ಕರ್ನಾಟಕ ಟಿವಿ
: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದೇ ಮೊದಲ ಬಾರಿಗೆ ಚುನಾವಣೆ ಸ್ಪರ್ಧೆ ಮಾಡ್ತಿದ್ದಾರೆ.. ಮೇ
21ಕ್ಕೆ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಿರುವ ಉದ್ಧವ್
ಇದವರೆಗೂ ಯಾವ ಚುನಾವಣೆಗೂ ಸ್ಪರ್ಧೆ ಮಾಡಿರಲಿಲ್ಲ.ಅನಿರೀಕ್ಷಿತ ಮೈತ್ರಿಯಿಂದಾಘಿ ಕಾಂಗ್ರೆಸ್-ಎನ್
ಸಿಪಿ ಜೊಒಯೆ ಕೈಜೋಡಿಸಿದ ಉದ್ಧವ್ ಮಹಾರಾಷ್ಟ್ರ ಮುಖ್ಯಮಂತ್ರಿಯಾದ್ರು. ಮೇ 28ರ ಒಳಗೆ ಅಂದ್ರೆ ಸಿಎಂ
ಆಗಿ 6...
ಕರ್ನಾಟಕ ಟಿವಿ : ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ ಸೊಂಕಿತರ ಸಂಖ್ಯೆ 19 ,063 ದಾಟಿದ್ದು 731 ಸೊಂಕಿತರು ಸಾವನ್ನಪ್ಪಿದ್ದಾರೆ.. ಇದುವರೆಗೂ 3470 ಸೋಂಕಿತರು ಗುಣಮುಖರಾಗಿದ್ರು ಪ್ರತಿದಿನ 500 ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಶಸ್ತ್ರಾಭ್ಯಾಸ ಶುರು ಮಾಡಿದೆ. ಅಂದ್ರೆ ರಾಜ್ಯದಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ...