Tuesday, October 7, 2025

lord brahma

ನಿಮ್ಮ ಪಿತೃಗಳು ಸಂತುಷ್ಟರಾಗಿದ್ದಾರೋ ಇಲ್ಲವೋ ಅಂತಾ ತಿಳಿಯೋದು ಹೇಗೆ..?

https://youtu.be/C3HrtG5W3cs ನಮ್ಮನ್ನಗಲಿ ಹೋದವರನ್ನು ಪಿತೃಗಳು ಅಂತಾ ಕರೆಯಲಾಗುತ್ತದೆ. ಅವರಿಗಾಗಿ ನಾವು ತಿಥಿ, ಶ್ರಾದ್ಧಗಳನ್ನು ಮಾಡುತ್ತೇವೆ. ಮತ್ತು ದೇವರಿಗೆ, ಕಾಗೆಗೆ, ಆಕಳಿಗೆ ನೈವೇದ್ಯವನ್ನು ಅರ್ಪಿಸಿ, ಅನ್ನ ಸಂತರ್ಪಣೆ ಮಾಡುತ್ತೇವೆ. ನಾವು ಇಷ್ಟೆಲ್ಲ ಮಾಡಿದರೂ ಕೂಡ, ನಮ್ಮ ಪಿತೃಗಳು ಸಂತುಷ್ಟರಾಗಿದ್ದಾರಾ ಇಲ್ಲವಾ ಅಂತಾ ತಿಳಿಯೋದು ಹೇಗೆ..? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ.. ನಿಮ್ಮ ಪಿತೃಗಳು ಕನಸಿನಲ್ಲಿ ಬಂದು...

ಜೀವನದಲ್ಲಿ ಈ 8 ಗುಣಗಳನ್ನು ಮೈಗೂಡಿಸಿಕೊಂಡು ಬಿಡಿ, ನಿಮಗೇ ಒಳ್ಳೆಯದು.. ಭಾಗ 2

https://youtu.be/7i7sPCWqnZY ಈ ಮೊದಲಿನ ಭಾಗದಲ್ಲಿ ನಾವು ನಿಮಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ 8 ಉತ್ತಮ ಗುಣಗಳಲ್ಲಿ 4 ಗುಣಗಳ ಬಗ್ಗೆ ವಿವರಣೆ ನೀಡಿದ್ದೆವು. ಇಂದು ನಾವು ಅದರ ಮುಂದುವರಿದ ಭಾಗವಾಗಿ ಇನ್ನೂ 4 ಗುಣಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.. ಐದನೇಯ ಸತ್ಯ. ದುಡ್ಡಿಂದ ನಿಮಗೆ ಎಂದಿಗೂ ಖುಷಿ ಸಿಗುವುದಿಲ್ಲ. ಇದು ನಾವು ಅರಿಯಬೇಕಾದ ನಿಜವಾದ ಸತ್ಯ. ಇಂದಿನ ಕಾಲದಲ್ಲಿ ಖುಷಿ...

ಜೀವನದಲ್ಲಿ ಈ 8 ಗುಣಗಳನ್ನು ಮೈಗೂಡಿಸಿಕೊಂಡು ಬಿಡಿ, ನಿಮಗೇ ಒಳ್ಳೆಯದು.. ಭಾಗ 1

https://youtu.be/xEuWF6A1Qyo ಜೀವನದಲ್ಲಿ ನಾವು ಕೆಲವು ಗುಣಗಳನ್ನು ಮೈಗೂಡಿಸಿಕೊಂಡಲ್ಲಿ, ಅದು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಅದು ಉತ್ತಮ ಗುಣವಾದರೆ, ಉತ್ತಮ ರೀತಿಯಲ್ಲಿ ಮತ್ತು ಉತ್ತಮವಲ್ಲದ ಗುಣವಾದರೆ, ಕೆಟ್ಟ ರೀತಿಯಲ್ಲಿ. ಹಾಗಾಗಿ ಇಂದು ನಾವು ಯಾವ ಗುಣಗಳನ್ನು ಮೈಗೂಡಿಸಿಕೊಂಡರೆ, ಸತ್ಯವನ್ನು ಅರಿತರೆ, ನಿಮ್ಮ ಜೀವನ ಅತ್ಯುತ್ತಮವಾಗಿರುತ್ತದೆ ಅನ್ನೋ ಬಗ್ಗೆ ಹಂತ ಹಂತವಾಗಿ ತಿಳಿಯೋಣ ಬನ್ನಿ.. ಮೊದಲನೆಯ ಸತ್ಯ. ಭಯ...

ಈ 10 ಗುಣಗಳು ನಿಮ್ಮಲ್ಲಿದ್ದರೆ ನೀವು ಎಂದಿಗೂ ಉದ್ಧಾರವಾಗುವುದಿಲ್ಲ.. ಭಾಗ 3

https://youtu.be/kd2gTSpXr7g ನಾವು ಈ ಮೊದಲು ಯಾವ 10 ಗುಣಗಳು ನಮ್ಮಲ್ಲಿದ್ದರೆ ನಾವು ಉದ್ಧಾರವಾಗಲು ಸಾಧ್ಯವಿಲ್ಲಾ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಭಾಗದಲ್ಲಿ 6 ಗುಣಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 4 ಗುಣಗಳ ಬಗ್ಗೆ ವಿವರಣೆ ನೋಡೋಣ.. ಏಳನೇಯ ಗುಣ. ನೀವು ಬೆಳಿಗ್ಗೆ ಎದ್ದ ತಕ್ಷಣ, ಟೀ, ಕಾಫಿ ಕುಡಿಯುವಾಗ ಅದಕ್ಕೆ...

ಈ 10 ಗುಣಗಳು ನಿಮ್ಮಲ್ಲಿದ್ದರೆ ನೀವು ಎಂದಿಗೂ ಉದ್ಧಾರವಾಗುವುದಿಲ್ಲ.. ಭಾಗ 2

https://youtu.be/NkebUFtO-6M ನಾವು ಈ ಮೊದಲು ಯಾವ 10 ಗುಣಗಳು ನಮ್ಮಲ್ಲಿದ್ದರೆ ನಾವು ಉದ್ಧಾರವಾಗಲು ಸಾಧ್ಯವಿಲ್ಲಾ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ 3 ಗುಣಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 3 ಗುಣಗಳ ಬಗ್ಗೆ ವಿವರಣೆ ನೋಡೋಣ.. ನಾಲ್ಕನೇಯ ಗುಣ ಬೆಳಿಗ್ಗೆ ಎದ್ದ ತಕ್ಷಣ ಚೈತನ್ಯದಾಯಕವಾಗಿ ಕೆಲಸ ಮಾಡದಿರುವುದು. ಬೆಳಿಗ್ಗೆ ಎದ್ದ ತಕ್ಷಣ, ನೀವು...

ಶಿವ ಮೊಸಳೆಯ ರೂಪ ತಾಳಲು ಕಾರಣವೇನು..?

https://youtu.be/v-mWH9u04AE ಶಿವನಿಗಾಗಿ ಪಾರ್ವತಿ ಹಲವು ವರ್ಷಗಳ ಕಾಲ ತಪಸ್ಸನ್ನಾಚರಿಸಿದಳು. ಆಕೆ ತಪ್ಪಸ್ಸು ಆಚರಿಸುವಾಗ, ಸಾಕಷ್ಟು ಕಷ್ಟಗಳನ್ನ ಕೂಡ ಅನುಭವಿಸಿದಳು. ಇದಾದ ಬಳಿಕ ಶಿವ ಪಾರ್ವತಿಯ ತಪಸ್ಸಿಗೆ ಮೆಚ್ಚಿ, ಆಕೆಯ ಮನದರಸನಾದ. ಆದ್ರೆ ಈ ವೇಳೆ ಪಾರ್ವತಿಯನ್ನ ಪರೀಕ್ಷಿಸಲು ಶಿವ ಮೊಸಳೆಯ ರೂಪ ತಾಳಬೇಕಾಯಿತು. ಹಾಗಾದ್ರೆ ಶಿವನೇಕೆ ಮೊಸಳೆಯ ರೂಪ ತಾಳಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಪಾರ್ವತಿಯ...

ಅಗ್ನಿ ದೇವ ಹುಟ್ಟಿದ್ದು ಹೇಗೆ ಗೊತ್ತಾ..?

https://youtu.be/dDimmqH6h04 ಪಂಚಭೂತಗಳಲ್ಲಿ ಒಂದಾದ ಅಗ್ನಿ ನಮ್ಮ ದೈನಂದಿನ ಕಾರ್ಯದಲ್ಲಿ ಅವಶ್ಯಕವಾಗಿ ಬೇಕಾಗಿರುವ ವಸ್ತುವಾಗಿದೆ. ಅಗ್ನಿ ಇಲ್ಲದೇ ನಾವು ಅಡಿಗೆ ಮಾಡಲಾಗುವುದಿಲ್ಲ. ಅಗ್ನಿ ಇಲ್ಲದೇ ಹಲವು ಅವಶ್ಯಕ ವಸ್ತುಗಳನ್ನು ತಯಾರಿಸಲಾಗುವುದಿಲ್ಲ. ಪೂಜೆ ಪುನಸ್ಕಾರಗಳು ಅಗ್ನಿ ಇಲ್ಲದೇ, ಪೂರ್ತಿಯಾಗುವುದೇ ಇಲ್ಲ. ಆದ್ರೆ ಈ ಅಗ್ನಿ ದೇವ ಹುಟ್ಟಿದ್ದಾದರೂ ಹೇಗೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ...

ಓರ್ವ ವಿವಾಹಿತ ಸ್ತ್ರೀ ನಿಜವಾಗ್ಲೂ ಬಯಸೋದಾದ್ರೂ ಏನು..?

https://youtu.be/IPt0jdf0T7o ಯಾರನ್ನ ಬೇಕಾದ್ರೂ ನಾವು ಅರ್ಥ ಮಾಡಿಕೊಳ್ಳಬಹುದು. ಆದ್ರೆ ಹೆಣ್ಣನ್ನಲ್ಲ ಅಂತಾ ಹಲವರು ಹೇಳಿದ್ದನ್ನ ನಾವು ಕೇಳಿದ್ದೇವೆ. ಯಾಕಂದ್ರೆ ಓರ್ವ ಪುರುಷನಿಗೆ ಹೆಣ್ಣಿನ ಭಾವನೆಯನ್ನ ಅರಿಯುವ ಶಕ್ತಿ ಕಡಿಮೆ ಇರುತ್ತದೆ. ಇವಳು ಒಮ್ಮೊಮ್ಮೆ ಒಂದೊಂದು ಥರ ಮಾತನಾಡುತ್ತಾಳಲ್ಲ ಅಂತಾ ಅವನ ಮನಸ್ಸಿಗನ್ನಿಸುತ್ತದೆ. ಹಾಗಾದ್ರೆ ಓರ್ವ ಸ್ತ್ರೀ ಬಯಸೋದಾದ್ರೂ ಏನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...

ಈ 6 ವಸ್ತುಗಳನ್ನು ದಾನ ಮಾಡಿದರೆ, ನಿಮ್ಮ ಭಾಗ್ಯ ಖುಲಾಯಿಸುತ್ತದೆ..

https://youtu.be/-xzPRzzKJDI ಎಲ್ಲ ಧರ್ಮದಲ್ಲೂ ದಾನ ಮಾಡುವುದನ್ನು ಪುಣ್ಯ ಎಂದು ಹೇಳಲಾಗಿದೆ. ಆದ್ರೆ ಯಾವ ವಸ್ತುವನ್ನು ದಾನ ಮಾಡಿದ್ರೆ, ಯಾವ ಫಲ ಸಿಗುತ್ತದೆ ಎಂದು ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ಯಾವ 6 ವಸ್ತುವನ್ನು ದಾನ ಮಾಡಿದರೆ, ಉತ್ತಮ ಅನ್ನೋ ಬಗ್ಗೆ ಹೇಳಲಿದ್ದೇವೆ. ಮೊದಲನೇಯ ವಸ್ತು ಅಕ್ಕಿ. ಪ್ರತಿ ಸೋಮವಾರ ಶಿವಲಿಂಗದ ಮೇಲೆ ಅಕ್ಕಿಯ ಅಭಿಷೇಕ ಮಾಡಿ, ಆ...

ಶಿವ ತನ್ನ ಭಕ್ತನನ್ನೇ ಸಂಹಾರ ಮಾಡಿದ್ದೇಕೆ..? ಶಿವನಿಂದ ಸಂಹರಿಸಲ್ಪಟ್ಟ ಆ ಭಕ್ತನ್ಯಾರು..?

https://youtu.be/KAwKB3YxTL4 ಶಂಭೋ ಎಂದರೆ ಕರುಣಿಸುವ ಶಿವ, ತನ್ನ ಭಕ್ತರು ಕೇಳಿದ ವರವನ್ನು ನೀಡುತ್ತಾನೆಂಬ ನಂಬಿಕೆ ಇದೆ. ಅದು ಯಾವ ಭಕ್ತರೇ ಆಗಲಿ, ಅವರು ದೇವತೆಗಳೇ ಆಗಲಿ, ಮನುಷ್ಯರೇ ಆಗಲಿ, ಅಥವಾ ರಾಕ್ಷಸರೇ ಆಗಲಿ, ಯಾರು ವರ ಬೇಡಿದರು ನೀಡುತ್ತಾನೆ. ಆದ್ರೆ ಶಿವನಿಗೆ ಎಷ್ಟು ಕರುಣೆ ಇದೆಯೋ, ಅದಕ್ಕಿಂತ ದುಪ್ಪಟ್ಟು ಕ್ರೋಧವಿದೆ. ಆತ ಕ್ರೋಧಿತನಾದರೆ, ಕಠೋರಾತಿ ಕಠೋರ...
- Advertisement -spot_img

Latest News

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕನ್ನಡ ಬಿಗ್ ಬಾಸ್ ಬಂದ್​ ಮಾಡುವಂತೆ ನೋಟಿಸ್

ಕಿರುತೆರೆಯ ಅತಿ ಜನಪ್ರಿಯ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿ ಪಡೆದಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೀಗ ಹೊಸ ವಿವಾದಕ್ಕೆ ಸಿಲುಕಿದೆ....
- Advertisement -spot_img