Tuesday, October 14, 2025

mahabharath

ಹಬ್ಬ, ಶುಭಕಾರ್ಯದ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸದಿರಲು ಕಾರಣವೇನು..?

ನಾವು ಪಾರ್ಟಿ ಫಂಕ್ಷನ್‌ಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸಿಯೇ, ಖಾದ್ಯಗಳನ್ನ ತಯಾರು ಮಾಡುತ್ತೇವೆ. ಆದ್ರೆ ಹಬ್ಬ, ಪೂಜೆ, ಮದುವೆ, ಮುಂಜಿ ಕಾರ್ಯಕ್ರಮಗಳಲ್ಲಿ ಹಲವರು, ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಹಾಗಾದ್ರೆ ಯಾಕೆ ಶುಭಕಾರ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಸನಾತನ ಧರ್ಮದ ಪ್ರಕಾರ, ಶುಭಕಾರ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಸೇವಿಸುವಂತಿಲ್ಲ. ಮತ್ತು ದೇವರಿಗೆ ಈರುಳ್ಳಿ,...

ಗರುಡ ಪುರಾಣವನ್ನು ಓದಬಾರದೇ..? ಓದಿದರೆ ಏನಾಗುತ್ತದೆ..?

ಹಿಂದೂ ಧರ್ಮದಲ್ಲಿ ಶಾಸ್ತ್ರ, ಪೂಜೆ, ಜೀವನಕ್ಕೆ ಸಂಬಂಧಿಸಿದಂತೆ ಹಲವು ಧರ್ಮಗ್ರಂಥಗಳಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ದೇವಿ ಭಾಗವತ, ಶಿವ ಪುರಾಣ ಇತ್ಯಾದಿ ಪುಸ್ತಕಗಳಿದೆ. ಅವುಗಳಲ್ಲಿ ಗರುಡ ಪುರಾಣ ಕೂಡ ಒಂದು. ಆದ್ರೆ ಎಲ್ಲ ಗ್ರಂಥಗಳನ್ನು ಓದುವಂತೆ, ಗರುಡ ಪುರಾಣವನ್ನು ಎಲ್ಲರೂ ಓದುವುದಿಲ್ಲ. ಹಾಗಾದ್ರೆ ಗರುಡ ಪುರಾಣವನ್ನು ಓದಬಾರದೇ..? ಓದಿದರೆ ಏನಾಗುತ್ತದೆ..? ಈ ಬಗ್ಗೆ ಸಂಪೂರ್ಣ...

ನಿಮ್ಮ ಜೀವನದಲ್ಲಿ ಒಳ್ಳೆ ಸಮಯ ಬರುವುದಿದ್ದರೆ, ಈ ಸೂಚನೆ ಸಿಗುತ್ತದೆ ನೋಡಿ..

ಜೀವನ ಅಂದ ಮೇಲೆ ಸುಖ- ದುಃಖ, ಕಷ್ಟ ಕಾರ್ಪಣ್ಯ, ಜಗಳ- ಖಷಿ ಎಲ್ಲವೂ ಇರುತ್ತದೆ. ಓರ್ವ ಮನುಷ್ಯನಿಗೆ ಕಷ್ಟ ಬಂದಾಗಲೇ ಸುಖದ ಬೆಲೆ ಗೊತ್ತಾಗುತ್ತದೆ ಅಂತಾರೆ ಹಿರಿಯರು. ಅಲ್ಲದೇ, ಬರೀ ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದರೆ, ಅವನಿಗೆ ಜೀವನ ಸಾರವೇ ತಿಳಿಯುವುದಿಲ್ಲ. ಹಾಗಾಗಿ ಸುಖದ ಜೊತೆ ಸ್ವಲ್ಪವಾದರೂ ಕಷ್ಟ ಪಡಲೇಬೇಕು. ಆದ್ರೆ ನೀವು ಬರೀ ಕಷ್ಟ...

ಪಾಂಡವರು ಸ್ವರ್ಗಕ್ಕೆ ಹೋಗಬೇಕಾದರೆ ಏನಾಯಿತು..? ಅವರೆಲ್ಲರಿಗೂ ಸ್ವರ್ಗ ಸಿಕ್ಕಿತೇ..?- ಭಾಗ 2

ಮೊದಲ ಭಾಗದಲ್ಲಿ ನಾವು ದ್ರೌಪದಿ, ನಕುಲ, ಸಹದೇವ, ಅರ್ಜುನ, ಭೀಮ ಸ್ವರ್ಗಕ್ಕೆ ಹೋಗದೇ, ಭೂಲೋಕದಲ್ಲೇ ಸಾವನ್ನಪ್ಪಿದ್ದರ ಬಗ್ಗೆ ಮಾಹಿತಿ ನೀಡಿದ್ದೆವು. ಈ ಭಾಗದಲ್ಲಿ ಯುಧಿಷ್ಠಿರ ಮತ್ತು ನಾಯಿ ಸ್ವರ್ಗ ಲೋಕಕ್ಕೆ ಹೋದ ಕಥೆ ಬಗ್ಗೆ ತಿಳಿಯೋಣ.. ಕೊನೆಯದಾಗಿ ಯುಧಿಷ್ಠಿರ ಮತ್ತು ನಾಯಿ ಸ್ವರ್ಗಕ್ಕೆ ಹೋಗುತ್ತದೆ. ಆಗ ಇಂದ್ರ, ಯುಧಿಷ್ಠಿರ ನೀನು ಮಾತ್ರ ಸ್ವರ್ಗ ಲೋಕಕ್ಕೆ ಬರಬಹುದು....

ಪಾಂಡವರು ಸ್ವರ್ಗಕ್ಕೆ ಹೋಗಬೇಕಾದರೆ ಏನಾಯಿತು..? ಅವರೆಲ್ಲರಿಗೂ ಸ್ವರ್ಗ ಸಿಕ್ಕಿತೇ..?- ಭಾಗ 1

ಮಹಾಭಾರತ ಯುದ್ಧದ ಬಳಿಕ, ಪಾಂಡವರು 36 ವರ್ಷಗಳವರೆಗೆ ಹಸ್ತಿನಾಪುರದಲ್ಲಿ ಆಡಳಿತ ನಡೆಸಿದರು. ನಂತರ ದ್ರೌಪದಿಯೊಂದಿಗೆ ಸೇರಿ, ಸ್ವರ್ಗಕ್ಕೆ ತೆರಳುತ್ತಿದ್ದರು. ಹಾಗಾದರೆ ಎಲ್ಲರೂ ಸ್ವರ್ಗಕ್ಕೆ ಹೋದರೇ..? ಅವರೆಲ್ಲ ಸ್ವರ್ಗಕ್ಕೆ ಹೋಗಬೇಕಾದರೆ, ಏನಾಯಿತು..? ಎಲ್ಲರಿಗೂ ಸ್ವರ್ಗ ಸಿಕ್ಕಿತೇ..? ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಪಾಂಡವರು, ದ್ರೌಪದಿಯೊಂದಿಗೆ ಸೇರಿ ಸ್ವರ್ಗಕ್ಕೆ ಹೋಗುವಾಗ, ಅವರೊಂದಿಗೆ ನಾಯಿಯೊಂದು ಹೋಗುತ್ತದೆ. ಹಾಗೆ...

ಮಹಾಭಾರತ ಕಾಲದಿಂದಲೂ ಜನ ಈ 5 ಶಾಪಗಳನ್ನು ಅನುಭವಿಸುತ್ತಿದ್ದಾರೆ..- ಭಾಗ 2

ಮೊದಲ ಭಾಗದಲ್ಲಿ ನಾವು ಮಹಾಭಾರತದಲ್ಲಿ ಕೊಡಲ್ಪಟ್ಟ ಎರಡು ಶಾಪಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಿದ್ದೇವು. ಇಂದು ನಾವು ಮಹಾಭಾರತದಲ್ಲಿ ಕೊಟ್ಟ ಇನ್ನುಳಿದ ಮೂರು ಶಾಪಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ. ಮೂರನೇಯ ಶಾಪ ಶ್ರೀಕಷ್ಣ ಅಶ್ವತ್ಥಾಮನಿಗೆ ಕೊಟ್ಟ ಶಾಪ. ಮಹಾಭಾರತದ ಕೊನೆಯ ದಿನ ಅಶ್ವತ್ಥಾಮ, ಪಾಂಡವಪುತ್ರರರನ್ನ ಮೋಸದಿಂದ ಕೊಂದ. ಈ ವಿಷಯ ಗೊತ್ತಾಗಿ ಪಾಂಡವರು ಅಶ್ವತ್ಥಾಮನನ್ನು...

ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ: ಯಾವ ರಾಶಿಗೆ ಲಾಭ..? ಯಾರಿಗೆ ನಷ್ಟ..?

ವರ್ಷದ ಮೊದಲ ಸೂರ್ಯ ಗ್ರಹಣ ಸಮೀಪಿಸುತ್ತಿದೆ. ಇದೇ ಏಪ್ರಿಲ್ 30ಕ್ಕೆ ಸೂರ್ಯಗ್ರಹಣ ನಡೆಯಲಿದ್ದು, 15 ದಿನಗಳ ಬಳಿಕ ಚಂದ್ರಗ್ರಹಣವೂ ನಡೆಯಲಿದೆ. ಅಮವಾಸ್ಯೆ ಮತ್ತು ಹುಣ್ಣಿಮೆಯಂದು ಬರುವ ಈ ಗ್ರಹಣಗಳು ಯಾವ ರಾಶಿಗಳ ಮೇಲೆ  ಹೇಗೆ ಪರಿಣಾಮ ಬೀರುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ.. ಏಪ್ರಿಲ್ 30 ಮಧ್ಯರಾತ್ರಿ 12.15ರಿಂದ ಮೇ 1 ಬೆಳಿಗ್ಗೆ...

ಮಹಾಭಾರತ ಕಾಲದಿಂದಲೂ ಜನ ಈ 5 ಶಾಪಗಳನ್ನು ಅನುಭವಿಸುತ್ತಿದ್ದಾರೆ..-ಭಾಗ 1

ನಾವು ನೀವು ಮಹಾಭಾರತ ಕಥೆಗಳನ್ನು ಕೇಳುತ್ತಲೇ ಇದ್ದೇವೆ. ಅಲ್ಲದೇ, ಧಾರಾವಾಹಿ ಮೂಲಕವೂ ಮಹಾಭಾರತವನ್ನ ನೋಡಿದ್ದೇವೆ. ಆದ್ರೆ ಹಲವು ಜನರಿಗೆ ಈ ಕಾಲದಲ್ಲಿ ನೀಡಲ್ಪಟ್ಟ ಶಾಪದ ಬಗ್ಗೆ ಗೊತ್ತಿಲ್ಲ. ಹಾಗಾಗಿ ಇಂದು ನಾವು, ಮಹಾಭಾರತ ಕಾಲದಿಂದಲೂ ಜನರಿಗೆ ತಟ್ಟಿದ 5 ಶಾಪಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯ ಶಾಪ ಯುಧಿಷ್ಠಿರ ಹೆಣ್ಣಿಗೆ ನೀಡಿದ ಶಾಪ. ಮಹಾಭಾರತ ಯುದ್ಧದಲ್ಲಿ...

ರಾವಣ ಅನಾಚಾರಿ ಮತ್ತು ಅಧರ್ಮಿಯಾಗಲು ಕಾರಣವೇನು..?

ಸಕಲ ವಿದ್ಯಾ ಪರಿಣಿತನೂ, ಶಿವಭಕ್ತನೂ, ರಾಕ್ಷಸ ರಾಜನೂ ಆದ ರಾವಣ, ಅಸತ್ಯ, ಅಧರ್ಮದ ದಾರಿಯಲ್ಲಿ ನಡೆದವನಾಗಿದ್ದಾನೆ. ಆದ್ರೆ ಉತ್ತಮ ಕುಲದಲ್ಲಿ ಜನಿಸಿದರೂ, ಯಾಕೆ ರಾವಣ ಅನಾಚಾರಿ ಮತ್ತು ಅಧರ್ಮಿಯಾದ ಅನ್ನೋ ಬಗ್ಗೆ ನಾವಿವತ್ತು ಮಾಹಿತಿಯನ್ನ ನೀಡಲಿದ್ದೇವೆ. ಮಾಲ್ಯವಾನ, ಮಾಲಿ, ಮತ್ತು ಸುಮಾಲಿ ಎಂಬ ಮೂವರು ರಾಕ್ಷಸರಿದ್ದರು. ಮೂವರು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಬಲಶಾಲಿಯಾಗುವ ವರ...

ಗಾಂಧಾರಿಯ ಮೊದಲ ಪತಿ ಯಾರು..? ಈ ವಿಷಯ ಧೃತರಾಷ್ಟ್ರನಿಗೆ ಗೊತ್ತಾದಾಗ ಅವನೇನು ಮಾಡಿದ..?

ನೂರು ಮಕ್ಕಳ ತಂದೆ, ಕುರುವಂಶದ ರಾಜ ಧೃತರಾಷ್ಟ್ರ ಅಂದ್ರೆ ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರ. ಹುಟ್ಟು ಕುರುಡನಾದರೂ ಶೌರ್ಯದಿಂದ ಮೆರೆದಿದ್ದ ಧೃತರಾಷ್ಟ್ರ, ಪತ್ನಿಯ ಮೊದಲ ಪತಿಯ ಬಗ್ಗೆ, ಮೊದಲ ಮದುವೆಯ ಬಗ್ಗೆ ಕೇಳಿ ಕ್ರೋಧಿತನಾಗಿದ್ದ. ಈ ಕಾರಣಕ್ಕೆ ಗಾಂಧಾರಿಯ ತಂದೆ ಮತ್ತು ಆ ಮನೆಯ ಪುರುಷರನ್ನು ಜೈಲಿಗೆ ಹಾಕಿ, ಚೂರು ಚೂರು ಆಹಾರ ನೀಡಿ,...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img