Spiritual
ಶಿವಭಕ್ತರು ಮಹಾಶಿವರಾತ್ರಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮಹಾಶಿವರಾತ್ರಿ ಶಿವ ಭಕ್ತರಿಗೆ ಬಹಳ ಮುಖ್ಯ. ಶಿವ ಪಾರ್ವತಿಯರ ವಿವಾಹದ ಈ ದಿನದಂದು ಭಕ್ತರು ಶಿವ ಪಾರ್ವತಿಯರ ಆಶೀರ್ವಾದಕ್ಕಾಗಿ ಉಪವಾಸ ಮತ್ತು ಜಾಗರಣೆ ಮಾಡುತ್ತಾರೆ. ಈ ದಿನ ಶಿವನಿಗೆ ವಿಶೇಷ ಪೂಜೆಗಳನ್ನೂ ಮಾಡಲಾಗುತ್ತದೆ. ಶಿವನ ರುದ್ರಾಭಿಷೇಕವನ್ನು ಪಂಚಾಮೃತಗಳಿಂದ ಮಾಡಲಾಗುತ್ತದೆ. ಬಿಲ್ವ ಪತ್ರೆ, ವಿವಿಧ ಬಗೆಯ ಹೂವುಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ....
ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್ಆರ್ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ...