Friday, October 18, 2024

lord krishna

ಭಕ್ತನನ್ನು ಪರೀಕ್ಷಿಸಿದ್ದ ಶ್ರೀಕೃಷ್ಣ.. ಚಿಕ್ಕ ಕಥೆ..

ವಿಷ್ಣು, ಶಿವ, ಬ್ರಹ್ಮ, ದುರ್ಗೆ, ಕೃಷ್ಣ ಹೀಗೆ ಎಲ್ಲ ದೇವತೆಗಳ ಬಗ್ಗೆ ನಾವು ನಿಮಗೆ ಹಲವು ಕಥೆಗಳನ್ನು ಹೇಳಿದ್ದೆವು. ಇಂದು ನಾವು ಶ್ರೀಕೃಷ್ಣ ತನ್ನ ಭಕ್ತನನ್ನು ಹೇಗೆ ಪರೀಕ್ಷಿಸಿದ ಅನ್ನೋ ಕಥೆಯನ್ನ ಹೇಳಲಿದ್ದೆವೆ. ಒಂದೂರಲ್ಲಿ ಓರ್ವ ಕೃಷ್ಣನ ಭಕ್ತನಿದ್ದ. ಅವನ ಹೆಸರು ಗಿರಿಧರ. ಅವನು ಪ್ರತಿದಿನ ಬೆಳಿಗ್ಗೆ ಬೇಗ ಎದ್ದು, ನದಿಯಲ್ಲಿ ಮಿಂದು, ಭಕ್ತಿಯಿಂದ ಶ್ರೀಕೃಷ್ಣನ...

ಯಾರ ಶಾಪದಿಂದಾಗಿ ಕೃಷ್ಣನ ಗೆಳೆಯ ಸುಧಾಮ ಬಡವನಾದ ಗೊತ್ತಾ..?

ಶ್ರೀಕೃಷ್ಣನಂಥ ದೇವನೇ ಸುಧಾಮನ ಗೆಳೆಯನಾಗಿರುವಾಗ ಸುಧಾಮ ಬಡವನಾಗಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡೋದು ಸಹಜ. ಆದ್ರೆ ಶಾಪ ಸಿಕ್ಕ ಕಾರಣಕ್ಕೆ, ಸುಧಾಮ ಬಡವನಾಗಿದ್ದ. ಹಾಗಾದ್ರೆ ಯಾರ ಶಾಪದಿಂದ ಸುಧಾಮ ಬಡವನಾದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ.. ನವರಾತ್ರಿಯ ಮೂರನೇ ದಿನದ ಪ್ರಸಾದ ರೆಸಿಪಿ.. ಒಬ್ಬಳು ಬಡ ಬ್ರಾಹ್ಮಣ ವೃದ್ಧೆ ಇದ್ದಳು. ಆಕೆ ಬೆಳಿಗ್ಗೆಯಿಂದ...

ಬಾಲಗೋಪಾಲನನ್ನು ನೋಡಲು ಬಂದ ಶನಿ ಕಣ್ಣೀರು ಹಾಕಿದ್ದೇಕೆ..?

ವಿಷ್ಣುವಿನ ಅವತಾರವಾದ ಶ್ರೀಕೃಷ್ಣ ಜನ್ಮ ಪಡೆದಾಗ, ದೇವಾನು ದೇವತೆಗಳೆಲ್ಲ ಶ್ರೀಕೃಷ್ಣನನ್ನು ನೋಡಲು ದೇವಲೋಕದಿಂದ ಬರುತ್ತಾರೆ. ಆಗ ಆ ದೇವತೆಗಳಲ್ಲಿ ಶನಿದೇವ ಕೂಡ ಒಬ್ಬನಾಗಿರುತ್ತಾನೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಪ್ರಕಾರ, ಶನಿದೇವ ಯಾರ ಹೆಗಲೇರಿ ಕೂರುತ್ತಾನೋ, ಅವನ ಜೀವನ ಕಷ್ಟದಲ್ಲಿರುವುದು ಖಚಿತ. ಯಾಕಂದ್ರೆ ಶನಿದೇವ, ಈ ಚರಾಚರಗಳ ಒಡೆಯನಾದ ಶಿವನನ್ನೇ ಬಿಡಲಿಲ್ಲ. ಇನ್ನು ಸಾಮಾನ್ಯರಿಗೆ ಬಿಡೋದುಂಟೇ..?...

ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 2

ಮೊದಲ ಭಾಗದಲ್ಲಿ ನಾವು ಬಡವ ರಾಜನನ್ನು ಕಾಣಲು ಅರಮನೆಗೆ ಬಂದು, 3 ದ್ವಾರಕ್ಕೆ ಹೋಗಿ, ಯಾವ ದ್ವಾರದ ಷರತ್ತನ್ನೂ ಪೂರೈಸಲಾಗದೇ, ನಾಲ್ಕನೇ ದ್ವಾರಕ್ಕೆ ಹೋದ ಕಥೆಯ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಬಡವನಿಗೆ 4ನೇ ದ್ವಾರದಲ್ಲಿ ಯಾರು ಸಿಗುತ್ತಾರೆ..? ಯಾವ ಷರತ್ತು ಇಡುತ್ತಾರೆ..? ಮತ್ತು ಮುಂದೇನಾಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಪ್ರತಿದಿನ ಮಾಡುವ ಇಂಥ...

ಹೆಣ್ಣೆಂದರೆ ಉಪ್ಪಿದ್ದ ಹಾಗೆ ಎಂದಿದ್ದಾನೆ ಶ್ರೀಕೃಷ್ಣ.. ಯಾಕೆ ಹೀಗೆ ಹೇಳಿದ..?

ಜೀವನದಲ್ಲಿ ನಾವು ಉದ್ಧಾರವಾಗಬೇಕು ಅಂದ್ರೆ ಶ್ರೀಕೃಷ್ಣನ ಈ ಮಾತುಗಳನ್ನು ಕೇಳಬೇಕು ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಇಂದು ಶ್ರೀಕೃಷ್ಣ ಹೆಣ್ಣನ್ನು ಉಪ್ಪಿಗೆ ಹೋಲಿಸಿದ್ದರ ಬಗ್ಗೆ ನಾವು ನಿಮಗೆ ವಿವರಣೆ ನೀಡಲಿದ್ದೇವೆ. ಹಿಂದೂ ಧರ್ಮದ ಪವಿತ್ರ ಕಾರ್ಯಗಳಲ್ಲಿ ಮಹತ್ತರ ಸ್ಥಾನ ಪಡೆದ ಎಲೆಗಳಿವು.. ಪೌರಾಣಿಕ ಕಥೆಗಳ ಪ್ರಕಾರ, ಕೃಷ್ಣನಿಗೆ 60 ಸಾವಿರ ಪತ್ನಿಯರು. ಅದರಲ್ಲಿ 8...

ಯಶಸ್ಸು ಗಳಿಸಬೇಕೆಂದರೆ ಕೃಷ್ಣನ ಈ 10 ಮಾತನ್ನ ಕೇಳಿ..- ಭಾಗ 2

ಹಿಂದಿನ ಭಾಗದಲ್ಲಿ ನಾವು ಕೃಷ್ಣ ಪರಮಾತ್ಮ ಹೇಳಿದ 10 ಮಾತುಗಳಲ್ಲಿ 5 ಮಾತುಗಳ ಬಗ್ಗೆ ವಿವರಣೆ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಮಾತುಗಳ ಬಗ್ಗೆ ವಿವರಣೆ ತಿಳಿಯೋಣ.. ಆರನೇಯದಾಗಿ ಯಶಸ್ಸು ಗಳಿಸಲು, ನಿಮ್ಮವರಿಂದ ದೂರವಾಗಬೇಕು ಎಂದಾದಲ್ಲಿ ದೂರವಾಗಿ. ಕೆಲವರಿಗೆ ಅಪ್ಪ- ಅಮ್ಮನನ್ನು ಬಿಟ್ಟು, ಬೇರೆ ಊರಿಗೆ ಹೋಗಲು ಇಷ್ಟವಿರುವುದಿಲ್ಲ. ಅದಕ್ಕೆ ಅಪ್ಪ-...

ಯಶಸ್ಸು ಗಳಿಸಬೇಕೆಂದರೆ ಶ್ರೀಕೃಷ್ಣನ ಈ 10 ಮಾತನ್ನ ಕೇಳಿ..- ಭಾಗ 1

ಕುರುಕ್ಷೇತ್ರ ಯುದ್ಧ ನಡೆಯುವ ವೇಳೆ ಅರ್ಜುನ ಬೇಸರಗೊಂಡಿದ್ದ. ಎದುರಾಳಿಗಳೂ ತಮ್ಮವರೇ, ಸಂಬಂಧಿಕರು, ಗುರುಗಳು, ಹಿರಿಯರೊಂದಿಗೆ ನಾನು ಯುದ್ಧ ಮಾಡುವುದಿಲ್ಲವೆಂದು ಅರ್ಜುನ ಕೈ ಚೆಲ್ಲಿ ಕುಳಿತಿದ್ದ. ಆಗ ಶ್ರೀಕೃಷ್ಣ ಭಗವದ್ಗೀತೆಯ ಸಾರವನ್ನು ಹೇಳಿ, ಯುದ್ಧ ಯಾಕೆ ಮುಖ್ಯವಾಗಿದೆ ಎಂದು ಹೇಳಿದ. ನಂತರವೇ ಅರ್ಜುನ ಯುದ್ಧಕ್ಕೆ ಇಳಿದಿದ್ದು. ಇಂಥ ಶ್ರೀಕೃಷ್ಣ ಪರಮಾತ್ಮ, ಜೀವನದಲ್ಲಿ ನಾನು ಉದ್ಧಾರವಾಗಬೇಕು ಅಂದರೆ,...

ಶ್ರೀ ಕೃಷ್ಣ ಜನ್ಮಾಷ್ಠಮಿಗೆ ಮಾಡಬಹುದು ಈ ಅವಲಕ್ಕಿ ಲಾಡು ಪ್ರಸಾದ..

ಶ್ರೀಕೃಷ್ಣನ ಸ್ನೇಹಿತ ಮತ್ತು ಪರಮ ಭಕ್ತ ಕುಚೇಲ, ಕೃಷ್ಣನಿಗಾಗಿ ಅವಲಕ್ಕಿಯನ್ನ ತಂದು ಕೊಟ್ಟ. ಮತ್ತು ಕೃಷ್ಣ ಅದನ್ನು ಇಷ್ಟಪಟ್ಟು ತಿಂದ. ಅಂದಿನಿಂದಲೇ, ಶ್ರೀಕೃಷ್ಣನಿಗೆ ಅವಲಕ್ಕಿ ಪ್ರಸಾದ ನೈವೇದ್ಯ ಮಾಡಿದರೆ, ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಇಂದು ನಾವು ಅವಲಕ್ಕಿಯ ಲಾಡು ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ....

ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 6

ಭಾಗ ಒಂದು, ಎರಡು, ಮೂರು, ನಾಲ್ಕು ಮತ್ತು ಐದನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 20 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಆರನೇಯ ಭಾಗದಲ್ಲಿ ವಿಷ್ಣುವಿನ ಉಳಿದ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ. ಇಪ್ಪತ್ತೊಂದನೇಯ ಅವತಾರ ಶ್ರೀ ಕೃಷ್ಣ. ಅಧರ್ಮದ ನಾಶ ಮಾಡಲು ಬಂದವನೇ ಭಗವಾನ್ ಶ್ರೀಕೃಷ್ಣ. ವಾಸುದೇವ ಮತ್ತು ದೇವಕಿಯ ಎಂಟನೇ ಪುತ್ರನಾಗಿ...

ನಿಮಗೆ ತುಂಬ ಕೋಪ ಬರತ್ತಾ..?ನಿಮ್ಮದು ಸಿಡುಕುವ ಗುಣಾನಾ..? ಹಾಗಾದ್ರೆ ಈ ಕಥೆ ಓದಿ..

ಯಾರಿಗೆ ಸಿಟ್ಟು ಜಾಸ್ತಿ ಇರತ್ತೋ ಅವರು ಜೀವನದಲ್ಲಿ ಮುಂದೆ ಬರೋಕ್ಕೆ ಸಾಧ್ಯಾನೇ ಇಲ್ಲಾ… ಆದ್ರೂ ಕೋಪಿಷ್ಠರು ಜೀವನದಲ್ಲಿ ಮುಂದೆ ಬಂದಿದ್ರೆ, ಅದು ಅವರ ಕೆಲ ಸಮಯಯದ ತಾಳ್ಮೆಯಿಂದ ಬಂದಿರ್ತಾರೆ. ಯಾಕಂದ್ರೆ ಯಾರಿಗೆ ಸಿಟ್ಟು ಬರತ್ತೋ, ಆ ಸಮಯದಲ್ಲಿ ಮನುಷ್ಯನ ಮನಸ್ಸಿನಲ್ಲಿ ಬರೀ ತಪ್ಪು ಭಾವನೆಗಳೇ ತುಂಬಿರತ್ತೆ. ಹಾಗಾಗಿ ಸಿಡುಕುತ್ತಲೇ ಇರುವವರಿಗೆ ದುಃಖವೇ ಹೆಚ್ಚು. ಹಾಗಾದ್ರೆ...
- Advertisement -spot_img

Latest News

Dharwad News: ಧಾರವಾಡದಲ್ಲಿ ಸತತ ಮಳೆಗೆ ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ

Dharwad News: ಧಾರವಾಡ: ಧಾರವಾಡದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮವಾಗಿ ರಸ್ತೆ ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ 4 ಮಳೆಗೆ ಕೊಚ್ಚಿಹೋಗಿದ್ದು, ಧಾರವಾಡದ ರಮ್ಯ ರೆಸಿಡೆನ್ಸಿಯ...
- Advertisement -spot_img