ಸೆಲ್ಫಿ(Selfie)ಯನ್ನುತೆಗೆದುಕೊಳ್ಳುವ ವೇಳೆ ಕಾಲುಜಾರಿ ನರ್ಸಿಂಗ್ ವಿದ್ಯಾರ್ಥಿ ನೀರು ಪಾಲಾಗಿರುವ ಘಟನೆ ಹನೂರು ತಾಲೂಕಿನ ಹೊಗನೇಕಲ್ ಜಲಪಾತದಲ್ಲಿ(Hogenakkal Falls) ನಡೆದಿದೆ. ಮೈಸೂರಿನ(mysur) ಸಂಗಮೇಶ್ವರ ಎಂಬುವವರ ಮಗ ಉಮಾಶಂಕರ್ (19)(Umashankar)ತನ್ನ ಸ್ನೇಹಿತರಾದ ರವಿಕುಮಾರ್(ravikumar), ಶಿವಪ್ರಸಾದ್(shivaprasad) ಎಂಬುವವರೊಂದಿಗೆ ರಜೆ ಇದ್ದ ಕಾರಣ ಹೊಗನೇಕಲ್ ತೆರಳಿದ್ದಾಗ ಇಂತಹ ಅವಘಡ ಸಂಭವಿಸಿದೆ. ಆರಂಭದಿಂದಲೂ ಸಾಕಷ್ಟು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ಉಮಾಶಂಕರ್, ತನ್ನ...
Hassan News: ಚಿನ್ನ, ದುಡ್ಡು ಅಂದ್ರೆ ಈಗಿನ ಕಾಲದಲ್ಲಿ ಕೆಲವರು ಮನುಷ್ಯತ್ವವನ್ನೇ ಮರೆತು ಬಿಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ, ಮಗಳ ಮದುವೆಗಾಗಿ ಚಿನ್ನ ಮಾಡಿದ್ದನ್ನು...