Tuesday, June 3, 2025

Lemon

Lemon: ಕೈ ಸುಡುವ ಬಿಸಿಯಲ್ಲಿ ಟೊಮ್ಯಾಟೊ ಬೆಲೆ: ಪರ್ಯಾಯ ಮಾರ್ಗ ಕಂಡುಕೊಂಡ ಗ್ರಾಹಕರು..!

ಹುಬ್ಬಳ್ಳಿ: ಟೊಮ್ಯಾಟೊ ಹಣ್ಣಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಈ ಹಿನ್ನಲೆ ದುಬಾರಿ ಬೆಲೆ ಕೊಟ್ಟು ಟೊಮ್ಯಾಟೊ ಕೊಂಡುಕೊಳ್ಳುಲು ಆಗುತ್ತಿಲ್ಲ. ಇದರಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಾರ್ವಜನಿಕರು, ಅಡುಗೆಗೆ ಟೊಮ್ಯಾಟೊ ಬದಲು ನಿಂಬೆಹಣ್ಣಿನ ಮೊರೆ ಹೋಗಿದ್ದಾರೆ. ಇದರಿಂದ ನಿಂಬೆ ಹಣ್ಣಿಗೂ ಡಿಮ್ಯಾಂಡ್ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.. ಕೆಜಿ...

ಜ್ಯೋತಿಷ್ಯದಲ್ಲಿ ನಿಂಬೆ ಹಣ್ಣಿನ ಪರಿಣಾಮಕಾರಿ ತಂತ್ರಗಳು..!

ಕೇವರ ಆರೋಗ್ಯವಷ್ಟೇ ಅಲ್ಲದೆ ಜ್ಯೋತಿಷ್ಯದಲ್ಲಿ ಹಾಗೂ ತಾಂತ್ರಿಕ ಪೂಜೆಯಲ್ಲೂ ಕೂಡ ನಿಂಬೆಹಣ್ಣನ್ನು ಬಳಸಲಾಗುತ್ತದೆ . ಸಾಮಾನ್ಯವಾಗಿ ತಾಂತ್ರಿಕ ಪೂಜೆಗಳಲ್ಲಿ ಕೆಟ್ಟ ಉದ್ದೇಶದಿಂದ ನಿಂಬೆಹಣ್ಣನ್ನು ಬಳಸಲಾಗುತ್ತದೆ ಆದರೆ ಜ್ಯೋತಿಷ್ಯದಲ್ಲಿ ಕೆಲವು ಸಮಸ್ಯೆಗಳಿಂದ ಪಾರಾಗುವುದಕ್ಕೆ ನಿಂಬೆಹಣ್ಣನ್ನು ಬಳಸಲಾಗುತ್ತದೆ . ಹಾಗಾದರೆ ನಿಂಬೆಹಣ್ಣನ್ನು ಹೇಗೆ ಬಳಸಿದರೆ ನಿಮ್ಮ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಅನ್ನುವುದನ್ನು ತಿಳಿದುಕೊಳ್ಳೋಣ . ದೃಷ್ಟಿ ತೆಗಿಯೋಕ್ಕೆ : ಯಾರಿಗಾದರೂ...

ಲೆಮನ್ ಟೀಯಿಂದ ಲೆಕ್ಕವಿಲ್ಲದಷ್ಟು ಆರೋಗ್ಯಕಾರಿ ಲಾಭಗಳು..!

ಪಶ್ಚಿಮ ಬಂಗಾಳದಂತಹ ಭಾರತದ ಕೆಲವು ಭಾಗಗಳಲ್ಲಿ ಜನರು ನಿಂಬೆ ಚಹಾಕ್ಕೆ ಕಪ್ಪು ಉಪ್ಪನ್ನು ಸೇರಿಸುತ್ತಾರೆ. ನೀವು ಸಾಂದರ್ಭಿಕ ಚಹಾ ಕುಡಿಯುವವರಾಗಿದ್ದರೆ, ಈ ಆರೋಗ್ಯ ಪ್ರಯೋಜನಗಳನ್ನು ತಿಳಿದ ನಂತರ ನೀವು ನಿಯಮಿತವಾಗಿ ನಿಂಬೆ ಚಹಾವನ್ನು ಕುಡಿಯಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಂಬೆ ವಿಟಮಿನ್ ಸಿ, ಬಿ 6, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಅಲರ್ಜಿಗಳು ಮತ್ತು...

ಬಿಸಿ ಆಹಾರದಲ್ಲಿ ನಿಂಬೆ ರಸವನ್ನು ಏಕೆ ಹಾಕಬಾರದು..?

Health: ಇತ್ತೀಚಿನ ದಿನಗಳಲ್ಲಿ ನಿಂಬೆ ರಸದ ಬಳಕೆ ತುಂಬಾ ಸಾಮಾನ್ಯವಾಗಿದೆ. ನಿಂಬೆ ರಸವನ್ನು ಚಾಟ್, ಪಾನೀಯಗಳು ಮತ್ತು ಸಲಾಡ್ಗಳಿಗೆ ವಿಶೇಷ ರುಚಿಯನ್ನು ನೀಡಲು ಸೇರಿಸುತ್ತಾರೆ. ನಾವು ಮನೆಯಲ್ಲಿ ಪ್ರತಿನಿತ್ಯ ನಿಂಬೆಯನ್ನು ಖಂಡಿತವಾಗಿ ಬಳಸುತ್ತೇವೆ. ನಿಂಬೆಹಣ್ಣಿನ ನೀರು, ಪಾನೀಯಗಳು, ಚಾನಾ ಮಸಾಲ, ಸಲಾಡ್ ಇತ್ಯಾದಿಗಳನ್ನು ನಿಂಬೆ ರಸವಿಲ್ಲದೆ ಮಾಡುವುದು ತುಂಬಾ ಕಷ್ಟ, ಆದರೆ ಬಿಸಿ ಆಹಾರದಲ್ಲಿ ನಿಂಬೆರಸವನ್ನು ಹಿಂಡುವುದರಿಂದ...

ದೇಹದಲ್ಲಿ ಶಕ್ತಿ ಹೆಚ್ಚಿಸಬೇಕೆಂದಲ್ಲಿ ಈ ಹಣ್ಣುಗಳನ್ನು ತಿನ್ನಿ..

https://youtu.be/yt5b66UMHTQ ನಾನು ಎಷ್ಟು ತಿಂದ್ರೂ ನನಗೆ ಶಕ್ತಿನೇ ಬರಲ್ಲ. ನನಗೆ ಸ್ವಲ್ಪ ಹೊತ್ತು ಕೆಲಸ ಮಾಡಿದ್ರೆ, ಸ್ವಲ್ಪ ಹೊತ್ತು ನಡೆದ್ರೆ ಸುಸ್ತಾಗತ್ತೆ ಅನ್ನೋದು ಹಲವರ ಸಮಸ್ಯೆ. ಯಾಕಂದ್ರೆ ಅವರು ತಿನ್ನುವ ಆಹಾರದಲ್ಲಿ ಪೌಷ್ಠಿಕತೆ ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಹಾಗಾಗಿ ನಾನು ದೇಹದಲ್ಲಿ ಶಕ್ತಿ ತುಂಬಲು, ಹಣ್ಣು- ತರಕಾರಿ, ಬೆಳೆ ಕಾಳುಗಳನ್ನೆಲ್ಲ ತಿನ್ನುವುದು ತುಂಬಾ ಅವಶ್ಯಕ. ಹಾಗಾಗಿ...

ದೊಡ್ಡ ಅಂಗಡಿಯಲ್ಲಿ ನೀರಿನಲ್ಲಿ ನಿಂಬೆಹಣ್ಣು ಇಡುವುದೇಕೆ..? ಏನಿದರ ರಹಸ್ಯ..?

ಸಾಮಾನ್ಯವಾಗಿ ಯಾವುದಾದರೂ ದೊಡ್ಡ ದೊಡ್ಡ ಅಂಗಡಿಗಳಲ್ಲಿ ನೀರಿನಲ್ಲಿ ನಿಂಬೆಹಣ್ಣು ಇಟ್ಟಿರುವುದನ್ನ ನೋಡಿದ್ದೀರಿ. ಯಾಕೆ ನೀರಲ್ಲಿ ನಿಂಬೆಹಣ್ಣನ್ನ ಇಡ್ತಾರೆ..? ಇದರಿಂದ ಏನಾಗತ್ತೆ ಅನ್ನೋ ಬಗ್ಗೆ ನೋಡೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/a2LqwRx9hCI ತಮ್ಮ ಅಂಗಡಿ ಮೇಲೆ, ಮಾಲ್, ಮನೆ ಮೇಲೆ ಯಾರದ್ದು ದೃಷ್ಟಿ ಬೀಳಬಾರದು ಎಂದು ಕೆಲವರು...
- Advertisement -spot_img

Latest News

ಗಡಿಪಾರು ಆದೇಶ ಹಿಂಪಡೆಯದಿದ್ದಲ್ಲಿ ಆಗುವ ಪರಿಣಾಮಗಳಿಗೆ ರಾಜ್ಯ ಸರ್ಕಾರವೇ ಜವಾಬ್ದಾರಿ: ವಿಜಯೇಂದ್ರ

Political News: ದಕ್ಷಿಣ ಕನ್ನಡದಲ್ಲಿ ಕೋಮುಗಲಭೆ ತಡೆಯಲು ರಾಜ್ಯ ಸರ್ಕಾರ ಕೆಲವು ಹಿಂದೂ ಮುಖಂಡರನ್ನು ಗಡಿಪಾರು ಮಾಡುವ ಯೋಜನೆ ರೂಪಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ...
- Advertisement -spot_img