Saturday, May 10, 2025

lord raghavendra

ಶನಿದೇವನಿಗೆ ಏಕೆ ಕಪ್ಪು ಬಣ್ಣ ಇಷ್ಟವೆಂದು ಗೊತ್ತೇ..?

Spiritual Story: ಯಾರಿಗಾದರೂ ಶನಿದೆಸೆ ಇದ್ದರೆ, ಅಂಥವರು ಶನಿದೇವನ ದೇವಸ್ಥಾನಕ್ಕೆ ಕಪ್ಪು ಎಳ್ಳು, ಕಪ್ಪು ಬಟ್ಟೆ, ಎಳ್ಳೆಣ್ಣೆ ನೀಡಬೇಕು ಎನ್ನುತ್ತಾರೆ. ಅಲ್ಲದೇ, ಶನಿದೇವರ ದೇವಸ್ಥಾನದಲ್ಲಿ ಕಪ್ಪು ಕಲ್ಲಿಗೆ ಪೂಜೆ ಸಲ್ಲಿಸಲಾಗುತ್ತದೆ. ಶನಿದೇವರ ಫೋಟೋ ನೋಡಿದರೆ, ಅದು ಕೂಡ ಕಪ್ಪು ಬಣ್ಣದ್ದಾಗಿರುತ್ತದೆ. ಹಾಗಾಗಿ ಶನಿದೇವನಿಗೆ ಕಪ್ಪು ಬಣ್ಣವೆಂದರೆ ಏಕೆ ಇಷ್ಟ ಅಂತ ತಿಳಿಯೋಣ ಬನ್ನಿ.. ಶನಿ ದೇವರು...

ಶ್ರೀಕೃಷ್ಣನ ಪ್ರಕಾರ ಮಾನವರು ಇಂಥ ಆಹಾರವನ್ನಷ್ಟೇ ಸೇವಿಸಬೇಕಂತೆ..

Spiritual Story: ಶ್ರೀಕೃಷ್ಣನ ಪ್ರಕಾರ, ಮಾನವರು ಮೂರು ಹಂತದಲ್ಲಿ ಆಹಾರವನ್ನು ಸೇವಿಸುತ್ತಾರೆ. ಆ ಮೂರು ಹಂತಗಳು ಯಾವುದು..? ಶ್ರೀಕೃಷ್ಣನ ಪ್ರಕಾರ, ಮನುಷ್ಯ ಎಂಥ ಆಹಾರ ಸೇವಿಸಬೇಕು ಎಂದು ತಿಳಿಯೋಣ ಬನ್ನಿ.. ಮೊದಲನೇಯದ್ದು ಸಾತ್ವಿಕ ಆಹಾರ. ಸಾತ್ವಿಕ ಆಹಾರ ಅಂದ್ರೆ, ಯಾರಿಗೂ ಹಿಂಸೆ ನೀಡದೇ, ಮಾಡಿದ ಅಡುಗೆ. ತರಕಾರಿ, ಹಣ್ಣು-ಹಂಪಲು, ಸೊಪ್ಪು, ಕಾಳು ಇತ್ಯಾದಿ ಸೇರಿಸಿ ಮಾಡಿದ...

ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳುವುದೇಕೆ ಗೊತ್ತಾ..?

Spiritual Story: ಕೆಲವರಿಗೆ ದೇವರ ಮೇಲೆ ನಂಬಿಕೆ ಇದ್ದು, ಅಂಥವರು ಗೊತ್ತಿಲ್ಲದೇ, ಕುತ್ತಿಗೆಯಲ್ಲಿ ದೇವರ ಚಿತ್ರವಿರುವ ಪೆಂಡೆಂಟ್ ಧರಿಸುತ್ತಾರೆ. ಮತ್ತೆ ಕೆಲವರು ಶೋಕಿಗಾಗಿ ದೇವರ ಫೋಟೋ ಇರುವ ಪೆಂಡೆಂಟ್ ಧರಿಸುತ್ತಾರೆ. ಆದರೆ ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳಲಾಗುತ್ತದೆ. ಅದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ದೇವರ ಲಾಕೇಟ್ ಧರಿಸಿದರೆ, ಸ್ವಚ್ಛತೆ ಕಾಪಾಡಬೇಕಾಗುತ್ತದೆ. ನಾವು...

ಚಾಣಕ್ಯರ ಈ ಮೂರು ನೀತಿ ಅನುಸರಿಸಿ, ಜೀವನದಲ್ಲಿ ಉದ್ಧಾರವಾಗಿ

Spiritual Story:ಚಾಣಕ್ಯ ನೀತಿಗೆ ಸಂಬಂಧಿಸಿದಂತೆ ನಾವು ನಿಮಗೆ ಅನೇಕ ಸಂಗತಿಗಳನ್ನು ಹೇಳಿದ್ದೇವೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು,ಮದುವೆಗೆ ಹೆಣ್ಣು- ಗಂಡು ಹುಡುಕುವಾಗ, ಗೆಳೆಯರ ಸಹವಾಸ ಮಾಡುವಾಗ ಇತ್ಯಾದಿ ಕೆಲಸಗಳಲ್ಲಿ ಯಾವ ನೀತಿ ಅಳವಡಿಸಿಕೊಳ್ಳಬೇಕು ಅಂತಾ ಚಾಣಕ್ಯರು ತಿಳಿಸಿಕೊಟ್ಟಿದ್ದಾರೆ. ಇನ್ನು ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಚಾಣಕ್ಯರ ಮೂರು ನೀತಿಯನ್ನು ಅನುಸರಿಸಬೇಕು. ಅದು ಯಾವುದು ಅಂತಾ ತಿಳಿಯೋಣ...

ತುಳಸಿ ಗಿಡವನ್ನು ಗಿಫ್ಟ್ ಆಗಿ ನೀಡಬಹುದೇ..? ಇದರಿಂದ ನಷ್ಟವೇನಾದರೂ ಉಂಟೇ..?

Spiritual Story:  ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸ್ಥಾನ ಪಡೆದಿರುವ ಗಿಡ ಅಂದ್ರೆ, ಅದು ತುಳಸಿ ಗಿಡ. ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಪೂಜೆ ಸಲ್ಲಿಸಲಾಗುತ್ತದೆ. ಹೆಣ್ಣು ಮಕ್ಕಳು ಮುಟ್ಟಿನ ದಿನದಲ್ಲಿ ತುಳಸಿ ಗಿಡವನ್ನು ಮುಟ್ಟುವಂತಿಲ್ಲ. ಹಾಗೇನಾದರೂ ಮುಟ್ಟಿದರೆ, ತುಳಸಿ ಗಿಡ ಬಾಡಿ ಹೋಗುತ್ತದೆ. ಅಲ್ಲದೇ ಮನೆಯಲ್ಲಿ ಏನಾದರೂ ದುರ್ಘಟನೆ, ಸಾವು ಸಂಭವಿಸುವ...

ಜೊತೆಗಿರುವವರು ಎಂಥ ವ್ಯಕ್ತಿಗಳೆಂದು ತಿಳಿಯುವುದು ಹೇಗೆ..?

Spiritual Story: ಮನುಷ್ಯ ಎಂದ ಮೇಲೆ ಅವನಿಗೆ ಹಲವಾರು ಜನ ಪರಿಚಿತರಾಗುತ್ತಾರೆ. ಕೆಲವರು ಜೊತೆಯಲ್ಲೇ ಉಳಿಯುತ್ತಾರೆ. ಇನ್ನು ಕೆಲವರು ದೂರವಾಗುತ್ತಾರೆ. ಆದರೆ ಅದರಲ್ಲಿ ಕೆಲವರು ನಮಗೆ ಮೋಸ ಮಾಡಿರುತ್ತಾರೆ. ಹಾಗಾದ್ರೆ ನಮ್ಮ ಜೊತೆಗಿರುವವರು ಎಂಥ ವ್ಯಕ್ತಿಗಳೆಂದು ತಿಳಿಯುವುದು ಹೇಗೆ ಅಂತಾ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ನೀವು ಯಾರದ್ದಾದರೂ ಸ್ನೇಹ ಮಾಡಿದಾಗ ಗಮನಿಸಬೇಕಾದ...

ಮಂಗಳವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ..

Spiritual story: ಮಂಗಳವಾರವೆಂದರೆ, ಈ ದಿನ ಹನುಮ, ಗಣೇಶನನ್ನು ಪೂಜಿಸುವ ದಿನ. ಆದರೆ ಈ ದಿನವನ್ನು ಯಾರೂ ಮಂಗಳಕರವೆಂದು ಹೇಳುವುದಿಲ್ಲ. ಏಕೆಂದರೆ, ಈ ದಿನ ಮಂಗಳಕರವಾದ ಕಾರ್ಯಾರಂಭ ಮಾಡಿದರೆ, ಆ ಕೆಲಸವನ್ನು ಮತ್ತೊಮ್ಮೆ ಮಾಡುವ ಸಂಭವ ಬರುತ್ತದೆ. ಹಾಾಗಾಗಿ ಮಂಗಳವಾರದ ದಿನ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಹಾಗಾದ್ರೆ ಮಂಗಳವಾರ ಇನ್ನೂ ಯಾವ ಯಾವ ಕೆಲಸಗಳನ್ನು...

ಹೊಸ್ತಿಲಿಗೆ ಹಿಂದೂಗಳು ಯಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ..?

Spiritual Story: ಒಂದು ಮನೆಯಲ್ಲಿ ಹೊಸ್ತಿಲು ಅನ್ನೋದು ಒಂದು ಭಾಗ. ಆದರೆ ಹಿಂದೂ ಧರ್ಮದಲ್ಲಿ ಅದಕ್ಯಾಕೆ ಇಷ್ಟು ಪ್ರಾಮುಖ್ಯತೆ ಅಂತಾ ಹಲವರು ಕೇಳುತ್ತಾರೆ. ಏಕೆಂದರೆ, ಹೊಸ್ತಿಲು ಅನ್ನುವುದು ಲಕ್ಷ್ಮೀ ದೇವಿಯ ವಾಸಸ್ತಾನ. ಹಾಗಾಗಿ ಹೊಸ್ತಿಲನ್ನು ಹೆಣ್ಣು ಮಕ್ಕಳು ಪ್ರತಿದಿನ ಪೂಜೆ ಮಾಡಿ, ಹೂವು ಹಾಕಿ, ನೀರು ಇಟ್ಟು ನೈವೇದ್ಯ ಮಾಡಿ, ಆ ನೀರನ್ನು ತುಳಸಿ...

ಇಂಥ ವ್ಯಕ್ತಿಗಳು ಎಷ್ಟು ದುಡಿದರೂ ಉದ್ಧಾರವಾಗಲು ಸಾಧ್ಯವಿಲ್ಲ..

Spiritual Story: ದುಡಿಮೆ ಅನ್ನುವುದು ಮನುಷ್ಯನಿಗೆ ಬಹುಮುಖ್ಯವಾದುದು. ಪ್ರತೀ ಮನುಷ್ಯ ತಾನು ಬದುಕುವ ಸಲುವಾಗಿ ದುಡಿಯಲೇಬೇಕು. ಆದರೆ ಕೆಲವು ವ್ಯಕ್ತಿಗಳು ಎಷ್ಟೇ ದುಡಿದರೂ ಅವರು ಉದ್ಧಾರವಾಗಲು ಸಾಧ್ಯವೇ ಇಲ್ಲ. ಅವರು ಸೇವಿಂಗ್ಸ್ ಮಾಡಲು ಅಸಾಧ್ಯ. ಹಾಗಾದ್ರೆ ಎಂಥ ವ್ಯಕ್ತಿಗಳಿಗೆ ಲಕ್ಷ್ಮೀ ಒಲಿಯುವುದಿಲ್ಲ ಅಂತಾ ತಿಳಿಯೋಣ ಬನ್ನಿ.. ಸ್ವಚ್ಛವಿಲ್ಲದವರು. ಧರಿಸುವ ಬಟ್ಟೆ, ದೇಹವನ್ನು ಯಾರು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲವೋ,...

ಬಾತ್‌ರೂಮ್‌ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ..

Spiritual Story: ಒಂದು ಮನೆಗೆ ಬಾತ್‌ರೂಮ್ ಅನ್ನೋದು ಎಷ್ಟು ಮುಖ್ಯವೋ, ಅದನ್ನು ಕ್ಲೀನ್ ಆಗಿ ಇರಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಇಲ್ಲವಾದಲ್ಲಿ ನೀವು ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬಾತ್‌ರೂಮ್ ಕ್ಲೀನ್ ಇರಲಿ. ಬಾತ್‌ರೂಮ್ ಸದಾ ಕ್ಲೀನ್ ಇರಲಿ. ಏಕೆಂದರೆ, ನಕಾರಾತ್ಮಕ ಶಕ್ತಿಯ ಪ್ರಭಾವ ಇರುವುದೇ ಬಾತ್‌ರೂಮ್‌ನಲ್ಲಿ. ಅಲ್ಲಿ...
- Advertisement -spot_img

Latest News

ಪಾಕಿಗಳೊಂದಿಗೆ ಸೆಣಸಾಡಿ ಶೌರ್ಯ : ಗುಂಡಿನ ಚಕಮಕಿಯಲ್ಲಿ ಆಂಧ್ರದ ಯೋಧ ಹುತಾತ್ಮ..!

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರಪ್ರದೇಶ...
- Advertisement -spot_img