Tuesday, April 21, 2026

lord brahma

ನರಮುಖ ಆದಿ ವಿನಾಯಕ ದೇವಸ್ಥಾನದ ಹಿನ್ನೆಲೆ ಬಗ್ಗೆ ಮಾಹಿತಿ..

Spiritual: ಸಾಮಾನ್ಯವಾಗಿ ಗಣೇಶನ ದೇವಸ್ಥಾನವೆಂದರೆ, ಡೊಳ್ಳು ಹೊಟ್ಟೆಯ, ಆನೆ ಮುಖದ ಗಣಪನನ್ನು ಪೂಜಿಸುತ್ತಾರೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಗಣೇಶನಿಗೆ ಮನುಷ್ಯನ ಮುಖವಿದೆ. ಹಾಗಾದ್ರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ. ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ.. ತಮಿಳುನಾಡಿನ ತೀಲತರ್ಪಣ ಪುರಿಯ ಮುಕ್ತಿಶ್ವರ ದೇವಾಲಯದಲ್ಲಿ ಗಣೇಶನಿಗೆ ಮನುಷ್ಯನ ಮುಖವಿದೆ. ಇವನನ್ನು ನರಮುಖ ವಿನಾಯಕ ಎಂದು ಕರೆಯಲಾಗುತ್ತದೆ....

ಗೋವಾದಲ್ಲೂ ಇದೇ ಅತ್ಯದ್ಭುತ ಹಿಂದೂ ದೇವಸ್ಥಾನಗಳು..

Spiritual: ಗೋವಾ ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಬೀಚ್, ಬಾರ್, ಪಬ್ ಇಷ್ಟೇ. ಆದರೆ ಅಲ್ಲಿಯೂ ಹಿಂದೂಗಳಿಗೆ ಸಂಬಂಧಿಸಿದ ಕೆಲ ಅತ್ಯದ್ಭುತ ದೇವಸ್ಥಾನಗಳಿದೆ. ಪೋರ್ಚುಗೀಸರು ದಾಳಿ ಮಾಡಿದ ಬಳಿಕವೂ ಅಲ್ಲಿ ಉಳಿದಿದ್ದ ಹಿಂದೂಗಳು ದೇವಸ್ಥಾನವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹಾಗಾಗಿ ಇಂದು ನಾವು ಗೋವಾದಲ್ಲಿರುವ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮಹಾಲಸಾ ನಾರಾಯಣಿ ದೇವಸ್ಥಾನ. ಗೋವಾ...

ಮಲೇಷಿಯಾದ ಬಟು ಕೇವ್‌ನ ವಿಶೇಷತೆಗಳು..

Spiritual: ಹಿಂದೂಗಳು ಮಲೇಷಿಯಾಗೆ ಹೋದರೆ, ಅಲ್ಲಿರುವ ಬಟುಕೇವ್‌ಗೆ ಹೋಗದೇ ಬರುವುದಿಲ್ಲ. ಹಾಗೆ ಹೋಗದೇ ಬಂದರೂ, ಅದು ಅಪೂರ್ಣ ಮಲೇಷಿಯಾ ಪ್ರವಾಸವಾಗುತ್ತದೆ. ಸುಮಾರು 400 ಮಿಲಿಯನ್ ವರ್ಷಗಳ ಇತಿಹಾಸ ಹೊಂದಿರುವ Batucaveನಲ್ಲಿ ಮುರುಗನ್ ಸ್ವಾಮಿಯನ್ನ ಪೂಜಿಸಲಾಗುತ್ತದೆ. ಚಿನ್ನದ ಬಣ್ಣದ ಷಣ್ಮುಗಸ್ವಾಮಿ, ಇಲ್ಲಿ ಬರುವ ಪ್ರವಾಸಿಗರ ಕಣ್ಮನ ಸೆಳೆಯುವ ವಿಗ್ರಹವಾಗಿದೆ. ಮಲೇಷಿಯಾ ಭಾಷೆಯಲ್ಲಿ ಬಟು ಎಂದರೆ ಬಂಡೆ ಎಂದರ್ಥ....

ಈ ದಿನ ತಲೆಸ್ನಾನ ಮಾಡಬೇಡಿ.. ತಲೆ ಕೂದಲೂ ಕತ್ತರಿಸಬೇಡಿ..

Spiritual: ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಕೆಲ ದಿನ ಕೂದಲು ಕತ್ತರಿಸಬಾರದು. ಹೆಣ್ಣು ಮಕ್ಕಳು ತಲೆಸ್ನಾನ ಮಾಡಬಾರದು ಅನ್ನೋ ನಿಯಮವಿದೆ. ಹಾಗಾದ್ರೆ ಯಾವ ದಿನ ಕೂದಲು ಕತ್ತರಿಸಬಾರದು ಮತ್ತು ಯಾವ ದಿನ ತಲೆಸ್ನಾನ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಗುರುವಾರದ ದಿನ ಮತ್ತು ಶನಿವಾರದ ದಿನ ತಲೆಗೆ ಎಣ್ಣೆ ಹಾಕಿ, ಸ್ನಾನ ಮಾಡಬಾರದು ಎಂದು ಹೇಳಲಾಗಿದೆ....

ಈ ಗಿಡಗಳೇನಾದ್ರೂ ನಿಮ್ಮ ಮನೆಯಲ್ಲಿ ಇದ್ರೆ, ನಿಮ್ಮ ಮನೆಯ ನೆಮ್ಮದಿ ಹಾಳಾಗೋದು ಗ್ಯಾರಂಟಿ..

Spiritual: ಕೆಲವರು ಮನೆಯ ಸುತ್ತಮುತ್ತ ಒಳ್ಳೆಯ ವಾತಾವರಣವಿದೆ. ಹಸಿರಾದ ಗಿಡಮರಗಳಿದೆ ಎಂದು ಮನೆ ಕೊಂಡುಕೊಳ್ಳುತ್ತಾರೆ. ಇನ್ನು ಕೆಲವರು ಮನೆಯ ಸುತ್ತಮುತ್ತಲು ಚೆಂದಗಾಣಿಸಲಿ ಎಂದು ಕೆಲ ಗಿಡಗಳನ್ನು ತಂದು ನೆಡುತ್ತಾರೆ. ಆದರೆ ಕೆಲ ಗಿಡಗಳಿಂದ ನಿಮ್ಮ ಮನೆಯ ಅಂದ ಹೆಚ್ಚಿದರೂ ಕೂಡ, ನಿಮ್ಮ ಮನೆಯ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ನಾವಿಂದು ಮನೆಯ ಸುತ್ತಮುತ್ತಲು ಯಾವ ಗಿಡಗಳನ್ನು...

ವಿವಾಹದ ಬಳಿಕ ಪತಿ ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸಲು ಕಾರಣವೇನು..?

Spiritual: ಹಿಂದೂಗಳಲ್ಲಿ ವಿವಾಹವಾದ ಬಳಿಕ, ಪತಿ-ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸುತ್ತಾನೆ. ಪತ್ನಿಗೆ ಆ ನಕ್ಷತ್ರ ಕಾಣದಿದ್ದರೂ ಕೂಡ, ಆ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇತ್ತೀಚೆಗೆ ಅದು ಫ್ಯಾಶನ್ ಬೇರೆ ಆಗಿದೆ. ಪತಿ- ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸುವುದು ಮತ್ತು ಆಕೆ ಕೂಲಿಂಗ್‌ ಗ್ಲಾಸ್ ಹಾಕಿ, ನಕ್ಷತ್ರ ನೋಡುವಂತೆ ಪೋಸ್ ಕೊಟ್ಟು ಫೋಟೋ ತೆಗೆಸಿಕೊಳ್ಳುತ್ತಾಳೆ. ಆದರೆ ಈ...

ಭಾರತದ 10 ಪ್ರಸಿದ್ಧ ದೇವಿ ದೇವಸ್ಥಾನಗಳು- ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು 5 ದೇವಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಮಂಗಳಗೌರಿ ಮಂದಿರ. ಬಿಹಾರದ ಗಯಾದಲ್ಲಿ ಮಂಗಳಗೌರಿ ಮಂದಿರವಿದೆ. ಇಲ್ಲಿ ಸತಿಯ ಎದೆಯ ಭಾಗ ಬಿದ್ದಿದ್ದು, ಇದು ಶಕ್ತಿಪೀಠವಾಗಿದೆ. ಮಂಗಳಗೌರಿಗೆ ನವರಾತ್ರಿ ಸಮಯದಲ್ಲಿ ವಿಶೇಷ ಪೂಜೆ ಸಲ್ಲುತ್ತದೆ. ತ್ರಿಪುರ...

ಭಾರತದ 10 ಪ್ರಸಿದ್ಧ ದೇವಿ ದೇವಸ್ಥಾನಗಳು- ಭಾಗ1

Spiritual: ಭಾರತದಲ್ಲಿರುವಷ್ಟು ವೈವಿಧ್ಯತೆ ಇನ್ಯಾವ ದೇಶದಲ್ಲಿಯೂ ಇಲ್ಲ. ಅಲ್ಲದೇ, ದಿಕ್ಕು ದಿಕ್ಕಿಗೂ ದೇವಸ್ಥಾನಗಳಿದೆ. ಇಂದು ನಾವು ಭಾರತದಲ್ಲಿರುವ 10 ಪ್ರಸಿದ್ಧ ದೇವಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಾಮಾಕ್ಯ ದೇವಸ್ಥಾನ. ಅಸ್ಸಾಂನ ಗುವಾಹಟಿಯಲ್ಲಿ ಕಾಮಾಕ್ಯ ದೇವಸ್ಥಾನವಿದೆ. ಇದು ಸತಿಯ ಯೋನಿ ಬಿದ್ದ ಸ್ಥಳವಾಗಿದ್ದು, ಇಲ್ಲಿ ಯೋನಿಯನ್ನೇ ಪೂಜಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಮಂತ್ರ ತಂತ್ರ ಸಿದ್ಧಿಸಿಕೊಳ್ಳುವವರು, ಅಘೋರಿಗಳು...

ಭಾರತದ 10 ಶ್ರೀಮಂತ ದೇವಸ್ಥಾನಗಳು – ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ಮೊದಲ ಭಾಗದಲ್ಲಿ ನಾವು ಭಾರತದ 5 ಶ್ರೀಮಂತ ದೇವಸ್ಥಾನಗಳ ಬಗ್ಗೆ ತಿಳಿಸಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಉಳಿದ ದೇವಸ್ಥಾನಗಳ ಬಗ್ಗೆ ಮಾಹಿತಿ ತಿಳಿಯೋಣ. ಸಿದ್ಧಿವಿನಾಯಕ ದೇವಸ್ಥಾನ. ಮುಂಬೈನಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಮೊದಲನೇಯದಾಗಿ ಬರುವುದೇ ಶ್ರೀ ಸಿದ್ಧಿವಿನಾಯಕ ದೇವಸ್ಥಾನ. ಇಲ್ಲಿ ದೇಶ ವಿದೇಶಗಳಿಂದ ಗಣಪತಿಯ ಭಕ್ತರು ಬಂದು, ದರ್ಶನ ಪಡೆದು...

ಭಾರತದ 10 ಶ್ರೀಮಂತ ದೇವಸ್ಥಾನಗಳು – ಭಾಗ 1

Spiritual: ಭಾರತದಲ್ಲಿ ಗಲ್ಲಿಗಲ್ಲಿಗಳಲ್ಲೂ ದೇವಸ್ಥಾನಗಳು ಕಾಣಸಿಗುತ್ತದೆ. ಎಣಿಸಿದರೆ, ಕೋಟಿಗೂ ಮೀರಿ ಹಿಂದೂ ದೇವಸ್ಥಾನಗಳಿದೆ. ಕೆಲ ದೇವಸ್ಥಾನಗಳು ಸೌಂದರ್ಯದಿಂದ ಪ್ರಸಿದ್ಧವಾಗಿದ್ದರೆ, ಇನ್ನು ಕೆಲ ದೇವಾಲಯಗಳು ಚಮತ್ಕಾರಗಳಿಂದ ಪ್ರಸಿದ್ಧವಾಗಿದೆ. ಅದೇ ರೀತಿ ಭಾರದಲ್ಲಿ ಶ್ರೀಮಂತ ದೇವಸ್ಥಾನಗಳೂ ಇದೆ. ಹಾಗಾಗಿ ನಾವಿಂದು ಭಾರತದ 10 ಶ್ರೀಮಂತ ದೇವಸ್ಥಾನಗಳು ಯಾವುದು ಅಂತಾ ತಿಳಿಯೋಣ. ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ. ಭಾರತದಲ್ಲಿರುವ ದೇವಸ್ಥಾನಗಳಲ್ಲಿ...
- Advertisement -spot_img

Latest News

Political News: ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರ್.ಅಶೋಕ್ ವ್ಯಂಗ್ಯ

Political News: ಕಲಬುರಗಿ- ಯಾದಗಿರಿ ರಸ್ತೆಯಲ್ಲಿ ಬಸ್ ನಿಲ್ದಾಣವಿಲ್ಲದೇ, ಜನ ಪರದಾಡುತ್ತಿದ್ದಾರೆಂಬ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ವಿರೋಧ ಪಕ್ಷದ...
- Advertisement -spot_img