www.karnatakatv.net:- ಸಿನಿಮಾ- ನಟಿ ಮಂದಿರಾಬೇಡಿ ಪತಿಯ ಸಾವಿನ ವೇಳೆ ತೆಗೆದುಕೊಂಡ ನಿರ್ಧಾರ, ಇದೀಗ ಎಲ್ಲರ ಚರ್ಚೆಗೆ ಗ್ರಾಸವಾಗಿದೆ. ಮಂದಿರಾಬೇಡಿ ಪತಿ ಚಲನಚಿತ್ರ ನಿರ್ದೇಶಕ ರಾಜ್ ಕೌಶಲ್ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಅವರ ಅಗಲಿಕೆ ಈ ಕುಟುಂಬಕ್ಕೆ ತೀರದ ಆಘಾತ ಉಂಟು ಮಾಡಿದೆ. ಇದೀಗ ಮಂದಿರಾ ಬೇಡಿ ಎಲ್ಲಾ ಸಂಪ್ರದಾಯಗಳನ್ನ ಮೀರಿ, ತಾವೇ ತಮ್ಮ ಪತಿಯ ಅಂತ್ಯಸಂಸ್ಕಾರವನ್ನ...