Devotional:
ಶ್ರೀರಾಮನ ಬಗ್ಗೆ ತಿಳಿಯದವರಿಲ್ಲ ಅವನು ತನ್ನ ತಂದೆಯ ಮಾತನ್ನು ಯಾವತ್ತೂ ಮೀರಿದವನಲ್ಲ ಯಾವಾಗಲೂ ಸತ್ಯವನ್ನೇ ನುಡಿಯುತಿದ್ದ. ಅನ್ಯಧರ್ಮದವರಿಗೂ ಸಹ ಶ್ರೀರಾಮಚಂದ್ರನ ಬಗ್ಗೆ ತಿಳಿದಿರುತ್ತದೆ. ಭಕ್ತರು ಶ್ರೀರಾಮಚಂದ್ರನನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಾರೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಶ್ರೀರಾಮನವಮಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಶ್ರೀರಾಮಚಂದ್ರನ ನಾಮಸ್ಮರಣೆ ಮತ್ತು...
Devotional story:
ಲೋಕ ರಕ್ಷಣೆಗಾಗಿ ಮಹಾವಿಷ್ಣು ದಶಾವತಾರಗಳನ್ನು ತಾಳಿದ್ದಾನೆ, ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ದಶಾವತಾರಗಳಲ್ಲಿ ಮೂರನೇ ಅವತಾರವೇ ವರಾಹ ಅವತಾರ. ಚೈತ್ರ ಬಹುಳ ತ್ರಯೋದಶಿಯ ಮಧ್ಯಾಹ್ನದ ಸಮಯದಲ್ಲಿ ವಿಷ್ಣು ವರಾಹ ಅವತಾರ ತಾಳಿದ್ದಾನೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ ವರಾಹ ಅವತಾರದಲ್ಲಿ ಮಹಾವಿಷ್ಣುವು ಹಂದಿಯ ತಲೆ, ಮಾನವನ ದೇಹವುಳ್ಳ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ.
ಚೈತ್ರ ಬಹುಳ ತ್ರಯೋದಶಿಯ...
ಮಹಾವಿಷ್ಣುವು ಲೋಕದ ರಕ್ಷಣೆಗಾಗಿ ಹಲವು ಅವತಾರಗಳನ್ನು ಎತ್ತಿದ್ದು, ಅದರಲ್ಲಿ ಮೊದಲನೇಯ ಅವತಾರ ಮತ್ಸ್ಯಾವತಾರ. ವಿಷ್ಣುವು ಮತ್ಸ್ಯಾವತಾರ ತಾಳಲು ಏನು ಕಾರಣ..? ಯಾವ ರಾಕ್ಷಸನನ್ನು ವಿಷ್ಣು ಸಂಹಾರ ಮಾಡಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
https://youtu.be/BkL6F-7TVmY
ಹಿಂದೆ ಸೋಮಕನೆಂಬ ರಾಜನಿದ್ದ. ವೇದ ಧರ್ಮಗಳನ್ನು ನಿಂದಿಸುತ್ತ ತಿರುಗಾಡುತ್ತಿದ್ದರು. ಋಷಿ ಮುನಿಗಳಿಗೆ ತೊಂದರೆ...