Tuesday, October 7, 2025

lord vishnu

ಮನೆಯನ್ನು ಈ ರೀತಿ ಇಟ್ಟುಕೊಂಡರೆ ನೀವೆಂದಿಗೂ ಉದ್ಧಾರವಾಗುವುದಿಲ್ಲ..

Spiritual: ನಾವು ಶ್ರೀಮಂತರಾಗಬೇಕು. ಲಕ್ಷ್ಮೀ ದೇವಿ ನಮ್ಮ ಮೇಲೆ ಕೃಪೆ ತೋರಬೇಕು. ನಮ್ಮ ಬಳಿ ರಾಶಿ ರಾಶಿ ಹಣವಿರಬೇಕು ಅಂತಾ ಯಾರಿಗೆ ತಾನೇ ಅನ್ನಿಸುವುದಿಲ್ಲ. ಆದರೆ ನಮ್ಮ ಮೇಲೆ ಲಕ್ಷ್ಮೀ ದೇವಿ ಕೃಪೆ ತೋರಿಸಬೇಕು ಅಂದ್ರೆ, ನಾವು ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಆದರೆ ನಾವು ಮನೆಯಲ್ಲಿ ಮಾಡುವ ಕೆಲ ತಪ್ಪುಗಳಿಂದಲೇ, ಲಕ್ಷ್ಮೀ ದೇವಿ ನಮ್ಮ...

ನಿಮ್ಮ ಜೀವನ ಸಂಗಾತಿ ಆಗುವವರಿಗೆ ಈ ಉಡುಗೊರೆ ಮಾತ್ರ ಕೊಡಬೇಡಿ..

Spiritual: ಹಲವರು ಜ್ಯೋತಿಷ್ಯ ಸೇರಿ ಕೆಲ ಪದ್ಧತಿಗಳನ್ನು, ನಂಬಿಕೆಗಳನ್ನು ನಂಬುತ್ತಾರೆ. ಆದರೆ ಇನ್ನು ಕೆಲವರು ಕೆಲವು ಪದ್ಧತಿಗಳನ್ನು ಮೂಢನಂಬಿಕೆ ಎನ್ನುತ್ತಾರೆ. ಅದೇ ರೀತಿ ನಾವು ಯಾರಿಗಾದರೂ ಏನಾದ್ರೂ ಗಿಫ್ಟ್ ಕೊಟ್ಟರೆ, ಅದರ ಸೈಡ್ ಎಫೆಕ್ಟ್ ಆ ಸಂಬಂಧದ ಮೇಲಾಗುತ್ತದೆ ಅಂದ್ರೆ, ಹಲವರು ನಂಬಲ್ಲ. ಆದರೆ, ಎಷ್ಟೋ ಕಡೆ ಇಂಥ ಗಿಫ್ಟ್ ಎಕ್ಸ್‌ಚೆಂಜ್ ಮಾಡಿಕೊಂಡು ಮದುವೆ...

ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ಏನರ್ಥ ಗೊತ್ತಾ..?

Spiritual Story: ನಿದ್ರಿಸುವುದು ನಮ್ಮ ಕೈಯಲ್ಲಿದ್ದರೂ, ನಮಗೆ ಬೀಳುವ ಕನಸಿನ ಬಗ್ಗೆ ನಮಗೆ ಅರಿವಿರುವುದಿಲ್ಲ. ಆದರೆ ಕೆಲವೊಮ್ಮೆ ನಮ್ಮ ಭವಿಷ್ಯದಲ್ಲಿ ಏನಾಗಲಿದೆ ಎಂಬ ಸೂಚನೆ ಕೊಡಲು ನಮಗೆ ಕೆಲವು ಕನಸು ಬೀಳುತ್ತದೆ. ಅಂಥ ಕನಸುಗಳು ನಮ್ಮ ಆರ್ಥಿಕ ಪರಿಸ್ಥಿತಿ, ಶಾಂತಿ, ನೆಮ್ಮದಿ ಹೆಚ್ಚಿಸಬಹುದು ಅಥವಾ ಹಾಳೂ ಮಾಡಲು ಬಹುದು. ಹಾಗಾಗಿ ಇಂದು ನಾವು ಕನಸಿನಲ್ಲಿ...

ನಾವು ಈ ಕೆಲಸ ಮಾಡುವಾಗ ಮೌನ ವಹಿಸಲೇಬೇಕು ಅನ್ನುತ್ತೆ ಹಿಂದೂ ಧರ್ಮ

Spiritual Story: ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದೆ. ಅದನ್ನು ಯಾರು ಅನುಸರಿಸುತ್ತಾರೆ. ಅವರು ಬರೀ ಧರ್ಮಪಾಲನೆಯಲ್ಲಿ ಶ್ರೇಷ್ಟರಲ್ಲದೇ, ಉತ್ತಮ ಆರೋಗ್ಯವನ್ನೂ ಹೊಂದಿರುತ್ತಾರೆ. ಏಕೆಂದರೆ, ಹಿಂದೂ ಧರ್ಮದಲ್ಲಿರುವ ಪದ್ಧತಿ ಬರೀ ಪದ್ಧತಿ ಅಷ್ಟೇ ಅಲ್ಲದೇ, ಅದು ಆರೋಗ್ಯಕರ ಜೀವನ ಶೈಲಿ. ಈ ಪದ್ಧತಿಗಳ ಹಿಂದೆ ಹಲವು ವೈಜ್ಞಾನಿಕ ಕಾರಣಗಳಿದೆ. ಅದರಲ್ಲೂ ನಾವು ಕೆಲ ಕೆಲಸಗಳನ್ನು ಮಾಡುವಾಗ,...

ಉಪವಾಸವಿದ್ದಾಗ ಏನನ್ನು ಸೇವಿಸಬಾರದು..?

Spiritual Story: ಉಪವಾಸ ಅನ್ನೋದು ಬರೀ ದೇವರಿಗೆ ಒಪ್ಪಿಸುವ ಭಕ್ತಿ ಅಲ್ಲ. ಇದರೊಂದಿಗೆ ಉಪವಾಸ ಅನ್ನೋದು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡುವ ಒಂದು ಕೆಲಸ. ಹಾಗಾಗಿ ಉಪವಾಸ ಮಾಡುವಾಗ ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಉಪವಾಸವಿದ್ದಾಗ ಏನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ.. ನಿಜವಾದ ಉಪವಾಸವೆಂದರೆ, ಇಡೀ ದಿನ ಏನನ್ನೂ ತಿನ್ನದೇ ಇರೋದು. ಆದರೆ ಇದು ಎಲ್ಲರಿಗೂ...

ಹಿರಿಯರ ಕಾಲಿಗೆ ನಮಸ್ಕರಿಸಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?

Spiritual News: ಹಿಂದೂ ಧರ್ಮದಲ್ಲಿ ಹಿರಿಯರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯುವುದು ಮುಖ್ಯವಾದ ಪದ್ಧತಿ. ಹಿರಿಯರ ಆಶೀರ್ವಾದವಿದ್ದರೆ, ನಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ನಾವು ಯಾಕೆ ಹಿರಿಯರ ಕಾಲಿಗೆರಗಿ ನಮಸ್ಕರಿಸಬೇಕು ಅಂತಾ ಹೇಳೋದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ನಾವು ಹಿರಿಯ ಕಾಲಿಗೆರಗಿ ನಮಸ್ಕಾರ ಮಾಡಿದಾಗ, ಸಕಾರಾತ್ಮಕ ಶಕ್ತಿಯ ಪ್ರಭಾವ...

ಶೂರ್ಪನಖಿ ತನ್ನ ಅಣ್ಣ ರಾವಣನ ಮೇಲೆ ದ್ವೇಷ ಸಾಧಿಸಿದ್ದಳು ಗೊತ್ತೇ..?

Spiritual News: ರಾಮಾಯಣದಲ್ಲಿ ಬರುವ ಸೀತಾಪಹರಣ ಕಥೆ ಕೇಳಿದಾಗ, ಹಲವರು ಹೇಳುವುದೇನೆಂದರೆ, ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿದ್ದರ ಕಾರಣಕ್ಕೆ, ಪ್ರೀತಿಯ ತಂಗಿಗೆ ನೋವಾಗಿದ್ದಕ್ಕೆ, ರಾವಣ ಸೀತೆಯನ್ನು ಅಪಹರಿಸಿದ, ಬಳಿಕ ಆಕೆಯನ್ನು ಪ್ರೀತಿಸಿದ ಎನ್ನುತ್ತಾರೆ. ಆದರೆ ಇದು ಶೂರ್ಪನಖಿಯ ದ್ವೇಷವಾಗಿತ್ತು. ಹಾಗಾದ್ರೆ ಯಾಕೆ ಶೂರ್ಪನಖಿ ಅಣ್ಣ ರಾಾವಣನ ವಿರುದ್ಧವೇ ಷಡ್ಯಂತ್ರ ರಚಿಸಿದಳು ಅಂತಾ ತಿಳಿಯೋಣ ಬನ್ನಿ.. ಶೂರ್ಪನಖಿಗೆ...

ಶ್ರೀರಾಮನಿಗೂ ಇದ್ದಳು ಓರ್ವ ಸಹೋದರಿ.. ರಾಣಿ ಶಾಂತಾಳ ಬಗ್ಗೆ ನಿಮಗೆ ಗೊತ್ತೇ..?

Spiritual News:ಅಯೋಧ್ಯಾಪತಿ ಶ್ರೀರಾಮ, ಲಕ್ಷ್ಮಣ,ಭರತ, ಶತ್ರುಘ್ನರನ್ನು ಪಡೆಯುವುದಕ್ಕೆ ದಶರಥ ರಾಜ ಪುತ್ರಕಾಮೇಷ್ಠಿ ಯಾಗ ಮಾಡಿದ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಶ್ರೀರಾಮನಿಗೂ ಮುನ್ನವೇ ದಶರಥನಿಗೆ ಶಾಂತಾ ಎಂಬ ಮಗಳಿದ್ದಳು. ಹಾಗಾದ್ರೆ ಯಾರು ಈ ಶಾಂತಾ..? ಈಕೆ ಹುಟ್ಟಿದ್ದರೂ, ದಶರಥನೇಕೆ ಪುತ್ರ ಕಾಮೇಷ್ಠಿ ಯಾಗ ಮಾಡಿದ. ಈ ಎಲ್ಲ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ.. ರಾಜಾ ದಶರಥ...

ರಾವಣನ ಪತ್ನಿ ಮಂಡೋದರಿಗೆ ಆ ಹೆಸರು ಬರಲು ಕಾರಣವೇನು ಗೊತ್ತೇ..?

Spiritual News:ಶ್ರೀಲಂಕೆಯ ರಾಣಿ,, ಲಂಕಾಪತಿ ರಾವಣನ ಪತ್ನಿ ಮಂಡೋದರಿ ಕೂಡ ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಒಬ್ಬಳು. ಈಕೆಯ ಹೆಸರಿಗೂ ಈಕಗೆಯ ಜನ್ಮಕ್ಕೂ ಒಂದು ಸಂಬಂಧವಿದೆ. ಆ ಕುತೂಹಲಕಾರಿ ಕಥೆಯ ಬಗ್ಗೆ ತಿಳಿಯೋಣ ಬನ್ನಿ.. ರಾಮಾಯಣದ ಉತ್ತರಕಾಂಡದ ಅನುಸಾರ ಮಂಡೋದರಿ, ಅಸುರರ ರಾಜ ಮಾಯಾಸುರ ಮತ್ತು ದೇವಲೋಕದ ಅಪ್ಸರೆ ಹೇಮಾಳ ಮಗಳಾಗಿದ್ದಳು. ಆದರೆ ಈಕೆ ಇವರ...

ಲಕ್ಷ್ಮಣ ಜಲಸಮಾಧಿ ತೆಗೆದುಕೊಳ್ಳಲು ಕಾರಣವೇನು ಗೊತ್ತೇ..?

Spiritual News: ರಾಯಾಣದಲ್ಲಿ ಬರುವ ಮುಖ್ಯವಾದ ಪಾತ್ರದಲ್ಲಿ ಲಕ್ಷ್ಮಣ ಕೂಡ ಒಬ್ಬ. ರಾಮನನ್ನು ನೆನೆಯುವಾಗ ಲಕ್ಷ್ಮಣನನ್ನು ಭಕ್ತರು ಖಂಡಿತವಾಗಿಯೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ ಅಣ್ಣನ ಮೇಲಿನ ಪ್ರೀತಿಗಾಗಿ ಲಕ್ಷ್ಮಣ ಜಲಸಮಾಧಿಯಾಗಬೇಕಾಯಿತು. ಈ ಕಥೆಯನ್ನು ತಿಳಿಯೋಣ ಬನ್ನಿ.. ಒಮ್ಮೆ ಶ್ರೀರಾಮನ ಅರಮನೆಗೆ ಓರ್ವ ಸಾಧು ಬರುತ್ತಾರೆ. ಅವರು ಶ್ರೀರಾಮನೊಂದಿಗೆ ಗೌಪ್ಯವಾಗಿ ಮಾತನಾಡಬೇಕು. ಮತ್ತು ನಮ್ಮಿಬ್ಬರ ಮಾತನ್ನು ಯಾರೂ...
- Advertisement -spot_img

Latest News

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕನ್ನಡ ಬಿಗ್ ಬಾಸ್ ಬಂದ್​ ಮಾಡುವಂತೆ ನೋಟಿಸ್

ಕಿರುತೆರೆಯ ಅತಿ ಜನಪ್ರಿಯ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿ ಪಡೆದಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೀಗ ಹೊಸ ವಿವಾದಕ್ಕೆ ಸಿಲುಕಿದೆ....
- Advertisement -spot_img