Wednesday, October 15, 2025

lord shiva

ಶಿವನಿಗೆ ಕ್ಷೀರಾಭಿಷೇಕ ಮಾಡುವುದರ ಪ್ರಯೋಜನವೇನು ಗೊತ್ತೇ..?

ಶಿವನ ಕೃಪೆ ಸಿಗಬೇಕೆಂದರೆ, ಓಂ ನಮಃ ಶಿವಾಯ ಎಂಬ ಜಪವೊಂದೇ ಸಾಕೆನ್ನುತ್ತಾರೆ. ಆಡಂಬರದ ಪೂಜೆಯನ್ನು ಬಯಸದ ಶಿವನಿಗೆ, ಒಂದು ಬಿಲ್ವಪತ್ರೆಯ ದಳವಿಟ್ಟು ಪೂಜಿಸಿದರೆ ಸಾಕು, ನಮ್ಮ ಇಷ್ಟಾರ್ಥಗಳನ್ನ ಈಡೇರಿಸುತ್ತಾನೆ. ಸಾಮಾನ್ಯವಾಗಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡುತ್ತಾರೆ. ಆದ್ರೆ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡುವುದರಿಂದ ಆಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್...

ಶಿವ ಹಣೆಗೆ ವಿಭೂತಿ ಹಚ್ಚಲು ಕಾರಣವೇನು..? ಇದು ಯಾವುದರ ಭಸ್ಮ..?

ಕೈಲಾಸ ವಾಸಿ ಶಿವನ ಅವತಾರಕ್ಕೆ ಮನಸೋಲದವರೇ ಇಲ್ಲ. ಶಿವನು ಅತ್ಯಂತ  ಸುಂದರನೂ, ಶಕ್ತಿಶಾಲಿಯೂ, ಶಾಂತಸ್ವರೂಪಿಯೂ ಆಗಿದ್ದಾನೆ. ಇಂಥ ಶಿವ ಹಣೆಗೆ ವಿಭೂತಿ ಇಡಲು ಕಾರಣವೇನು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/0exWI0thpWs ಕಾರ್ತಿಕೇಯನಿಂದ ತಾರಕಾಸುರ ಸಂಹಾರನಾದ. ಈ ಸಾವಿನ ನಂತರ ತಾರಕಾಸುರನ ಮೂವರು ಮಕ್ಕಳಾದ...

ಶಿವನ ನೆಚ್ಚಿನ ಅಂಕಿ ಯಾವುದು..? ಯಾಕೆ ಆ ಅಂಕಿ ಶಿವನಿಗೆ ಇಷ್ಟ..?

ಕೆಲವರಿಗೆ ಲಕ್ಕಿ ನಂಬರ್ ಅಂತಾ ಇರುತ್ತದೆ. ಅವರು ಯಾವ ಉತ್ತಮ ಕೆಲಸ ಮಾಡುವುದಿದ್ದರೂ ಆ ದಿನಾಂಕದಂದೇ ತಮ್ಮ ಕೆಲಸ ಶುರು ಮಾಡುತ್ತಾರೆ. ಯಾಕಂದ್ರೆ ಆ ದಿನಾಂಕವನ್ನ, ಆ ಅಂಕಿಯನ್ನ ಅನುಸರಿಸಿದ್ರೆ ಅವರಿಗೆ ಶುಭವಾಗುತ್ತದೆ. ಇದೇ ರೀತಿ ದೇವರಾದ ಶಿವನಿಗೂ ಕೂಡ ಲಕ್ಕಿ ನಂಬರ್ ಇದೆ. ಅದು ಯಾವ ನಂಬರ್..? ಯಾಕೆ ಆ ಅಂಕಿ ಶಿವನಿಗೆ...

ಶಿವ ಗಂಗಾಧರನಾಗಿದ್ದು ಹೇಗೆ..? ಗಂಗೆ ಶಿವನ ಜಟೆ ಸೇರಲು ಕಾರಣವೇನು.?

ಸಕಲ ಚರಾಚರಗಳ ಜನ್ಮಕ್ಕೆ ಕಾರಣನಾದ ಶಿವನಿಗೆ ಹಲವಾರು ಹೆಸರುಗಳಿದೆ. ಅವುಗಳಲ್ಲಿ ಗಂಗಾಧರನೆಂಬ ಹೆಸರು ಕೂಡ ಒಂದು. ಶಿವನಿಗೆ ಗಂಗಾಧರನೆಂಬ ಹೆಸರು ಬರಲು ಕಾರಣವೇನು ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಹಲವು ವರ್ಷಗಳ ಹಿಂದೆ ಅಯೋಧ್ಯೆಯನ್ನು ಆಳುತ್ತಿದ್ದ ಸಾಗರ ಎಂಬ ರಾಜನಿಗೆ...

ತೆಂಗಿನ ಕಾಯಿಗೂ ಶಿವನಿಗೂ ಇದೆ ಸಾಕಷ್ಟು ಸಾಮ್ಯತೆ: ಆ ಬಗ್ಗೆ ಪುಟ್ಟ ಮಾಹಿತಿ..

ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಇರುವಷ್ಟು ಮಹತ್ವ ಬೇರೆ ಯಾವ ಪ್ರಸಾದಕ್ಕೂ ಇಲ್ಲ. ಯಾಕಂದ್ರೆ ಬೇರೆ ಹಣ್ಣು ಕಾಯಿಗಳು ಎಂಜಿಲಾಗಬಹುದು. ಆದ್ರೆ ತೆಂಗಿನಕಾಯಿ ಮಾತ್ರ ಎಂಜಿಲಾಗಲು ಸಾಧ್ಯವಿಲ್ಲ. ಆದ್ದರಿಂದ ಪೂಜೆ ಸಮಯದಲ್ಲಿ ತಪ್ಪದೇ ತೆಂಗಿನ ಕಾಯಿಯನ್ನು ಬಳಸಲಾಗುತ್ತದೆ. ಇನ್ನು ಈ ತೆಂಗಿನಕಾಯಿಗೂ ಮತ್ತು ಪರಶಿವನಿಗೂ ಕೆಲ ಸಾಮ್ಯತೆಗಳಿದೆ ಅವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು...

ಶಿವ ಅರ್ಧನಾರೀಶ್ವರನಾಗಲು ಕಾರಣವೇನು ಗೊತ್ತಾ..? ಇಲ್ಲಿದೆ ನೋಡಿ ಉತ್ತರ..

ತ್ರಿಮೂರ್ತಿಗಳಲ್ಲಿ ಓರ್ವನಾದ ಪರಶಿವ ಇಡೀ ಲೋಕದ ಸೃಷ್ಟಿಕರ್ತನೆಂದು ಹೇಳಲಾಗುತ್ತದೆ. ಇಂಥ ಶಿವ ಹಲವಾರು ರೂಪವನ್ನು ತಾಳಿದ್ದಾನೆ. ಅಂಥ ರೂಪದಲ್ಲಿ ಅರ್ಧನಾರೀಶ್ವರ ರೂಪವೂ ಒಂದು. ಹಾಗಾದ್ರೆ ಶಿವ ಅರ್ಧನಾರೀಶ್ವರ ರೂಪ ತಾಳಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗ ಇರೋದಾದ್ರೂ ಎಲ್ಲಿ ಗೊತ್ತಾ..?

ನಮ್ಮ ದೇಶದಲ್ಲಿ ಸುಮಾರು ಶಿವನ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಕ್ಕೂ ತನ್ನದೇ ಆದ ಪ್ರಾಧಾನ್ಯತೆ ಇದೆ. ಎಲ್ಲ ದೇವಸ್ಥಾನಗಳಲ್ಲೂ ಶಿವಲಿಂಗಗಳು ಕಪ್ಪು ಬಣ್ಣದ ಕಲ್ಲಿನದ್ದಾಗಿರುತ್ತದೆ. ಆದ್ರೆ ನಾವಿಂದು ಹೇಳುವ ದೇವಸ್ಥಾನದ ಶಿವಲಿಂಗ ದಿನಕ್ಕೆ ಮೂರು ರೀತಿಯ ಬಣ್ಣ ಬದಲಿಸುತ್ತದೆ. ಹಾಗಾದ್ರೆ ಯಾವುದು ಆ ದೇವಸ್ಥಾನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಶಿವನ ಕುತ್ತಿಗೆಯಲ್ಲಿರುವ ಹಾವು ಯಾರು..? ಯಾಕೆ ಶಿವ ಕುತ್ತಿಗೆಯಲ್ಲಿ ಹಾವು ಇಟ್ಟುಕೊಂಡ..?

ಗಣಪತಿಯ ವಾಹನ ಇಲಿ, ಸುಬ್ರಹ್ಮಣ್ಯನ ವಾಹನ ನವಿಲು, ಶನಿಯ ವಾಹನ ಕಾಗೆ ಅಂತೆಯೇ ಶಿವನ ವಾಹನ ನಂದಿ. ಆದರೆ ಶಿವನ ಕುತ್ತಿಗೆಯಲ್ಲಿ ಹಾವಿರಲು ಕಾರಣವೇನು ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಶಿವನ ಕುತ್ತಿಗೆಯಲ್ಲಿರುವ...

ಶ್ರಾವಣ ಮಾಸದ ವಿಶೇಷತೆ ಏನು..? ಶಿವನಾಮಸ್ಮರಣೆಗೆ ಈ ತಿಂಗಳು ಶ್ರೇಷ್ಠವೇಕೆ..?

ಹಿಂದೂಗಳ ಹಬ್ಬ ಹರಿದಿನ ಶುರುವಾಗುವ ತಿಂಗಳಾದ ಶ್ರಾವಣ ಮಾಸವನ್ನ ಪವಿತ್ರ ಮಾಸವೆಂದೇ ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ನಾಗಪಂಚಮಿ, ವರಮಹಾಲಕ್ಷ್ಮೀ ಹಬ್ಬ, ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ, ಹೀಗೆ ಸಾಲು ಸಾಲು ಹಬ್ಬಗಳು ಶುರುವಾಗುತ್ತದೆ. ಇಷ್ಟೇ ಅಲ್ಲದೇ ಶ್ರಾವಣ ಮಾಸದಲ್ಲಿ ಕೆಲ ವೃತಾಚರಣೆಗಳನ್ನ ಕೂಡ ಮಾಡಲಾಗುತ್ತದೆ. ವಿಶೇಷ ಪೂಜೆ, ಹೋಮ ಹವನ, ಜಪ-ತಪ ಮಾಡಲಾಗುತ್ತದೆ. https://youtu.be/N3o9uZqQ_a4 ಕೆಲವರು...
- Advertisement -spot_img

Latest News

ಶಾಲಾ ಮಕ್ಕಳೇ ಇಲ್ನೋಡಿ ನಿಮಗೆ ಸರ್ಕಾರದಿಂದ ಇನ್ನೊಂದು ‘ಗುಡ್ ನ್ಯೂಸ್’

ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳು ನಾರ್ಮಲ್ ಅಲ್ಲಾ AC ನಲ್ಲಿ ಕುಳಿತುಕೊಂಡು ಪಾಠವನ್ನ ಕೇಳಬಹುದು. ಅಕ್ಟೋಬರ್...
- Advertisement -spot_img