Friday, April 18, 2025

lord raghavendra

ಗರುಡ ಪುರಾಣದಲ್ಲಿ ಹೇಳಿರುವ ಈ ಮಾತುಗಳನ್ನ ಕೇಳಿ, ಜೀವನವನ್ನ ಉತ್ತಮವಾಗಿಸಿ..

ಗರುಡ ಪುರಾಣದಲ್ಲಿ ಸಾವಿನ ಬಗ್ಗೆ, ಸಾವಿನ ಬಳಿಕ ಸಿಗುವ ಶಿಕ್ಷೆಯ ಬಗ್ಗೆಯಷ್ಟೇ ಅಲ್ಲದೇ, ಜೀವನ ಸಾರವನ್ನ ಕೂಡ ಹೇಳಲಾಗಿದೆ. ಜೀವನವನ್ನು ಉತ್ತಮವಾಗಿಸುವ ಕೆಲ ವಿಷಯಗಳನ್ನ ಗರುಡ ಪುರಾಣದಲ್ಲಿ ಹೇಳಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ಮೊದಲನೇಯ ಮಾತೆಂದರೆ, ಕನ್ನಡಿಯಂತಿರಬೇಕು. ಎದುರಿನವರು ಇರುವ ರೀತಿಯೇ ನಾವಿರಬೇಕು. ಅದರಲ್ಲೂ ನಿಮ್ಮ ಶತ್ರುಗಳು ಪದೇ ಪದೇ ನಿಮ್ಮ...

ರಾಯರ ಈ ಮಂತ್ರವನ್ನು ಜಪಿಸಿ ಸಕಲ ಕಷ್ಟಗಳಿಂದ ಪಾರಾಗಿ…

ಕರ್ನಾಟಕ ಟಿವಿಗೆ ಸ್ವಾಗತ. ಮಂತ್ರಾಲಯಾಧೀಶ, ಕಲಿಯುಗದ ಕಲ್ಪವೃಕ್ಷ, ಗುರು ಸಾರ್ವಭೌಮರಾದ ರಾಯ ರಾಘವೇಂದ್ರರು ನಂಬಿದವರನ್ನು ಎಂದೂ ಕೈ ಬಿಡುವುದಿಲ್ಲ ಎಂಬ ಮಾತಿದೆ. ಇದರಂತೆ ರಾಯರ ಭಕ್ತರು ತಮಗೆ ಕಷ್ಟ ಬಂದಾಗ ಹೇಳುವ ಮಾತೇ, ರಾಯರಿದ್ದಾರೆ ಕಾಪಾಡುತ್ತಾರೆ ಎಂದು. ಯಾಕಂದ್ರೆ ರಾಯರನ್ನು ನಂಬಿ, ಕಷ್ಟಕಾಲದಲ್ಲಿ ಅವರನ್ನು ಪ್ರಾರ್ಥಿಸಿದವರಿಗಷ್ಟೇ ರಾಯರ ಪವಾಡದ ಬಗ್ಗೆ ಗೊತ್ತಿರುತ್ತದೆ. ಅಂಥ ಭಕ್ತರಿಗಾಗಿ...

ಈ ಮಂತ್ರವನ್ನ ಹೇಳಿ ವೃತಾಚರಿಸಿದರೆ ರಾಯರ ಕೃಪೆ ನಿಮ್ಮ ಮೇಲಿರುತ್ತದೆ..!

ಕಲಿಯುಗದ ಕಲ್ಪವೃಕ್ಷ, ಬೇಡಿದ್ದನ್ನು ನೀಡುವ ಕರುಣಾಮಯಿ, ಭೋಯತಿ ವರದೇಂದ್ರ ಹೀಗೆ ಹಲವಾರು ಬಿರುದನ್ನು ಪಡೆದ ಗುರು ರಾಯರು, ಭಕ್ತರ ಮನೋಕಾಮನೆಗಳನ್ನ ಈಡೇರಿಸುವ ದೇವ ಮಾನವ. ರಾಯರನ್ನ ಶ್ರದ್ಧೆಯಿಂದ ನೆನೆದರೆ, ನಮ್ಮೆಲ್ಲ ಕಷ್ಟಗಳನ್ನ ನಿವಾರಿಸಿ, ಇಷ್ಟಾರ್ಥ ಸಿದ್ಧಿಸುವ ಕಲಿಯುಗದ ಕಲ್ಪವೃಕ್ಷ. ಇಂದು ನಾವು ರಾಯರ ಮಂತ್ರವೊಂದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೂಲ ರಾಮನ ಪರಮಭಕ್ತರಾಗಿರುವ ಗುರು ರಾಯರು,...
- Advertisement -spot_img

Latest News

National News: ವಕ್ಫ್‌ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿ : ಸುಪ್ರೀಂ ಮಹತ್ವದ ಮಧ್ಯಂತರ ಆದೇಶ

National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್‌ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್‌ ಆಸ್ತಿಗಳಲ್ಲಿ...
- Advertisement -spot_img