https://youtu.be/UBY5twlbhzI
ಕೆಲವರು ದೇವರಿಗೆ ಪ್ರತಿದಿನ ಪೂಜೆ ಮಾಡುತ್ತಾರೆ. ಭಕ್ತಿಯಿಂದ ಇರುತ್ತಾರೆ. ನಿಯತ್ತಾಗಿರುತ್ತಾರೆ. ಆದ್ರೆ ಅವರು ಅನುಕೂಲಸ್ಥರಾಗುವುದಿಲ್ಲ. ಕೆಲವರು ಆರೋಗ್ಯವಂತರಾಗಿರುವುದಿಲ್ಲ. ಇನ್ನು ಕೆಲವರು ಅಂದುಕೊಂಡ ಆಸೆ ನೆರವೇರಿಸಿಕೊಳ್ಳಲಾಗುವುದಿಲ್ಲ. ಆಗ ನಾನು ದೇವರಲ್ಲಿ ಪ್ರತಿದಿನ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತೇನೆ. ಆದ್ರೂ ಕೂಡ ದೇವರಿಗೆ ನನ್ನ ಕಷ್ಟ ಗೊತ್ತಾಗುತ್ತಲೇ ಇಲ್ಲವೆಂದು ಕೊರಗುತ್ತಾರೆ. ಆದ್ರೆ ನಿಮ್ಮಲ್ಲಿ ಕೆಲ ಲಕ್ಷಣಗಳು ಕಂಡು ಬಂದಲ್ಲಿ,...
https://youtu.be/pG6bKZowfqA
ಕೆಲವರು ಯಾವಾಗಲೂ ಬೇರೆಯವರಿಗೆ ಕೆಟ್ಟದ್ದನ್ನೇ ಬಯಸುತ್ತಿರುತ್ತಾರೆ. ಬೇರೆಯವರ ಬಗ್ಗೆ ಅಸೂಯೆ ಪಡುತ್ತಿರುತ್ತಾರೆ. ಅವರಿಗೆ ಸುಮ್ಮ ಸುಮ್ಮನೆ ಶಾಪ ಹಾಕುತ್ತಿರುತ್ತಾರೆ. ಆಗ ಆ ಮನೆಯ ಹಿರಿಯರು ಹಾಗೆಲ್ಲಾ ಬೇರೆಯವರಿಗೆ ಕೆಟ್ಟದ್ದನ್ನ ಬಯಸಬೇಡ, ಒಳ್ಳೆಯದನ್ನ ಬಯಸು ಅಂತಾರೆ. ಯಾಕೆ ನಾವು ಇನ್ನೊಬ್ಬರಿಗೆ ಎಂದಿಗೂ ಕೇಡು ಬಯಸಬಾರದು..? ಯಾವ ಒಳ್ಳೆಯದನ್ನೇ ಬಯಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...
https://youtu.be/j47xQX-sEno
ನಾವು ಹಿಂದೂ ಧರ್ಮದ ಪುರಾಣ ಕಥೆಗಳನ್ನು ಕೇಳಿದಾಗ, ಅದರಲ್ಲಿ ಶಿವ ಬರೀ ತನ್ನ ಸಾತ್ವಿಕ ಭಕ್ತರಿಗಷ್ಟೇ ಅಲ್ಲದೇ, ರಾಕ್ಷಸ ಭಕ್ತರಿಗೂ ಒಲಿದು ವರ ನೀಡಿದ್ದರ ಬಗ್ಗೆ ನಾವು ಕೇಳಿದ್ದೇವೆ. ಇದರೊಂದಿಗೆ ಶಿವ ವರ ಕೊಟ್ಟು ಮಾಡಿಕೊಂಡ ತಪ್ಪನ್ನು ಸರಿಪಡಿಸಲು ಯಾವಾಗಲೂ ವಿಷ್ಣುವೇ ಬರುತ್ತಿದ್ದನೆಂಬುದನ್ನೂ ನಾವು ಕೇಳಿದ್ದೇವೆ. ಹಾಗಾಗಿ ಇಂದು ನಾವು ರಾಕ್ಷಸರಿಗೆ ಶಿವನನ್ನು ಕಂಡರೆ...
https://youtu.be/j47xQX-sEno
ಹಲವರು ಪುತ್ರ ಪ್ರಾಪ್ತಿರಸ್ತು ಅಂತಾ ಆಶೀರ್ವಾದ ಮಾಡ್ತಾರೆ. ಯಾಕಂದ್ರೆ ಗಂಡು ಮಗು ಹುಟ್ಟಿದ್ರೆ, ವಂಶಾಭಿವೃದ್ಧಿಯಾಗತ್ತೆ. ಅವನು ತಂದೆ ತಾಯಿಗೆ ಆಧಾರವಾಗಿರ್ತಾನೆ ಅಂತಾ. ಆದ್ರೆ ಹೆಣ್ಣು ಮಗು ಹುಟ್ಟದಿದ್ರೆ, ತಂದೆ ತಾಯಿ ಋಣ ತೆಗೆದುಕೊಂಡು ಮುಂದಿನ ಜನ್ಮಕ್ಕೆ ಹೋಗಬೇಕಾಗತ್ತೆ ಅಂತಾರೆ ಹಿರಿಯರು. ಯಾಕೆ ಹೀಗೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ನಿಮಗೆ ಒಬ್ಬನೇ ಮಗ ಅಥವಾ...
https://youtu.be/rR9wS3vjupk
ಚಾಣಕ್ಯರು ಜೀವನದ ಬಗ್ಗೆ ಹಲವಾರು ನೀತಿಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದರಲ್ಲಿ ಕೆಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಇಂದು ನಾವು ಚಾಣಕ್ಯರು ಕೆಲ ಹೆಂಗಸರ ಜೊತೆ ಸಂಬಂಧ ಬೆಳೆಸಬಾರದು ಅಂತಾ ಹೇಳಿದ್ದಾರೆ. ಹಾಗೆ ಮಾಡುವುದು ಪಾಪದ ಕೆಲಸ ಅಂದಿದ್ದಾರೆ ಚಾಣಕ್ಯರು. ಹಾಗಾದ್ರೆ ಪುರುಷರು ಎಂಥ ಕೆಲಸ ಮಾಡಬಾರದು...
https://youtu.be/-xzPRzzKJDI
ನಾವು ಮಲಗಿದ ಮೇಲೆ ಕಾಣುವ ಕನಸು ನಮ್ಮ ಕೈಯಲ್ಲಿಲ್ಲ. ಕೆಲವೊಮ್ಮೆ ನಮ್ಮ ಪರಿಚಯಸ್ಥರು ಕನಸ್ಸಿನಲ್ಲಿ ಬರ್ತಾರೆ. ಕೆಲವೊಮ್ಮೆ ತೀರಿಹೋದವರು ಕನಸ್ಸಿನಲ್ಲಿ ಬರ್ತಾರೆ. ಕೆಲವೊಮ್ಮೆ, ಪ್ರಾಣಿ, ಪಕ್ಷಿ, ಗಿಡ ಮರ, ದೇವರು, ಯಾವುದೇ ಜಾಗ ಅಥವಾ ದೇವಸ್ಥಾನ, ಶಾಲೆ ಇತ್ಯಾದಿ ಕನಸ್ಸಿನಲ್ಲಿ ಬರುತ್ತದೆ. ಕನಸು ಕೂಡ ಚಿತ್ರ ವಿಚಿತ್ರವಾಗಿರುತ್ತದೆ. ಅದಕ್ಕೆ ಅರ್ಥಾನೇ ಇರೋದಿಲ್ಲಾ. ಆದ್ರೆ ಕೆಲವು...
https://youtu.be/h5lZfofxeWY
ಕೆಲವರು ಆರೋಗ್ಯದ ಬಗ್ಗೆ ಮಾತನಾಡುವಾಗ, ಏನ್ಮಾಡೋದು ನೂರೆಂಟು ಖಾಯಿಲೆಗಳು ಬರ್ತಿರ್ತವೆ, ಹೋಗ್ತಿರ್ತವೆ. ಜೀವನ ಮಾಡ್ಕೊಂಡು ಹೋಗ್ತಿರ್ಬೇಕು ಅಂತಾ. ಅಲ್ಲದೇ, ನಾವು ಬಳಸೋ ಆಂಬುಲೆನ್ಸ್ ನಂಬರ್ ಕೂಡ 108. ಅಲ್ಲದೇ ಕೆಲ ಹಿರಿಯರು ಮಾತನಾಡುವಾಗ ನೂರೆಂಟು ವಿಘ್ನ ಅಂತಾ ಮಾತಾಡ್ತಾರೆ. ಇನ್ನು ಜಪ ಮಾಲೆಯಲ್ಲೂ 108 ಮಣಿಗಳಿರುತ್ತದೆ. ಹಾಗಾಗಿ ನಾವಿಂದು ಯಾಕೆ ಜಪ ಮಾಲೆಯಲ್ಲಿ 108...
https://youtu.be/V3cD2tjW6k0
ಇಂದಿನ ಕಾಲದಲ್ಲಿ ವಿದ್ಯಾಭ್ಯಾಸದಲ್ಲಿ, ಕೆಲಸ ಕಾರ್ಯಗಳಲ್ಲಿ, ಹಲವು ಕ್ಷೇತ್ರಗಳಲ್ಲಿ ಹೆಣ್ಣೇ ಮುಂದಿದ್ದಾಳೆ. ಎಷ್ಟೋ ಜನ ಹೆಣ್ಣು ಮಕ್ಕಳು ಪತಿಯ ಸಹಾಯವಿಲ್ಲದೇ, ಮನೆ ನಿರ್ವಹಿಸುವಷ್ಟು ಶಕ್ತಿವಂತರಾಗಿದ್ದಾರೆ. ಆರ್ಥಿಕವಾಗಿ ಬಲಶಾಲಿಗಳಾಗಿದ್ದಾರೆ. ಪ್ರೀತಿ, ವಾತ್ಸಲ್ಯ, ಮಮಕಾರದಲ್ಲಿ ಮುಂದಿರುವ ಹೆಣ್ಣು ಪುರುಷರಿಗಿಂತ 4 ವಿಷಯದಲ್ಲಿ ಯಾವಾಗಲೂ ಮುಂದು ಅನ್ನುತ್ತಾರೆ ಚಾಣಕ್ಯರು. ಹಾಗಾದರೆ ಆ 4 ವಿಷಯವಾದ್ರೂ ಏನು ಅಂತಾ ತಿಳಿಯೋಣ...
https://youtu.be/FDwnV3OT0aE
ಹಲವರು ನೀರು ಕುಡಿಯುವಾಗ ಅರ್ಜೆಂಟ್ಲ್ಲಿ ನಿಂತು, ಗಟಗಟನೇ ನೀರು ಕುಡಿದು ಹೋಗುತ್ತಾರೆ. ಆಗ ನಮ್ಮಲ್ಲಿರುವ ಕೆಲ ಹಿರಿಯರು ನಿಂತು ನೀರು ಕುಡಿಯಬಾರದು ಅಂತಾ ಗದರುತ್ತಾರೆ. ಅವರು ಗದರೋದು ನಿಮಗೆ ಸಿಟ್ಟು ತರಿಸಬಹುದು. ಆದ್ರೆ ಅದರ ಹಿಂದೆ ಒಂದು ಕಾರಣವಿದೆ. ಬರೀ ವೈಜ್ಞಾನಿಕವಾಗಿ ಅಲ್ಲದೇ, ಶಾಸ್ತ್ರದಲ್ಲೂ ಕೂಡ ನಿಂತು ನೀರು ಕುಡಿಯಬಾರದು ಅಂತಾ ಹೇಳಲಾಗುತ್ತದೆ. ಅದಕ್ಕೆ...
https://youtu.be/FDwnV3OT0aE
ಮನುಷ್ಯ ಯಾವುದಕ್ಕೆ ಬೆಲೆ ಕೊಡದಿದ್ದರೂ, ಸಂಬಂಧಕ್ಕೆ ಬೆಲೆ ಕೊಡಬೇಕು ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ಸಂಬಂಧಕ್ಕಿಂತ ದೊಡ್ಡದು ಯಾವುದೂ ಇಲ್ಲ. ಯಾಕಂದ್ರೆ ನಾವು ನಮ್ಮ ಮನೆ ಜನರಿಗೆ ಏನಾದ್ರೂ ಕಷ್ಟ ಆದ್ರೆ, ಎಷ್ಟು ದುಃಖ ಪಡ್ತೇವೆ. ಆದ್ರೆ ನಮ್ಮ ಮನೆ ಜನರು ಯಾರಾದರೂ ತೀರಿ ಹೋದಾಗ, ಅವರ ಶವವನ್ನ ನಾವು ಹೆಚ್ಚು ಸಮಯ ಇರಿಸಿಕೊಳ್ಳುವುದಿಲ್ಲ....