Thursday, September 17, 2026

lifeends

ಪ್ರಪಾತಕ್ಕೆ ಬಿದ್ದ ಬಸ್ಸು

  ಮನೆಯಿಂದ ಹೊರಟ ವ್ಯಕ್ತಿ ವಾಪಸ್ ಮನೆಗೆ ಬರುತ್ತಾರಂಬ ನಂಬಿಕೆ ಇತ್ತೀಚಿನ ದಿನಗಳಲ್ಲಿ ಹುಸಿಯಾಗುತ್ತಿದೆ.ಅದರಲ್ಲೂ ವಾಹನದಲ್ಲಿ ಹೋದ ವ್ಯಕ್ತಿ ಬರುವುದಂತೂ ಗ್ಯಾರಂಟಿನೇ ಇಲ್ಲದಂತಾಗಿದೆ. ನಾವು ಸರಿಯಾಗಿದ್ದರೂ ನಮ್ಮ ಮುಂದೆ ಅಥವಾ ಹಿಂದೆ ಬರುವವರು ಸರಿಯಾಗಿ ವಾಹನ ಓಡಿಸುತ್ತಾರೆಂದು ಗೊತ್ತಿರುವುದಿಲ್ಲ ಇಗ ಅದೇರೀತಿ ಮನೆಗೆ ವಾಪಸ್ಸು ಬರುತ್ತೇವೆಂಬ ನಂಬಿಕೆಯಿAದ ಹೊರಟವರು ವಾಪಾಸಾದದ್ದೂ ಮಾತ್ರ ಹೆಣವಾಗಿ ವಾಯುವ್ಯ ಪೆರುವಿನಲ್ಲಿ ಬಸ್ಸೊಂದು...
- Advertisement -spot_img

Latest News

ಧನಂಜಯ್ ಅವರ ವೀಡಿಯೋ ತಿರುಚಿಲ್ಲ, ಇದ್ದಿದ್ದನ್ನು ಇದ್ದ ಹಾಗೇ ಅಪ್ಲೋಡ್ ಮಾಡಿದ್ದೇನೆ: Youtuber

Mysuru News: ಗಣಪತಿ ಹಬ್ಬಕ್ಕೂ ಮುಂಚೆ ಪೋಲೀಸ್ ಅಧಿಕಾರಿ ಧನಂಜಯ್‌ ಅವರು, ಮಸೀದಿ ಮುಂದೆ ಮೆರವಣಿಗೆ ಹೋದರೆ, ಗ್ರಹಚಾರ ಬಿಡಿಸುತ್ತೇನೆ ಎಂದು ಹಿಂದೂಗಳಿಗೆ ಹೇಳಿರುವ ವೀಡಿಯೋ...
- Advertisement -spot_img