Tuesday, October 7, 2025

lord brahma

ಶ್ರೀರಾಮನಿಂದಲೇ ರಾವಣನ ಸಂಹಾರವಾಗಿದ್ದೇಕೆ ಗೊತ್ತೇ..?

Spiritual News: ಶಸ್ತ್ರ-ಶಾಸ್ತ್ರ ವಿದ್ಯಾಪಾರಂಗತ, ಸಕಲಕಲಾವಲ್ಲಭ, ನವಗ್ರಹಗಳನ್ನೇ ತನ್ನ ಅಡಿಯಲ್ಲಿರಿಕೊಂಡಿದ್ದ ಲಂಕಾಧಿಪತಿ ರಾವಣನ ಸಂಹಾರವಾಗಿದ್ದು, ಮಾನವರೂಪಿ ಶ್ರೀರಾಮನಿಂದ. ಹಾಗಾದರೆ ರಾವಣನನ್ನು ಕೊಲ್ಲಲು ಶ್ರೀರಾಮನೇ ಏಕೆ ಜನ್ಮ ತಾಳಬೇಕಾಯಿತು ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಬಗ್ಗೆ ತಿಳಿಯೋಣ ಬನ್ನಿ.. ತ್ರೇತಾಯುಗದಲ್ಲಿ ಪ್ರತಾಪ್‌ವಾನ್, ಅರಿಮರ್ದನ, ಧರ್ಮರುಚಿ ಎಂಬ ಮೂವರು ವ್ಯಕ್ತಿಗಳಿದ್ದರು. ಇವರಿಗೆ ಬ್ರಾಹ್ಮಣರಿಂದ ಶಾಪ ಸಿಕ್ಕ...

ಶ್ರೀರಾಮ 14 ವರ್ಷಗಳ ವನವಾಸ ಅನುಭವಿಸಲು ಕಾರಣವೇನು..?

Spiritual News: ನಮ್ಮ ಜೀವನದಲ್ಲಿ ಏನೇನು ಆಗಬೇಕು ಅಂತಾ ದೇವರು ಮೊದಲೇ ಬರೆದಿರುತ್ತಾನೆ ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಅದೇ ರೀತಿ ಶ್ರೀರಾಮ ವನವಾಸ ಮಾಡಲು ಕೂಡ, ಕಾರಣವಿತ್ತು. ಕೈಕೆ ಸುಮ್ಮನೆ ಶ್ರೀರಾಮನಿಗೆ ವನವಾಸಕ್ಕೆ ಕಳುಹಿಸಿರಲಿಲ್ಲ. ಅದರ ಹಿಂದೆ ಲೋಕ ಕಲ್ಯಾಣದ ಕಾರಣವಿತ್ತು. ಶ್ರೀರಾಮನ ವನವಾಸದ ಕಾರಣ ತಿಳಿಯೋಣ ಬನ್ನಿ.. ಶ್ರೀರಾಮನನ್ನು ಅತ್ಯಂತ ಪ್ರೀತಿಯಿಂದ...

ಇದು ಪ್ರಭು ಶ್ರೀರಾಮನ ಜನ್ಮ ಕಥೆ

Spiritual News: ಶ್ರೀವಿಷ್ಣು ದಶಾವತಾರ ತೆಗೆದುಕೊಂಡಿದ್ದು, ಏಳನೇ ಅವತಾರವೇ ಶ್ರೀರಾಮನ ಅವತಾರ. ತ್ರೇತಾಯುಗದಲ್ಲಿ, ಮನುಷ್ಯ ರೂಪದಲ್ಲಿ ಬಂದ ವಿಷ್ಣು, ಶ್ರೀರಾಮನ ಅವತಾರವನ್ನು ತಾಳಿದ. ಈ ಹಿಂದೆ ಒಂದು ಕಥೆ ಇದೆ. ರಾಜಾ ದಶರಥನಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅವನು ಋಷಿಮುನಿಗಳ ಸಲಹೆಯಂತೆ, ಪುತ್ರ ಕಾಮೇಷ್ಠಿ ಯಾಗವನ್ನು ಮಾಡಿದ. ಈ ಯಾಗದಲ್ಲಿ ಭಾಗವಹಿಸಲು, ಹಲವಾರು ಋಷಿಮುನಿಗಳು, ವೇದ ವಿದ್ಯಾ...

ಅಯೋಧ್ಯೆ ಗರ್ಭಗುಡಿಯಲ್ಲಿ ಆಸೀನನಾದ ರಾಮಲಲ್ಲಾ: ಪಟ ವೈರಲ್

National News: ಅಯೋಧ್ಯೆ ರಾಮಮಂದೀರಕ್ಕೆ ನಿನ್ನೆಯಷ್ಟೇ ರಾಮಲಲ್ಲಾನನ್ನು ತಂದು ಪ್ರತಿಷ್ಠಾಪನೆ ಮಾಡಲಾಯಿತು. ಇಂದು ಬಾಲರಾಮನ ಮೂರ್ತಿಯ ಫೋಟೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹವನ್ನು ನಿನ್ನೆಯಷ್ಟೇ ಬಿಗಿಭದ್ರತೆಯ ಮೂಲಕ, ಕ್ರೇನ್‌ನಲ್ಲಿ ಗರ್ಭಗುಡಿಗೆ ತಂದಿಡಲಾಗಿದೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಪ್ಪು ಶಿಲೆಯ ಮೂರ್ತಿಗೆ...

ದೇವರ ಪೂಜೆಗೆ ಚೆಂಡು ಹೂವು ಶ್ರೇಷ್ಠ ಅಂತಾ ಹೇಳುವುದೇಕೆ..?

Spiritual Story: ದೇವರ ಪೂಜೆಗೆ ನಾವು ಮಲ್ಲಿಗೆ, ಗುಲಾಬಿ, ದಾಸವಾಳ, ಸೇರಿ ಹಲವು ಹೂವುಗಳ ಬಳಕೆ ಮಾಡುತ್ತೇವೆ. ಆದರೆ ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ, ವಿಶೇಷ ಪೂಜೆ ಇರುವ ದಿನಗಳಲ್ಲಿ ದೇವರಿಗೆ ಚೆಂಡು ಹೂವಿನಿಂದಲೇ ಅಲಂಕಾರ ಮಾಡಲಾಗುತ್ತದೆ. ಹಾಗಾದ್ರೆ ದೇವರಿಗೆ ಚೆಂಡು ಹೂವು ಶ್ರೇಷ್ಠ ಅಂತಾ ಹೇಳುವುದೇಕೆ ಅಂತಾ ತಿಳಿಯೋಣ ಬನ್ನಿ.. ಚೆಂಡು ಹೂವನ್ನು ಬರೀ ಪೂಜೆಗಷ್ಟೇ...

ಜೀವನ ದುಃಖಭರಿತವಾಗುವುದೇ ಈ ಕಾರಣಕ್ಕೆ..

Spiritual Story: ನಮ್ಮಲ್ಲಿ ಕೆಲವರು ಯಾವಾಗಲೂ ಕೋಪದಲ್ಲೇ, ದುಃಖದಲ್ಲೇ ಇರುತ್ತಾರೆ. ಅವರಿಗೆ ತೃಪ್ತಿ ಅನ್ನುವುದೇ ಇರುವುದಿಲ್ಲ. ಅವರು ಯಾವುದಾದರೂ ವಸ್ತು, ವ್ಯಕ್ತಿ, ಕಾರ್ಯಕ್ರಮ ಇತ್ಯಾದಿ ನೋಡಿದಾಗ, ಅದರಲ್ಲಿ ಏನಾದರೂ ಕೊಂಕು ಕಂಡುಹಿಡಿದು ಮಾತನಾಡುತ್ತಾರೆ. ಸ್ವತಃ ತಮ್ಮವರನ್ನೇ ಅವರು ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ಅತೃಪ್ತ ಭಾವನೆ ಅವರಲ್ಲಿರುತ್ತದೆ. ಹೀಗಾಗುವುದಕ್ಕೆ ಕಾರಣವೇನೆಂದರೆ, ಅವರು ಜೀವನದಲ್ಲಿ ಅಳವಡಿಸಿಕೊಂಡಿರುವ ಕೆಲ...

ಈ 2 ಗುಣವಿರುವವರು ಎಂದಿಗೂ ಉದ್ಧಾರವಾಗಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು..

Spiritual Story: ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಬೇಕು ಅಂದ್ರೆ, ಕೆಲವು ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಿರಬೇಕು. ಆಗಲೇ ಆ ವ್ಯಕ್ತಿ ಯಶಸ್ವಿಯಾಗಲು ಸಾಧ್ಯ. ಆದರೆ ಈ 2 ಗುಣವಲಿರುವವರು ಎಂದಿಗೂ ಉದ್ದಾರವಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯರು. ಹಾಗಾದ್ರೆ ಯಾವುದು ಆ ಗುಣ ಅಂತಾ ತಿಳಿಯೋಣ ಬನ್ನಿ.. ನಮ್ಮನ್ನು ಯಶಸ್ಸಿನ ದಾರಿಗೆ ಒಯ್ಯದ 2 ಗುಣಗಳು ಯಾವುದು ಅಂದ್ರೆ, ಒಂದು...

ರಸ್ತೆಯಲ್ಲಿ ಸಿಕ್ಕ ಹಣವನ್ನು ಹೇಗೆ ಬಳಸಬೇಕು..?

Spiritual Story: ಹಲವರಿಗೆ ದಾರಿಯಲ್ಲಿ ನಡೆದು ಹೋಗುವಾಗ, ಅಚಾನಕ್ಕಾಗಿ ಹಣ ಸಿಗುತ್ತದೆ. ಅವರು ಆ ಹಣವನ್ನು ತೆಗೆದುಕೊಂಡು ಖರ್ಚು ಮಾಡಬಹುದು. ಇನ್ನು ಕೆಲವರು ಸ್ವಲ್ಪ ದಿನ ತಮ್ಮ ಬಳಿ ಆ ಹಣವನ್ನು ಇರಿಸಿಕೊಂಡು ಬಳಿಕ ಖರ್ಚು ಮಾಡಬಹುದು. ಇನ್ನು ಕೆಲವರು ಆ ಹಣವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಬಹುದು. ಆದರೆ ರಸ್ತೆಯಲ್ಲಿ ಸಿಗುವ ಹಣದ ಗುಣ ಹೇಗಿರುತ್ತದೆ..?...

ಈ ವಿಷಯಗಳನ್ನು ಯಾರಲ್ಲಿಯೂ ಹೇಳಿಕೊಳ್ಳಬೇಡಿ ಅಂತಾರೆ ಚಾಣಕ್ಯರು..

Spiritual Story: ನಾವೆಲ್ಲರೂ ನೆಮ್ಮದಿ, ಸುಖ, ಸಂತೋಷ, ಗೌರವದಿಂದ ಬದುಕಬೇಕು ಅಂದ್ರೆ, ನಾವು ನಮ್ಮ ಜೀವನದ ಕೆಲವು ವಿಷಯಗಳನ್ನು ಮತ್ತು ಕೆಲವು ಸತ್ಯಗಳನ್ನು ಯಾರಲ್ಲಿಯೂ ಹೇಳಬಾರದು. ಆ ವಿಷಯಗಳು ಬೇರೆಯವರಿಗೆ ತಿಳಿದಾಗ, ಅದರಿಂದ ನಮಗೇನು ನಷ್ಟವಾಗುವುದಿಲ್ಲ. ಆದರೆ ಅದು ಕೆಲವೊಂದು ಸಮಸ್ಯೆಗಳು ಬರಬಹುದು. ಹಾಗಾದ್ರೆ ನಾವು ಯಾವ ವಿಷಯಗಳನ್ನು ಬೇರೆಯವರಲ್ಲಿ ಹೇಳಬಾರದು ಅಂತಾ ತಿಳಿಯೋಣ...

ಶುಭಕಾರ್ಯವಿದ್ದಾಗ ಮನೆಗೆ ಮಾವಿನ ತೋರಣ ಕಟ್ಟಲು ಕಾರಣವೇನು..?

Spiritual Story: ಹಿಂದೂ ಧರ್ಮದಲ್ಲಿ ಶುಭಕಾರ್ಯಗಳಿದ್ದಾಗ, ಹಬ್ಬ ಹರಿದಿನಗಳಲ್ಲಿ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟುವುದು ಪದ್ಧತಿ. ಇದು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೇ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪಸರಿಸಲು ಕಾರಣವಾಗುತ್ತದೆ. ಹಾಗಾದ್ರೆ ಶುಭಕಾರ್ಯವಿದ್ದಾಗ ಮನೆಗೆ ಮಾವಿನ ತೋರಣ ಕಟ್ಟಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಮನೆ ಅಥವಾ ಕಚೇರಿಗಳಲ್ಲಿ, ಅಂಗಡಿಗಳಲ್ಲಿ ಶುಭಕಾರ್ಯವಿದ್ದಾಗ ಮಾವಿನ ತೋರಣ ಕಟ್ಟಲಾಗುತ್ತದೆ....
- Advertisement -spot_img

Latest News

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕನ್ನಡ ಬಿಗ್ ಬಾಸ್ ಬಂದ್​ ಮಾಡುವಂತೆ ನೋಟಿಸ್

ಕಿರುತೆರೆಯ ಅತಿ ಜನಪ್ರಿಯ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿ ಪಡೆದಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೀಗ ಹೊಸ ವಿವಾದಕ್ಕೆ ಸಿಲುಕಿದೆ....
- Advertisement -spot_img