Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಸದಾ ಹಸನ್ಮುಖಿಯಾಗಿದ್ದರೆ, ಕೆಲವರು ಸದಾ ಸಿಡುಕುತ್ತಲೇ ಇರುತ್ತಾರೆ. ಇನ್ನು ಕೆಲವರು ಮಾತಿನ ಮಲ್ಲರಾಗಿದ್ದರೆ, ಮತ್ತೆ ಕೆಲವರು ಮೌನಿಯಾಗಿರುತ್ತಾರೆ. ಅದೇ ರೀತಿ ಕೆಲವರು ಧೈರ್ಯವಂತರಾಗಿದ್ದರೆ, ಇನ್ನು ಕೆಲವರಿಗೆ ಭಂಡ ಧೈರ್ಯ. ಮತ್ತೆ ಕೆಲವರಿಗೆ ಆತ್ಮವಿಶ್ವಾಸ ಕಡಿಮೆ. ಈ ರೀತಿ ಆತ್ಮವಿಶ್ವಾಸ ಕಡಿಮೆ ಇರುವ ರಾಶಿಗಳ ಬಗ್ಗೆ ನಾವಿಂದು...
Spiritual: ವೈದ್ಯರು, ಹಿರಿಯರು ನಮಗೆ ಪ್ರತಿದಿನ ಸ್ವಚ್ಛವಾಗಿ ಸ್ನಾನ ಮಾಡಬೇಕು. ಆಗಲೇ ನಾವು ಆರೋಗ್ಯವಾಗಿ ಇರಲು ಸಾಧ್ಯ ಅಂತಾ ಹೇಳುತ್ತಾರೆ. ಆದರೆ ಹಿಂದೂ ಧರ್ಮದಲ್ಲಿರುವ ಇಂಥ ಹಲವು ನಿಯಮಗಳೇ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವುದು. ಹಾಗಾಗಿಯೇ ಹಿಂದೂ ಧರ್ಮದಲ್ಲಿ ಕಡ್ಡಾಯವಾಗಿ ಪ್ರತಿದಿನ ಸ್ನಾನ ಮಾಡಲೇಬೇಕು, ದೇವರಿಗೆ ಪೂಜೆ ಮಾಡಲೇಬೇಕು ಎಂಬ ನಿಯಮವಿದೆ. ಈ ನಿಮಯದ...
Spiritual News: ಶಿವನಿಗೆ ನೀಲಕಂಠ, ಮಹೇಶ್ವರ, ಮಹಾಲಿಂಗೇಶ್ವರ, ಮುಕ್ಕಣ್ಣ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಮುಕ್ಕಣ್ಣ ಎಂಬ ಹೆಸರು ಬರಲು ಕಾರಣ, ಶಿವನಿಗಿರುವ ಮೂರು ಕಣ್ಣು. ಈ ಮೂರು ಕಣ್ಣು ಹೊಂದಿದ ಕಾರಣಕ್ಕಾಗಿ, ಶಿವನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತದೆ. ಹಾಗಾದ್ರೆ ಶಿವನಿಗೆ ಮೂರು ಕಣ್ಣು ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಶಿವ ಮೂರನೇ ಕಣ್ಣನ್ನು...
Horoscope: ಪ್ರಪಂಚದಲ್ಲಿ ಎಲ್ಲ ಜನರೂ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರದ್ದೂ ಒಂದೊದು ರೀತಿಯ ಜೀವನ. ಅದೇ ರೀತಿ ಒಬ್ಬೊಬ್ಬರದ್ದೂ ಒಂದೊಂದು ರೀತಿಯ ಜೀವನ. ಹಾಗಾಗಿ ನಾವಿಂದು ಸದಾ ಹಸನ್ಮುಖಿಯಾಗಿರುವ ಅಂದ್ರೆ, ಸದಾ ನಗುನಗುತ್ತಲೇ ಇರುವ ರಾಶಿ ಯಾವುದು ಅಂತಾ ತಿಳಿಸಲಿದ್ದೇವೆ.
ತುಲಾ: ತುಲಾ ರಾಶಿಯವರು ಸದಾ ನಗು ನಗುತ್ತಲೇ ಇರಲು ಬಯಸುವವರು. ಇವರ ಜೀವನದಲ್ಲಿ ಅದೆಷ್ಟರ...
Spiritual: ಎಷ್ಟೋ ಹೆಣ್ಣು ಮಕ್ಕಳು ಚೆನ್ನಾಗಿ ಸೆಟಲ್ ಆಗಿರುವವನ್ನು ನೋಡಿ ಮದುವೆಯಾಗಿ, ತಾವು ಆರಾಮಾಗಿರಬೇಕು ಅಂತಾ ಅಂದುಕೊಳ್ಳುತ್ತಾರೆ. ಕೆಲವರು ಅಂದುಕೊಂಡಂತೆ ಚೆನ್ನಾಗಿದ್ದರೆ, ಇನ್ನು ಕೆಲವರು ಮದುವೆಯಾದ ಬಳಿಕ, ಹೆಚ್ಚೆಚ್ಚು ಖರ್ಚು ವೆಚ್ಚ ಮಾಡಿ, ಶ್ರೀಮಂತಿಕೆ ಕಳೆದುಕೊಳ್ಳುತ್ತಾರೆ. ಹಾಗಾಗಿ ಚಾಣಕ್ಯರು ಪತ್ನಿ ಯಾವ ರೀತಿ ಇದ್ದರೆ, ಪತಿ ಶ್ರೀಮಂತನಾಗುತ್ತಾನೆ ಅಥವಾ ಶ್ರೀಮಂತನಾಗಿಯೇ ಇರುತ್ತಾನೆ ಅಂತಾ ಹೇಳಿದ್ದಾರೆ.
ಮೊದಲನೇಯದಾಗಿ...
Dharwad News: ಧಾರವಾಡ: ನಾಳೆ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ, ಇಂದು ಧಾರವಾಡದಲ್ಲಿ ಮಸ್ಟರಿಂಗ್ ಕಾರ್ಯ ಆರಂಭವಾಗಿದೆ.
ಧಾರವಾಡದ ಬಾಸೆಲ್ ಮಿಶನ್ ಶಾಲೆಯಲ್ಲಿ ಮಸ್ಟರಿಂಗ್ ಶುರುವಾಗಿದೆ. ಧಾರವಾಡ ಗ್ರಾಮೀಣ ಮತಕ್ಷೇತ್ರದ ಮಸ್ಟರಿಂಗ್ ಕಾರ್ಯ ಶುರುವಾಗಿದ್ದು, 234 ಪೋಲಿಂಗ್ ಬೂತ್ಗಳ ವಿವಿ ಪ್ಯಾಟ್ಗಳನ್ನ 20 ಸೆಕ್ಟರ್ ನಲ್ಲಿ ವಿಂಗಡಿಸಿ ಹಂಚಿಕೆ ಮಾಡಲಾಗಿದೆ. ಬೆಳಿಗ್ಗೆಯಿಂದಲೇ ಅಧಿಕಾರಿಗಳಿಂದ ಮಸ್ಟರಿಂಗ್ ಕಾರ್ಯ ಆರಂಭವಾಗಿದ್ದು,
ತಮ್ಮ ತಮ್ಮ...
Spiritual Story: ಇಂದಿನ ಕಾಲದಲ್ಲಿ ಗುಣವಂತ, ಪತಿಯೊಂದಿಗೆ ಹೊಂದಿಕೊಂಡು ಹೋಗುವ, ವಿದ್ಯಾವಂತ ಹೆಣ್ಣು ಸಿಗುವುದು ತುಂಬಾನೇ ಅಪರೂಪ. ಚಾಣಕ್ಯರ ಪ್ರಕಾರ ನಿಮಗೆ ಕೆಲ ಗುಣವಿರುವ ಹೆಣ್ಣು ಸಿಕ್ಕರೆ ನೀವೇ ಅದೃಷ್ಟವಂತರಂತೆ. ಹಾಗಾದ್ರೆ ಒಂದು ಅತ್ಯುತ್ತಮ ಪತ್ನಿಯಾಗಬೇಕಾದರೆ ಎಂಥ ಗುಣವಿರಬೇಕು ಅಂತಾ ತಿಳಿಯೋಣ ಬನ್ನಿ..
ಮೊದಲ ಗುಣ ಮುಖದಲ್ಲಿ ಕಳೆ ಮತ್ತು ಸರಳ ಗುಣ: ನಿಮ್ಮ ಪತ್ನಿಯಾದವಳು...
Spiritual Story: ಜೀವನದಲ್ಲಿ ಪ್ರತಿಯೊಬ್ಬರೂ, ಒಮ್ಮೆಯಾದರೂ ಸಹಾಯ ಮಾಡಿ, ಯಾಕಾದ್ರೂ ಸಹಾಯ ಮಾಡಿದ್ನೋ ಅನ್ನೋ ಪರಿಸ್ಥಿತಿ ತಂದುಕೊಂಡಿರುತ್ತೀರಿ. ಸಹಾಯ ಮಾಡುವುದು ಒಳ್ಳೆಯ ಗುಣ ಆದರೆ, ಈ ರೀತಿ ಯಾಕಾದ್ರೂ ಸಹಾಯ ಮಾಡಿದೆನೋ ಅನ್ನೋ ಪರಿಸ್ಥಿತಿ ತಂದುಕೊಳ್ಳುವುದು ಮಾತ್ರ ಮೂರ್ಖತನ ಅಂತಾರೆ ಚಾಣಕ್ಯರು. ಚಾಣಕ್ಯರ ಪ್ರಕಾರ 5 ಜನರಿಗೆ ಎಂದಿಗೂ ಸಹಾಯ ಮಾಡಬಾರದಂತೆ. ಹಾಗಾದ್ರೆ ಯಾರು...
Spiritual Story: ಶ್ರೀವಿಷ್ಣುವಿನ ಏಳನೇ ಅವತಾರವೇ ಶ್ರೀರಾಮ. ಲೋಕಕಲ್ಯಾಣಕ್ಕಾಗಿ, ಹಲವು ರಾಕ್ಷಸರ ಸಂಹಾರಕ್ಕಾಗಿ ಶ್ರೀವಿಷ್ಣು ಮನುಷ್ಯ ರೂಪ ತಾಳಿ, ಶ್ರೀರಾಮನಾಗಿ ಅವತರಿಸಿದ.
ರಾಮನ ಜನ್ಮ ದಿನವನ್ನೇ ರಾಮನವಮಿ ಎಂದು ಆಚರಿಸಲಾಗುತ್ತದೆ. ಆದರೆ ರಾಮ ಜನಿಸಿದ್ದಕ್ಕೆ ಒಂದು ರೋಚಕ ಕಥೆಯೇ ಇದೆ. ದಶರಥನಿಗೆ ಓರ್ವ ಮಗಳಿದ್ದಳು. ಆಕೆಯ ಹೆಸರು ಶಾಂತಾ. ಆಕೆಯನ್ನು ಓರ್ವ ರಾಜ ದತ್ತು ತೆಗೆದುಕೊಂಡ....
Spiritual News: ಶ್ರೀರಾಮ ರಾಮ ರಾಮೇತಿ, ರಮೆ ರಾಮೆ ಮನೋರಮೆ, ಸಹಸ್ರನಾಮ ತತ್ತುಲ್ಯಂ ನಾಮನಾಮ ವರಾನನೇ.. ಈ ರೀತಿಯಾಗಿ ಶಿವ ಪಾರ್ವತಿಗೆ ರಾಮರಾಮ ಜಪದ ಬಗ್ಗೆ ವಿವರಿಸುತ್ತಾನೆ.
ರಾಮನಾಮ ಜಪಕ್ಕಿಂತ ಶ್ರೇಷ್ಠವಾದ ಜಪ ಇನ್ನೊಂದಿಲ್ಲ ಎಂದು ಶಿವ ಪಾರ್ವತಿಗೆ ವಿವರಿಸುತ್ತಾನೆ. ಹನುಮಂತ ನದಿ ದಾಟುವಾಗ ಹಲ್ಲಿನ ಮೇಲೆ ಶ್ರೀರಾಮನ ಹೆಸರು ಬರೆದಾಗ, ಕಲ್ಲು ಕೂಡ ತೇಲುವ...
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...