Wednesday, June 18, 2025

life lesson

Life lesson: ಅನುಮಾನ ಅಪನಂಬಿಕೆ ಇದ್ರೆ ಆ ಸಂಬಂಧ ಬೇಕಾ?

Life lesson: ಮದುವೆ ಸಂಬಂಧ ಮುರಿದು ಬೀಳಬಾರದು ಅಂದ್ರೆ, ಏನು ಮಾಡಬೇಕು ಮತ್ತು ಏನು ಮಾಡಬಾರದು ಅನ್ನೋ ಬಗ್ಗೆ ಮನೋವೈದ್ಯೆಯಾದ ಡಾ.ರೂಪಾ ಅವರು ವಿವರಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಅವರ ಬಳಿ ಕೌನ್ಸಿಲಿಂಗ್‌ಗೆ ಹೋದಾಗ, ಅವರು ನೀಡುವ ಪ್ರಪ್ರಥಮ ಸಲಹೆ ಅಂದ್ರೆ, ಪತಿ- ಪತ್ನಿ ಇಬ್ಬರೂ ಕುಳಿತು, ನಿಮ್ಮ ನಿಮ್ಮ ನಿರೀಕ್ಷೆಗಳನ್ನು ಪಟ್ಟಿ ಮಾಡಿಕ``ಳ್ಳಿ. ಬಳಿಕ...

Chanakya Neeti: ಚಾಣಕ್ಯರ ಪ್ರಕಾರ ಮೂರ್ಖರು ಈ 5 ಗುಣಗಳನ್ನು ಹೊಂದಿರುತ್ತಾರೆ

Chanakya Neeti: ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಜೀವನ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಜೀವನ ನಡೆಸುವ ಬಗ್ಗೆ, ಶ್ರೀಮಂತಿಕೆ, ಹಣ ಗಳಿಸುವ, ಹಣ ಉಳಿಸುವ, ಹಣ ಖರ್ಚು ಮಾಡುವ ರೀತಿ ಎಲ್ಲವನ್ನೂ ಹೇಳಿದ್ದಾರೆ. ಅಷ್ಟೇ ಏಕೆ ಎಂಥವರ ಸಂಗ ಮಾಡಬೇಕು, ಎಂಥ ಜಾಗದಲ್ಲಿರಬೇಕು, ಮತ್ತು ಎಂಥ ಜಾಗದಲ್ಲಿರಬಾರದು ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು...

ನಕಾರಾತ್ಮಕ ಯೋಚನೆಯನ್ನು ದೂರ ಮಾಡಿ ನೆಮ್ಮದಿಯಾಗಿ ಬದುಕುವುದು ಹೇಗೆ..?

Life Lesson: ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ಇರುತ್ತದೆ. ಕೆಲವರು ಸಮಸ್ಯೆಗಳನ್ನು ಎದುರಿಸಿ, ಜೀವನದಲ್ಲಿ ಮುಂದೆ ಬರುತ್ತಾರೆ. ಇನ್ನು ಕೆಲವರು ಸಮಸ್ಯೆ ಎದುರಿಸಲು ಸಾಧ್ಯವಾಗದೇ, ಜೀವ ಬಲಿ ಕೊಡುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಕಂಡು ಬರುವವರು ಸಮಸ್ಯೆಗೆ ಪರಿಹಾರ ಹುಡುಕದೇ, ಅದನ್ನೇ ಯೋಚಿಸುತ್ತ ಕೂರುವವರು. ಹಾಗಾಗಿ ನಾವಿಂದು ನಕಾಾರಾತ್ಮಕ ಯೋಚನೆಯನ್ನು ಹೇಗೆ...

ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 1

ಯಾರಿಗೇ ಆಗಲಿ ಜೀವನದಲ್ಲಿ ಯಶಸ್ಸು ಕಾಣೋದು ತುಂಬಾನೇ ಮುಖ್ಯ. ಆದ್ರೆ ನೀವು ಯಶಸ್ವಿಯಾಗಲು ಪ್ರಯತ್ನವೇ ಪಡದೇ, ಯಶಸ್ವಿಯಾಗಬೇಕು ಅಂದ್ರೆ ಹೇಗೆ ಸಾಧ್ಯ..? ಹಾಗಾಗಿ ನಿಮ್ಮಲ್ಲಿರುವ 7 ಲಕ್ಷಣಗಳು ನೀವು ಜೀವನದಲ್ಲಿ ಯಶಸ್ವಿಯಾಗುತ್ತೀರೋ, ಇಲ್ಲವೋ ಅನ್ನೋ ಬಗ್ಗೆ ಹೇಳುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯದಾಗಿ ನಿಮ್ಮ ಯಶಸ್ಸಿನ ಹಾದಿಯಲ್ಲಿ ಯಾವುದೇ ಸಮಸ್ಯೆ ಅಡ್ಡ...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img