Thursday, October 16, 2025

lord shiva

ಪರಮ ಶಿವನ 19 ಅವತಾರಗಳ ಬಗ್ಗೆ ಪುಟ್ಟ ಮಾಹಿತಿ- ಭಾಗ 4

ನಾವು ಭಾಗ ಒಂದು, ಎರಡು ಮತ್ತು ಮೂರರಲ್ಲಿ ಶಿವನ 19 ಅವತಾರದಲ್ಲಿ 12 ಅವತಾರಗಳ ಬಗ್ಗೆ ಹೇಳಿದ್ದೇವೆ. ಈಗ ಮುಂದುವರಿದ ಭಾಗವಾಗಿ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಶಿವ ತಾಳಿದ ಆ ಅವತಾರಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಹದಿಮೂರನೇ ಅವತಾರ ಅವಧೂತ ಅವತಾರ. ಇಂದ್ರನ ಅಹಂಕಾರವನ್ನು ನಾಶ ಮಾಡಲು ಶಿವ...

ಪರಮ ಶಿವನ 19 ಅವತಾರಗಳ ಬಗ್ಗೆ ಪುಟ್ಟ ಮಾಹಿತಿ- ಭಾಗ 3

ನಾವು ಭಾಗ ಒಂದು ಮತ್ತು ಎರಡರಲ್ಲಿ ಶಿವನ 19 ಅವತಾರದಲ್ಲಿ 8 ಅವತಾರಗಳ ಬಗ್ಗೆ ಹೇಳಿದ್ದೇವೆ. ಈಗ ಮುಂದುವರಿದ ಭಾಗವಾಗಿ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಶಿವ ತಾಳಿದ ಆ ಅವತಾರಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಂಭತ್ತನೇಯದಾಗಿ ಹನುಮಾನ್ ಅವತಾರ. ಶಿವನ ಅವತಾರಗಳಲ್ಲೇ ಸರ್ವ ಶ್ರೇಷ್ಠವಾದ ಅವತಾರವೇ ಹನುಮಾನ್ ಅವತಾರ....

ಪರಮ ಶಿವನ 19 ಅವತಾರಗಳ ಬಗ್ಗೆ ಪುಟ್ಟ ಮಾಹಿತಿ- ಭಾಗ 1

ಶಿವನ ಕುರಿತಂತೆ ಹಲವು ವಿಚಾರಗಳ ಬಗ್ಗೆ ನಾವು ನಿಮಗಾಗಲೇ ಹೇಳಿದ್ದೇವೆ. ಕೊರಳಲ್ಲಿರು ಸರ್ಪ ಯಾರು..? ಶಿವನ ಪುತ್ರಿಯರು ಯಾರು..? ಶಿವನಿಗೆ ಬಿಲ್ವ ಪತ್ರೆ ಯಾಕೆ ಹಾಕಲಾಗತ್ತೆ..? ಶಿವನ ಜಟೆಯಲ್ಲಿ ಚಂದ್ರ ಸುಶೋಭಿತನಾಗಿದ್ದೇಕೆ..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಇಂದು ನಾವು ಶಿವನ 19 ಅವತಾರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯದ್ದು ಶರಭಾವತಾರ....

ಶಿವನಿಗೆ ಮೂವರು ಪುತ್ರಿಯರ ಬಗ್ಗೆ ನಿಮಗೆ ಗೊತ್ತೇ..?

ಸಾಮಾನ್ಯವಾಗಿ ಶಿವನಿಗೆ ಇಬ್ಬರು ಗಂಡು ಮಕ್ಕಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ಸುಬ್ರಮಣ್ಯ ಮತ್ತು ಗಣಪತಿ. ಶಿವನ ಅಂಶದಿಂದ ಹುಟ್ಟಿದ್ದು, ಸುಬ್ರಹ್ಮಣ್ಯನಾದರೆ, ಪಾರ್ವತಿಯ ಅಂಶದಿಂದ ಹುಟ್ಟಿದ್ದು ಗಣಪತಿ. ಆದ್ರೆ ಶಿವನಿಗೆ ಮೂವರು ಹೆಣ್ಣು ಮಕ್ಕಳು ಕೂಡ ಇದ್ದರೆಂಬುದರ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ಆ ಬಗ್ಗೆ ಕೆಲ ಮಾಹಿತಿಗಳನ್ನ ತಿಳಿಯೋಣ ಬನ್ನಿ.. ಶಿವನ ಮೂರು...

ಚಂದ್ರ ಶಿವನ ಜಟೆಯಲ್ಲಿರಲು ಕಾರಣವೇನು..?

ಶಿವನೆಂದರೆ ಸುಂದರ, ಶಿವನೆಂದರೆ ಸತ್ಯ, ಹಾಗಾಗಿಯೇ ಹೇಳಿದ್ದು, ಸತ್ಯ ಶಿವಂ ಸುಂದರಂ ಎಂದು. ಇಂಥ ಸೃಷ್ಟಿಕರ್ತ ಶಿವ, ಆಡಂಬರದ ಆಭರಣ ಹಾಕಲಿಲ್ಲ. ಬದಲಾಗಿ ಸರ್ಪ, ರುಂಡಗಳ ಮಾಲೆಯೇ ಅವನ ಆಭರಣ. ಆಯುಧವೆಂದರೆ ತ್ರಿಗುಣ ಸಂಪನ್ನ ತ್ರಿಶೂಲ. ಉಡುಪೆಂದರೆ, ಹುಲಿಚರ್ಮ. ರಥವೆಂದರೆ ನಂದಿ. ಮಂತ್ರಿ ಭೃಂಗಿ. ಭಸ್ಮದ ಸ್ನಾನ, ಸ್ಮಶಾನ ವಾಸವೇ ಶಿವನಿಗಿಷ್ಟ. ಇಂಥ ಶಿವನ...

ಶಿವನೇಕೆ ಭಸ್ಮಧಾರಿಯಾಗಿದ್ದಾನೆ..? ಯಾವ ಭಸ್ಮದಿಂದ ಶಿವ ಪ್ರಸನ್ನನಾಗುತ್ತಾನೆ..?

ಶಿವ ಭಸ್ಮಧಾರಿಯಾಗಿದ್ದೇ ಒಂದು ರೋಚಕ ಕಥೆ. ಉಜ್ಜಯಿನಿಯ ಮಹಾಕಾಲನಿಗೆ ಈಗಲೂ ಭಸ್ಮದಿಂದಲೇ ಅಭಿಶೇಕ ಮಾಡಲಾಗತ್ತೆ. ಅದು ಅಂತಿಂಥ ಭಸ್ಮವಲ್ಲ. ಬದಲಾಗಿ ಸುಟ್ಟ ಶವದ ಭಸ್ಮ. ಹಾಗಾದ್ರೆ ಶಿವನೇಕೆ ಭಸ್ಮ ಹಚ್ಚಿಕೊಳ್ಳಲು ಆರಂಭಿಸಿದ..? ಈ ಭಸ್ಮಧಾರಣೆಯ ಹಿಂದಿರುವ ಕಥೆಯೇನು..?  ಯಾವ ಭಸ್ಮದಿಂದ ಶಿವ ಪ್ರಸನ್ನನಾಗುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಧಾರ್ಮಿಕ ನಂಬಿಕೆಯ ಪ್ರಕಾರ ಶಿವನನ್ನು ಮೃತ್ಯುವಿನ...

ಶಿವನ ಕೊರಳಲ್ಲಿರುವ ಸರ್ಪ ಯಾರು..? ಯಾಕೆ ಅದು ಶಿವನ ಆಭರಣವಾಯಿತು..?

ಎಲ್ಲರಿಗಿಂತ ವಿಭಿನ್ನವಾಗಿರುವ ದೇವರು ಅಂದ್ರೆ ಶಿವ. ಪ್ರಪಂಚವನ್ನ ಸೃಷ್ಟಿಸಿದವನೇ ಶಿವನೆಂಬುವುದು ಹಿಂದೂಗಳ ನಂಬಿಕೆ. ಬೇರೆ ದೇವತೆಗಳಂತೆ ಶಿವ ರಥವೇರುವುದಿಲ್ಲ. ಇವನ ವಾಹನ ನಂದಿ. ಇನ್ನು ಅಸ್ತ್ರಾಸ್ತ್ರಗಳೆಂದರೆ ತ್ರಿಶೂಲ ಒಂದೇ. ತಲೆಯ ಮೇಲಿರುವ ಅರ್ಧ ಚಂದ್ರನೇ ಇವನ ಕಿರೀಟ. ಇವನ ಕೊರಳಲ್ಲಿರುವ ಸರ್ಪವೇ ಇವನಿಗೆ ಆಭರಣ. ಹಾಗಾದ್ರೆ ಈ ಸರ್ಪ ಯಾರು..? ಯಾಕೆ ಈ ಸರ್ಪ...

Rudraksha ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ..!

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ರುದ್ರಾಕ್ಷಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ರುದ್ರಾಕ್ಷಿ ಮರದಲ್ಲಿ ಬೆಳೆಯುವುದಾದರೂ ರುದ್ರಾಕ್ಷಿ ಶಿವನ ಕಣ್ಣೀರಿನಿಂದ ಸೃಷ್ಟಿಯಾದದ್ದು ಎಂದು ಹೇಳಲಾಗುತ್ತದೆ, ಹಾಗಾಗಿ ರುದ್ರಾಕ್ಷಿ ಮತ್ತು ಪರಶಿವನಿಗೆ ಅವಿನಾಭಾವ ಸಂಬಂಧವಿದೆ ಎಂದು ಹೇಳಲಾಗುತ್ತದೆ, ಇನ್ನು ಪ್ರತಿಯೊಬ್ಬ ಶಿವಭಕ್ತರು ಶಿವನನ್ನು ಆರಾಧಿಸುವಾಗ ರುದ್ರಾಕ್ಷಿಯನ್ನು ಧರಿಸುತ್ತಾರೆ ರುದ್ರಾಕ್ಷಿಯನ್ನು ಶಿವನಿಗೆ ಅರ್ಪಿಸುತ್ತಾರೆ ಇದರಿಂದ ಶಿವನ ಅನುಗ್ರಹವನ್ನು...

ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ಲಕ್ಷ್ಮೀ-ಕುಬೇರನ ಕೃಪೆ ನಿಮ್ಮ ಮೇಲಿರುತ್ತದೆ..

ಹಣ ಅಂದ್ರೆ ಹೆಣನೂ ಬಾಯಿ ಬಿಡತ್ತೆ ಅಂತಾ ಹಿರಿಯರು ಗಾದೆ ಮಾತನ್ನ ಹೇಳಿದ್ದಾರೆ. ಇದು ನಿಜವೂ ಹೌದು. ಹಣ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಜನ ದುಡಿಯೋದೇ ಹಣಕ್ಕಾಗಿ. ಹಣವೊಂದಿದ್ರೆ ಸಾಕು. ನಾವು ಅಂದುಕೊಂಡದ್ದೆಲ್ಲ ಖರೀದಿಸಬಹುದು, ಇಷ್ಟಪಟ್ಟದನ್ನ ತಿನ್ನಬಹುದು, ಇಷ್ಟಬಂದಲ್ಲಿ ಹೋಗಬಹುದು.  ಮನುಷ್ಯನ ಎಲ್ಲಾ ಆಸೆ ಆಕಾಂಕ್ಷೆ ಪೂರೈಸುವುದೇ ಈ ಹಣ. ಅಂಥ...

ಶಿವ ಗಂಗಾಧರನಾಗಿದ್ದು ಹೇಗೆ..? ಗಂಗೆಯ ಅಹಂಕಾರ ಮುರಿದಿದ್ದು ಹೇಗೆ..?

ಶಿವನ ಜಟೆಯಲ್ಲಿ ಗಂಗೆ ಇರುವ ಕಾರಣಕ್ಕೆ ಶಿವನಿಗೆ ಗಂಗಾಧನ ಅನ್ನೋ ಹೆಸರು ಬಂತು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಗಂಗೆ ಹೇಗೆ ಶಿವನ ಜಟೆ ಸೇರಿದಳು ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಬಗ್ಗೆ ತಿಳಿಯೋಣ ಬನ್ನಿ.. ಪುರಾಣ ಕಥೆಗಳ ಪ್ರಕಾರ ಸಾಗರನೆಂಬ ರಾಜ ಅಯೋಧ್ಯೆಯನ್ನು ಆಳುತ್ತಿದ್ದ. ಆ ರಾಜನಿಗೆ ಸುಮತಿ ಮತ್ತು...
- Advertisement -spot_img

Latest News

ಶಾಲಾ ಮಕ್ಕಳೇ ಇಲ್ನೋಡಿ ನಿಮಗೆ ಸರ್ಕಾರದಿಂದ ಇನ್ನೊಂದು ‘ಗುಡ್ ನ್ಯೂಸ್’

ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳು ನಾರ್ಮಲ್ ಅಲ್ಲಾ AC ನಲ್ಲಿ ಕುಳಿತುಕೊಂಡು ಪಾಠವನ್ನ ಕೇಳಬಹುದು. ಅಕ್ಟೋಬರ್...
- Advertisement -spot_img