Sunday, September 8, 2024

liquor

BENGALURU – ಶಾಲಾ ವ್ಯಾನ್​​ನಲ್ಲಿ ಮಕ್ಳನ್ನ ಕಳಿಸ್ತೀರಾ? ಎಚ್ಚರ!

ಬೆಂಗಳೂರು: ಇತ್ತಿಚೆಗೆ ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕಳುಹಿಸಲು ಪೋಷಕರು ತುಂಬಾ ಹಿಂಜರಿಯುತ್ತಿದ್ರು.. ಏಕೆ ಅಂದ್ರೆ ಶಾಲಾ ವಾಹನ ಸವಾರರ ಚಾಲನೆ ಬಗ್ಗೆ ಅವರಿಗೆ ಇರುವ ಅನುಮಾನ.. ವೇಗವಾಗಿ ಹೋಗುವುದನ್ನು ನೋಡಿ ನಮಗೆ ಈ ಶಾಲಾ ವಾಹನಗಳ ಸಹಾವಾಸವೇ ಬೇಡ ಅಂತ ಸುಮ್ಮನೆ ಆದವರ ಸಂಖ್ಯೆ ಹೆಚ್ಚಿದೆ.. ಈಗ ಇವರನ್ನ ಒಂದು ಸದೆಬಡಿಯಲು ಸಂಚಾರಿ ಪೊಲೀಸರು ನಿಂತಿದ್ದಾರೆ.. https://youtu.be/kywWgDtsV7w?si=YSAKb5h3p8gw_F0B ಶಾಲಾ...

ದೆಹಲಿ ಮದ್ಯ ಹಗರಣ : ಅರಬಿಂದೋ ಫಾರ್ಮಾದ ನಿರ್ದೇಶಕ ಶರತ್ ರೆಡ್ಡಿ ಬಂಧಿಸಿದ ಇಡಿ

ದೆಹಲಿ: ಇದೀಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ  ಹಣ ವರ್ಗಾವಣೆ ತಿನಿಖೆಯಲ್ಲಿ ಮದ್ಯ ವ್ಯಾಪರಕ್ಕೆ ಸಂಬಂಧಿಸಿದ ಇಬ್ಬರು ಕಂಪನಿ ಕಾರ್ಯನಿರ್ವಾಹಕರನ್ನು ಇಡಿ ಬಂಧಿಸಿದೆ ಎಂದು ವರದಿಯಾಗಿದೆ. ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ದಂಪತಿ ಮೇಲೆ ಮೊಟ್ಟೆ ಎಸೆತ ಪೆರ್ನೋಡ್ ರಿಕಾರ್ಡ್ ನ ಬೆನೊಯ್ ಬಾಬು ಮತ್ತುಅರಬಿಂದೋ ಫಾರ್ಮಾದ ಶರತ್ ರೆಡ್ಡಿ ಅವರನ್ನು...

ಮದ್ಯವನ್ನ ಹೋಂ ಡೆಲಿವರು ಮಾಡಲು ಸಲಹೆ

ಕರ್ನಾಟಕ ಟಿವಿ : ಸರ್ಕಾರ, ಜನಪ್ರತಿನಿಧಿಗಳು ಪ್ರಜೆಗಳ ಮಾತು ಕೇಳದಿದ್ದಾಗ ಎಲ್ರೂ ಕೋರ್ಟ್ ಮೊರೆ ಹೋಗ್ತಾರೆ.. ಯಾಕಂದ್ರೆ ನಮ್ಮ ವಾದ ಸರಿಯಾಗಿದ್ದಾಗ ಏನಾದ್ರೂ ನ್ಯಾಯ ಸಿಗುತ್ತೇನೋ ಅಂತ ಆದ್ರೆ, ಮದ್ಯಮಾರಾಟ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಇದೀ ಕೋರ್ಟ್ ನಿಲುವಿನಿಂದ ನಿರಾಸೆ ಅನುಭವಿಸಿದ್ದಾರೆ.. ವಿಷ್ಯ ಏನಪ್ಪಅಂದ್ರೆ,  ಮದ್ಯಮಾರಾಟದಿಂದ ಫಿಸಿಕಲ್ ಡಿಸ್ಟೆನ್ಸ್ ಇಲ್ಲದಂತಾಗಿದೆ.. ಕೊರೊನಾ...

ಎಂಆರ್ಪಿ ಗಿಂತ ಹೆಚ್ಚಿನ ಬೆಲೆಗೆ ಮಾರಿದ್ರೆ ಏನಾಗುತ್ತೆ ಗೊತ್ತಾ..?

ಕರ್ನಾಟಕ ಟಿವಿ : ನಾಳೆಯಿಂದ ಬಾರ್ ಹಾಗೂ ಕ್ಲಬ್ ಗಳಲ್ಲೂ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಸೋಮವಾರದಿಂದ ಎಂಎಸ್ ಐಎಲ್ ಸೇರಿದಂತೆ ಎಂಆರ್ ಪಿ ಔಟ್ ಲೆಟ್ ಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಲಾಗ್ತಿತ್ತು.. ಇದೀಗ ಎಲ್ಲಾ ರೀತಿಯ ಮದ್ಯ ಮಾರಾಟಕ್ಕೆ ಪರ್ಮೀಷನ್ ಸಿಕ್ಕಿದಂತಾಗಿದೆ.   ಆದ್ರೆ, ಎಂಆರ್ ಪಿ ಬೆಲೆಗೆ ಮಾರಾಟ ಮಾಡದೆ...

15% ನಿಂದ 75% ವರೆಗೆ ಮದ್ಯದ ಮೇಲೆ ತೆರಿಗೆ

ಕರ್ನಾಟಕ ಟಿವಿ :  ತಮಿಳುನಾಡಿನಲ್ಲಿ ಲಿಕ್ಕರ್ ಮೇಲೆ 15% ಹೆಚ್ಚುವರಿ ಸೆಸ್ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.. ಹೆಚ್ಚುವರಿ ಸೆಸ್ ವಿಧಿಸಿರೋದನ್ನ ವಿರೋಧಿಸಿ ತಮಿಳುನಾಡಿನಾದ್ಯಂತ ಡಿಎಂಕೆ ಪ್ರತಿಭಟನೆಗೆ ಕರೆ ನೀಡಿದೆ..   ಆಂಧ್ರಪ್ರದೇಶದಲ್ಲಿ 75% ತೆರಿಗೆ ವಿಧಿಸಿದ ಜಗನ್ ಇತ್ತ ಆಂದ್ರಪ್ರದೇಶದಲ್ಲಿ ಮದ್ಯದ ಮೇಲೆ 25% ತೆರಿಗೆ ವಿಧಿಸಿದ್ದ ಜಗನ್ ಸರ್ಕಾರ ಇದೀಗ ಮತ್ತೆ 50% ತೆರಿಗೆ ಹಾಕುವ ಮೂಲಕ...

ಮದ್ಯ ಮಾರಾಟ, ಪಾನ್ ಬೀಡ ಮಾರಾಟಕ್ಕೆ ಬ್ರೇಕ್..!

ಕರ್ನಾಟಕ ಟಿವಿ : ಮುಂಬೈನಲ್ಲಿ ಮದ್ಯಮಾರಾಟ ಹಾಗೂ ಪಾನ್ ಮಾರಾಟವನ್ನ ಬುಧವಾರದಿಂದ ನಿಷೇಧ ಮಾಡಲಾಗಿದೆ.. ಕೇಂದ್ರ ಸರ್ಕಾರ ಮದ್ಯಮಾರಾಟಕ್ಕೆ ಅವಕಾಶ ನೀಡಿದ್ರು, ಅಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಪಾನ್ ಬೀಡಾಗೆ ಅವಕಾಶ ನೀಡಿದ್ರೆ ಸ್ವಚ್ಛತೆ ಸಾಧ್ಯವಿಲ್ಲ. ಕೊರೊನಾ ಹರಡಲು ಇದೆರಡು ಬಿಸಿನೆಸ್ ಸಹಾಯವಾಗುತ್ತೆ ಹೀಗಾಗಿ ಬಂದ್ ಮಾಡಲು ಮಹಾರಾಷ್ಟ್ರ ನಿರ್ಧರಿಸಿದೆ.  https://www.youtube.com/watch?v=2cX6OAa6-o8

ಏನ್ ಗುರು ಇಷ್ಟೊಂದು ಕುಡಿತಾರಾ..?

ಕರ್ನಾಟಕ ಟಿವಿ : ಮದ್ಯಮಾರಾಟಕ್ಕೆ ಅವಕಾಶ ಸಿಕ್ಕ ಹಿನ್ನೆಲೆ ಮದ್ಯಪ್ರಿಯರು ಫುಲ್ ಖುಷಿಯಾಗಿ ಒಂದೈದು ಬಾಟಲೆ ಎಕ್ಟ್ರಾ ತೆಗೆದುಕೊಂಡು ಕುಡಿದು ಕೆಲವನ್ನ ಸ್ಟಾಕ್ ಇಟ್ಟಕೊಂಡಿದ್ದಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ 52 ಸಾವಿರಕ್ಕೆ ಮಧ್ಯ ಖರೀದಿ ಮಾಡಿರೋದು ಫುಲ್ ವೈರಲ್ ಆಗಿದೆ.  ಬೆಂಗಳೂರಿನ ತಾವರೆಕೆರೆಯ ವೆನಿಲ್ಲಾ ಸ್ಪಿರಿಟ್ ಝೋನ್ ನಿಂದ ಇಷ್ಟು ಮದ್ಯವನ್ನ ಒಬ್ಬನೇ ವ್ಯಕ್ತಿ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img