Wednesday, February 25, 2026

lord brahma

ಯಾರೇ ಆಗಲಿ ಈ 7 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಮನುಷ್ಯ ಆದವನು ಜೀವನದಲ್ಲಿ ತಪ್ಪು ಮಾಡೋದು ಸಹಜ. ಹಾಗೆ ತಪ್ಪೇ ಮಾಡದ ಮನುಷ್ಯರಿರೋಕ್ಕೆ ಸಾಧ್ಯವೇ ಇಲ್ಲ. ಆದ್ರೆ ಗರುಡ ಪುರಾಣದ ಪ್ರಕಾರ ಯಾರೇ ಆಗಲಿ 7 ತಪ್ಪುಗಳನ್ನು ಮಾಡಲೇಬಾರದಂತೆ. ಹಾಗಾದ್ರೆ ಅದ್ಯಾವುದು 7 ತಪ್ಪುಗಳು ಅಂತಾ ತಿಳಿದುಕೊಳ್ಳೋಣ ಬನ್ನಿ.. ಮೊದಲನೇಯ ತಪ್ಪು, ಕೊಳಕು ಬಟ್ಟೆ ಧರಿಸುವುದು. ಕೊಳಕು ಬಟ್ಟೆ ಧರಿಸಿದ ವ್ಯಕ್ತಿಯನ್ನ ಯಾರೂ ಗೌರವಿಸುವುದಿಲ್ಲ. ಅವನ...

ಮೊದಲ ಬಾರಿ ನವರಾತ್ರಿ ವೃತ ಮಾಡಿದವರು ಯಾರು ಗೊತ್ತಾ..?- ಭಾಗ 2

ಮೊದಲ ಭಾಗದಲ್ಲಿ ನಾವು ನವರಾತ್ರಿ ವೃತವನ್ನು ಮೊದಲು ಮಾಡಿದ್ದು ಯಾರು ಅನ್ನೋ ಬಗ್ಗೆ ಹೇಳಿದ್ದೆವು. ಜೊತೆಗೆ ಪೀಠಕ ಎಂಬ ಬ್ರಾಹ್ಮಣನ ಕಥೆಯೂ ಹೇಳಿದ್ದೆವು. ಈ ಅದರ ಮುಂದುವರಿದ ಭಾಗವನ್ನ ನೋಡೋಣ.. ಕುಷ್ಟರೋಗಿಯೊಂದಿಗೆ ವಿವಾಹವಾದ ಸುಮತಿ ಪತಿಯೊಂದಿಗೆ ವನಕ್ಕೆ ಹೋಗುತ್ತಾಳೆ. ಅಷ್ಟು ದಿನ ಆರಾಧಿಸಿದ್ದ ತಾಯಿಯ ಪೂಜೆಯನ್ನು ಸುಮತಿ ಮುಂದುವರಿಸುತ್ತಾಳೆ. ಸುಮತಿಯ ಕಷ್ಟ ಕಾಣಲಾಗದೇ, ದೇವಿ ಪ್ರತ್ಯಕ್ಷಳಾಗಿ,...

ಮೊದಲ ಬಾರಿ ನವರಾತ್ರಿ ವೃತ ಮಾಡಿದವರು ಯಾರು ಗೊತ್ತಾ..?- ಭಾಗ 1

ಸದ್ಯ ನವರಾತ್ರಿ ಶುರುವಾಗಿದೆ. ಎಲ್ಲೆಲ್ಲೂ ದೇವಿಯ ಆರಾಧನೆ ವಿಜೃಂಭಣೆಯಿಂದ ಮಾಡಲಾಗುತ್ತಿದೆ. ಆದ್ರೆ ನಿಮಗೆ ಮೊಟ್ಟ ಮೊದಲು ಯಾರು ನವರಾತ್ರಿ ಆಚರಣೆ ಮಾಡಿದ್ದು..? ಈ ನವರಾತ್ರಿ ಆಚರಣೆ ಶುರುವಾಗಿದ್ದು ಹೇಗೆ ಅನ್ನೋ ಬಗ್ಗೆ ಗೊತ್ತಿದೆಯಾ..? ಇಂದು ನಾವು ಇದೇ ವಿಚಾರವಾಗಿ, ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಇಂಥ ಸಮಯದಲ್ಲಿ ಊಟ ಮಾಡುವವರು ಎಂದಿಗೂ ರೋಗಗ್ರಸ್ತರಾಗಿರುತ್ತಾರೆ..? ನವರಾತ್ರಿಯನ್ನು ಪವಿತ್ರವಾದ ಹಬ್ಬವೆಂದು ಭಾರತದಲ್ಲಿ...

ಇಂಥ ಸಮಯದಲ್ಲಿ ಊಟ ಮಾಡುವವರು ಎಂದಿಗೂ ರೋಗಗ್ರಸ್ತರಾಗಿರುತ್ತಾರೆ..?

ನಾವು ಆರೋಗ್ಯವಾಗಿರಲು ನಾನಾ ಕಸರತ್ತು ಮಾಡುತ್ತೇವೆ. ಉತ್ತಮ ಆಹಾರ, ವ್ಯಾಯಾಮ ಇತ್ಯಾದಿ ಮಾಡುತ್ತೇವೆ. ಆದ್ರೆ ನೀವು ಎಷ್ಟೇ ಉತ್ತಮ ಆಹಾರ ಸೇವಿಸಿದ್ರೂ, ಅದನ್ನು ಸೇವಿಸುವ ಸಮಯ ಸರಿ ಇಲ್ಲದಿದ್ದಲ್ಲಿ, ಅಂಥ ಆಹಾರ ಸೇವಿಸಿ, ಉಪಯೋಗವಿರುವುದಿಲ್ಲ. ಹಾಗಾಗಿ ನಾವಿಂದು ಎಂಥ ಸಮಯದಲ್ಲಿ ಆಹಾರ ಸೇವಿಸಬೇಕು. ಮತ್ತು ಎಂಥ ಸಮಯದಲ್ಲಿ ಆಹಾರ ಸೇವಿಸಬಾರದು ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಅಕ್ಟೋಬರ್...

ಅಪ್ಪಿ ತಪ್ಪಿಯೂ ನಿಮ್ಮ ದೇವರ ಕೋಣೆಯಲ್ಲಿ ಈ 7 ವಸ್ತುಗಳನ್ನು ಇಡಲೇಬೇಡಿ..

ಹಿಂದೂಗಳ ಮನೆಯಲ್ಲಿ ಪವಿತ್ರವಾದ ಕೋಣೆ, ಪವಿತ್ರವಾದ ಜಾಗ ಅಂತಿದ್ದರೆ ಅದು ದೇವರ ಕೋಣೆ. ದೇವರ ಕೋಣೆ ಎಷ್ಟು ಸ್ವಚ್ಛವಾಗಿರುತ್ತದೆಯೋ, ಅಷ್ಟು ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪರಿಣಾಮ ಕಡಿಮೆಯಾಗಿರುತ್ತದೆ. ಇನ್ನು ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನು ಇಡಬಾರದು. ಹಾಗಾದ್ರೆ ಯಾವುದು ಆ ವಸ್ತುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯ ವಸ್ತು ದೇವರ ಮೂರ್ತಿ. ದೇವರ ಕೋಣೆಯಲ್ಲಿ...

ಅನ್ನಾಹಾರವಿಲ್ಲದೆ ಸೀತೆ ಅಶೋಕ ವನದಲ್ಲಿ ಹೇಗೆ ಬದುಕಿದ್ದಳು..?

ಲಂಕಾಪತಿ ರಾವಣ, ರಾಮನ ಮೇಲಿನ ಸೇಡಿಗಾಗಿ, ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿಟ್ಟಿದ್ದ. ಸೀತೆಯ ಮೇಲೆ ರಾವಣನಿಗೆ ಆಸೆ ಇದ್ದರೂ ಕೂಡ, ಅವನು ಆಕೆಯನ್ನು ಸ್ಪರ್ಶಿಸಿರಲಿಲ್ಲ. ಯಾಕಂದ್ರೆ ಅವಳು ಪರಿವೃತಾ ಶಿರೋಮಣಿಯಾಗಿದ್ದಳು. ಆಕೆಯನ್ನು ಮುಟ್ಟಿದರೆ, ಆ ಕ್ಷಣವೇ ಅವನು ಭಸ್ಮವಾಗುತ್ತಿದ್ದನೆಂದು ಅವನಿಗೆ ಗೊತ್ತಿತ್ತು. ಅಂಥ ಸ್ಥಾನದಲ್ಲಿ ಸೀತೆ ಅನ್ನಾಹಾರವನ್ನೂ ಮುಟ್ಟಿರಲಿಲ್ಲ. ಹಾಗಾದ್ರೆ ಸೀತೆ ಅಶೋಕವನದಲ್ಲಿ ಆಹಾರ ಸೇವಿಸದೇ,...

ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆ ನಿಷೇಧವೇಕಿದೆ..?

ಹಿಂದೂ ಧರ್ಮದಲ್ಲಿ ಗೋವನ್ನು ತಾಯಿಗೆ ಹೋಲಿಸಲಾಗುತ್ತದೆ. ಹಾಗಾಗಿ ಆಕೆಯನ್ನು ಗೋಮಾತೆ ಎಂದು ಹೇಳಲಾಗುತ್ತದೆ. ಇಂಥ ಗೋಮಾತೆಗೆ ಹಬ್ಬ ಹರಿದಿನಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಆಕೆಗೆ ನಮ್ಮ ಎಂಜಿಲನ್ನು ಕೊಡುವುದು ತಪ್ಪು ಅಂತಾ ಹೇಳಲಾಗುತ್ತದೆ. ಮತ್ತು ಯಾರು ತಾವು ಸಾಕಿದ ಗೋವನ್ನು ಸರಿಯಾಗಿ ಆರೈಕೆ ಮಾಡುವುದಿಲ್ಲವೋ, ಮುಂದೆ ಅವರ ಮಕ್ಕಳೂ ಕೂಡ ಅವರನ್ನು ಸರಿಯಾಗಿ ಆರೈಕೆ ಮಾಡುವುದಿಲ್ಲ...

ಹಿಂದೂಗಳು ಹಣೆಗೆ ತಿಲಕ ಹಚ್ಚಲು ಕಾರಣವೇನು…?

ನಾವು ಓರ್ವ ಹಿಂದೂವನ್ನು ಕಂಡುಹಿಡಿಯಬೇಕಾದರೆ, ಅವನ ಕೊರಳಲ್ಲಿ ದೇವರ ದಾರವೋ, ರುದ್ರಾಕ್ಷಿ ಮಾಲೆಯೋ, ಅಥವಾ, ಕೈಗೆ ದೇವರ ದಾರವೇನಾದರೂ ಕಟ್ಟಿದ್ದಾನಾ, ಅಥವಾ ತಿಲಕವಿಟ್ಟಿದ್ದಾನಾ ಇಲ್ಲವಾ ಎಂದು ನೋಡಿ ತಿಳಿದುಕೊಳ್ಳುತ್ತೇವೆ. ಹೀಗೆ ಹಿಂದುತ್ವವನ್ನು ಸೂಚಿಸುವ ಚಿಹ್ನೆಯೇ ತಿಲಕ. ಹಾಗಾದ್ರೆ ಹಿಂದೂಗಳು ತಿಲಕ ಹಚ್ಚೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಪುರುಷನಿಗಿಂತ, ಮಹಿಳೆಯರು ಕುಂಕುಮವಿಡಲೇಬೇಕು ಅನ್ನೋ...

ನವರಾತ್ರಿಯಲ್ಲಿ ಈರುಳ್ಳಿ- ಬೆಳ್ಳುಳ್ಳಿ ಸೇವನೆ ಯಾಕೆ ಮಾಡಬಾರದು..?

ಈಗಿನ ಕಾಲದಲ್ಲೂ ಕೂಡ ಹಿಂದೂ ಧರ್ಮದಲ್ಲಿ ಕೆಲವರು, ನವರಾತ್ರಿ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಿಲ್ಲ. ಯಾಕಂದ್ರೆ ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆ ಮಾಡಲಾಗತ್ತೆ. ಹಾಗಾಗಿ ಈ ಸಮಯದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನೋದು ನಿಷೇಧವಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅರಳಿ ಮರದಲ್ಲಿದೆ ಪರಿಹಾರ…! ದೇವತೆಗಳು ಮತ್ತು ದಾನವರು...

ಈ 4 ಜನರನ್ನು ಎಂದಿಗೂ ಅಪಮಾನ ಮಾಡಬೇಡಿ ಅಂತಾರೆ ಚಾಣಕ್ಯರು..

ಚಾಣಕ್ಯ ನೀತಿಯನ್ನು ಅನುಸರಿಸಿದವರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ ಎಂಬ ಮಾತಿದೆ. ಯಾಕಂದ್ರೆ ಚಾಣಕ್ಯರು ತಮ್ಮ ನೀತಿಯಲ್ಲಿ ಜೀವನ ಸಾರವನ್ನೇ ಹೇಳಿದ್ದಾರೆ. ಹೇಗೆ ಬದುಕಬೇಕು. ಹೇಗೆ ಶ್ರೀಮಂತರಾಗಬೇಕು. ಸಂಬಂಧದ ಬೆಲೆ ತಿಳಿದುಕೊಳ್ಳಲು ಏನು ಮಾಡಬೇಕು ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಯಾರನ್ನು ಅಪಮಾನಿಸಿದರೆ, ನೀವು ಕಷ್ಟ ಅನುಭವಿಸಬೇಕಾಗುತ್ತದೆ...
- Advertisement -spot_img

Latest News

Political News: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಕಾರಣ ಬಿಜೆಪಿ: ಸಿಎಂ ಸಿದ್ದರಾಮಯ್ಯ

Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...
- Advertisement -spot_img