Wednesday, July 1, 2026

Licypriya Kangujam

ಆಡಳಿತದಲ್ಲಿ ಹೊಸ ಕ್ರಾಂತಿ ಮಾಡಿದ ದಳಪತಿ ವಿಜಯ್!

ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ದಳಪತಿ ಅವರು ಸರ್ಕಾರಿ ಕಚೇರಿಗಳಲ್ಲಿ ವರ್ಷಗಳಿಂದ ನಡೆದುಬಂದಿದ್ದ ‘ವಿಐಪಿ ಸಂಸ್ಕೃತಿ’ಗೆ ತೆರೆ ಎಳೆಯುವತ್ತ ಹೆಜ್ಜೆ ಇಟ್ಟಿದ್ದಾರೆ. ಮುಖ್ಯಮಂತ್ರಿಯವರ ಕುರ್ಚಿಯ ಮೇಲೆ ಹಾಕಲಾಗುತ್ತಿದ್ದ ಬಿಳಿ ಹೊದಿಕೆಯನ್ನು ತೆಗೆದುಹಾಕಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಗೆ ಕಾರಣವಾಗಿದ್ದು 14 ವರ್ಷದ ಹವಾಮಾನ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ಮಾಡಿದ ಮನವಿ. ʼಭಾರತದಲ್ಲಿ...
- Advertisement -spot_img

Latest News

National News: ಕೇತನ್ ಸಾವಿನ ಬಗ್ಗೆ ವ್ಯಂಗ್ಯವಾಡಿದ್ದ ಡೆಂಟಿಸ್ಟ್ 5 ವರ್ಷ ಅಮಾನತು

National News: ಸೀಯಾ ಅಗರ್ವಾಲ್ ಎಂಬಾಕೆ ತನ್ನ ಪ್ರಿಯತಮ ಚೇತನ್ ಜತೆ ಸೇರಿ, ಮದುವೆ ಫಿಕ್ಸ್ ಆಗಿದ್ದ ವರ ಕೇತನ್‌ನನ್ನು ಲೋಹ್‌ಘಡ್ ಫೋರ್ಟ್‌ನಿಂದ ತಳ್ಳಿ ಹತ್ಯೆ...
- Advertisement -spot_img