಯದಲ್ಲಿ ಟಿಕೆಟ್ ವಿಚಾರದಲ್ಲಿ ಈಗಿನಿಂದಲೇ ಕಿತ್ತಾಟ ಶುರುವಾಗಿದೆ. ಕಾಂಗ್ರೆಸ್ ಉಸ್ತುವಾರಿ ಸಮ್ಮುಖದಲ್ಲೇ ಆರೋಪ ಪ್ರತ್ಯಾರೋಪ ನಡೆದಿದ್ದು, ಮುಖಂಡರ ವಾಗ್ವದ ಕೇಳಿ ಕಾಂಗ್ರೆಸ್ ಉಸ್ತುವಾರಿ...

ಪಕ್ಕಾ ಉಡಾಳ ಕಂಪನಿ ಸಿನೆಮಾಗೆ ಲಕ್ಷ್ಮಿ ಹೆಬ್ಬಾಳಕರ್ ಆಕ್ಷನ್ ಕಟ್

www.karnatakatv.net : ಬೆಳಗಾವಿ: ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಬಳಸಿಕೊಂಡು ನಿರ್ಮಾಣ ಆಗುತ್ತಿರುವ ಕಾಮಿಡಿ, ಎಂಟರ್ಟೈನ್ಮೆಂಟ್ ಉಡಾಳ ಕಂಪನಿ ಸಿನೆಮಾಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಆಕ್ಷನ್‌ ಕಟ್ ಹೇಳಿದರು. ರವಿವಾರ ಬೆಳಗಾವಿಯ ಸಿಂದ್ದೊಳ್ಳಿ ಕ್ರಾಸ್ ಬಳಿ ಇರುವ ಇಂಡಾಲ ಕಾಲೋನಿಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಉಡಾಳ ಕಂಪನಿ ಸಿನೆಮಾಗೆ ಲಕ್ಷಿ...

ಐಶ್ವರ್ಯ’ಲಕ್ಷ್ಮಿ’ ಸಂಕಷ್ಟದ ರಹಸ್ಯ..!

ಡಿಕೆಶಿ ಬೆನ್ನ ಹಿಂದೆಯೇ ಲಕ್ಷ್ಮೀಗೂ ಇ.ಡಿ ಕುಣಿಕೆ..! .. ದೊಡ್ಡದಾಗ್ತಿದೆ ಇ.ಡಿ ಹಿಟ್​​ ಲಿಸ್ಟ್ .. ಯಾರ್ಯಾರಿಗೆ ಬೀಸ್ತಾರೆ ಬಲೆ..? .. ಡಿಕೆಶಿ ಜೊತೆ ಲಕ್ಷ್ಮೀ ಹೆಬ್ಬಾಳ್ಕರ್ ದು ಏನ್ ವ್ಯವಹಾರ..? ಕನಕಪುರದ ಬಂಡೆ ಯಾಕಿಷ್ಟು ಟಾರ್ಗೆಟ್​..? ಡಿಕೆ ಶಿವಕುಮಾರ್  ನಂಬಿದ ವ್ಯಕ್ತಿಗಳೇ ಅವರಿಗೆ ಮುಳುವಾದ್ರಾ..? ಕನಕಪುರದ ಬಂಡೆ ಡಿಕೆಶಿ ಇಡಿ ಪ್ರಕರಣ...

ಬೆಂಗಳೂರಿನಲ್ಲಿ ನಾನು ಭಿಕ್ಷೆ ಬೇಡಿ ಹಣ ತರ್ತೀನಿ

ಕರ್ನಾಟಕ ಟಿವಿ : ತೀವ್ರ ನೆರೆಯಿಂದ ಹಾನಿಗೀಡಾಗಿರುವ ಬೆಳಗಾವಿಯಲ್ಲಿ ಪೊಲಿಟಿಲ್ ಹೈಡ್ರಾಮಾ ಸಹ ತೀವ್ರ ಸ್ವರೂಪ ಪಡೆಯುತ್ತಿದೆ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ನಿರಂತರ ಪ್ರವಾಸ ಕೈಗೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಶಪಥ ಮಾಡಿದ್ದಾರೆ. ಕರ್ನಾಟಕದಲ್ಲಿ ತೀವ್ರ ನೆರೆಯಿಂದ ಜೀವ ಹಾನಿ, ಬೆಳೆ ಹಾನಿ ಸಂಭವಿಸಿದ್ರು ಮೋದಿ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ರಾಜ್ಯದ...
- Advertisement -spot_img

Latest News

‘ಜೋಳದ ರೊಟ್ಟಿಗಾಗಿ’ ಅಮೆರಿಕದಿಂದ ಬರ್ತೀನಿ!

ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿಯಲು ಅಮೆರಿಕದಿಂದ ವರ್ಷದಲ್ಲಿ 2 ಬಾರಿ ಬೆಂಗಳೂರಿಗೆ ಬರ್ತಾರಂತೆ ಈ ವಿದೇಶಿ ಉದ್ಯಮಿ. ಬೆಂಗಳೂರು – ಭಾರತದಲ್ಲಿ ಆಹಾರದ ನಕ್ಷೆಯಲ್ಲಿ...
- Advertisement -spot_img