Friday, May 23, 2025

lord nandi

ದಿನದಿಂದ ದಿನಕ್ಕೆ ಬೃಹದಾಕಾರವಾಗುತ್ತಿದೆ ಈ ನಂದಿ ಮೂರ್ತಿ..

Spiritual: ಆದಿದೇವ ಶಂಕರನ ವಾಹನವಾಗಿರುವ ನಂದಿ, ಕಲಿಯುಗ ಮುಗಿಯುವ ಬಗ್ಗೆ ಮುನ್ಸೂಚನೆ ಕೊಡುತ್ತಿದ್ದಾನೆ. ಇದು ನಿಮಗೆ ಆಶ್ಚರ್ಯ ತರುವ ವಿಷಯವಾಗಿದ್ದರೂ ಕೂಡ, ಸತ್ಯ. ಭಾರತದಲ್ಲಿರುವ ಒಂದು ದೇವಸ್ಥಾನದ ನಂದಿ ಮೂರ್ತಿ, ಬೃಹದಾಕಾರವಾಗಿ ಬೆಳೆಯುತ್ತಿದೆ. ಇದು ಯಾವಾಗ ಬೆಳೆಯುವುದು ನಿಲ್ಲಿಸುತ್ತದೆಯೋ, ಅಂದೇ ಕಲಿಯುಗದ ಅಂತ್ಯವಾಗುತ್ತದೆ ಎಂದು ನಂಬಿಕೆ ಕೂಡ ಇದೆ. ಹಾಗಾದ್ರೆ ಹೀಗೆ ಬೆಳೆಯುತ್ತಿರುವ ನಂದಿಯ...

ಶಿವನಿದ್ದಲ್ಲಿ ನಂದಿ ಇರಲೇಬೇಕು: ಯಾಕೆ ಗೊತ್ತಾ..?

ಶಿವನಿದ್ದಲ್ಲಿ ನಂದಿ, ಭೃಂಗಿ ಇರಲೇಬೇಕು. ಅದರಲ್ಲೂ ನಂದಿಗೆ ಮೊದಲ ಪ್ರಾಶಸ್ತ್ಯ. ಶಿವನ ದೇವಾಲಯಕ್ಕೆ ಹೋದಾಗ ನಾವು ಮೊದಲು ನಂದಿಯನ್ನ ಕಾಣುತ್ತೇವೆ. ನಂತರ ಶಿವಲಿಂಗವನ್ನ ಕಾಣುತ್ತೇವೆ. ಹಾಗಾದ್ರೆ ಶಿವ ದೇವಸ್ಥಾನದಲ್ಲಿ ನಂದಿ ಇರಲು ಕಾರಣವೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...
- Advertisement -spot_img

Latest News

Health Tips: ಕಿಬ್ಬುಹೊಟ್ಟೆ ನೋವು.! ನಿರ್ಲಕ್ಷ್ಯ ಮಾಡೋದು ಬೇಡ!

Health Tips: ನಮ್ಮ ಕಿಡ್ನಿಯಲ್ಲಿ ಕಲ್ಲಾದರೆ, ಅದು ತಿಳಿಯುವ ಸಮಯಕ್ಕೆ ಜೀವಕ್ಕೆ ಅಪಾಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ನಮ್ಮ ದೇಹದಲ್ಲಾಗುವ ಸಣ್ಣ ಪುಟ್ಟ...
- Advertisement -spot_img