Tuesday, May 12, 2026

mandya sp

ಲಾಕ್ ಡೌನ್ ಸಮಸ್ಯೆ ತಪ್ಪಿಸಲು ಮಂಡ್ಯದಲ್ಲಿ ಮಾಸ್ಟರ್ ಪ್ಲಾನ್

ಕರ್ನಾಟಕ ಟಿವಿ ಮಂಡ್ಯ : ಕೊರೋನಾ ವೈರಸ್  ಹರಡುವಿಕೆಯನ್ನು ನಿಯಂತ್ರಿಸಲು ಮಂಡ್ಯ ಯುವಕನ ವಿನೂತನ ಪ್ರಯತ್ನ ಮಾಡಿದ್ದಾನೆ.  ಮಂಡ್ಯ ಜಿಲ್ಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಸಹಕಾರದೊಂದಿಗೆ ಕಾವೇರಿ ಹೋಂ ನೀಡ್ಸ್ ರವರಿಂದ  ಮನೆ ಬಾಗಿಲಿಗೆ ದಿನಬಳಕೆ ವಸ್ತುಗಳ ಸೇವೆ ಪ್ರಾರಮಭವಾಗಿದೆ. ಇದಲ್ಲದೆ  ರೈತರ ಬೆಳೆಗಳನ್ನು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಕಲ್ಪಿಸಲು ಸಹಾಯವಾಣಿ ಸಹ ಶುರು ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಕೊರೋನಾ...
- Advertisement -spot_img

Latest News

ಬೆಂಗಳೂರಿನಲ್ಲಿ ತಮ್ಮ ಖರ್ಚುವೆಚ್ಚ ಹೇಳಿ, ಇದು ಕಾಸ್ಟ್ಲಿ ಸಿಟಿ ಎಂದ ದಂಪತಿ: ಪರ-ವಿರೋಧ ಚರ್ಚೆ

Bengaluru: ಬೆೆಂಗಳೂರು ಅಂದ್ರೆ ಕಾಸ್ಟ್ಲಿ ದುನಿಯಾ ಅನ್ನೋದು ಹಲವರ ಅಭಿಪ್ರಾಯ. ಕರ್ನಾಟಕದವರಿಗೆ ಇದು ಸತ್ಯವಾದ ಮಾತು ಅಲ್ಲ ಅಂತಾನೇ ಅನ್ನಿಸುತ್ತೆ. ಏಕೆಂದರೆ ಬೆಂಗಳೂರಿನಲ್ಲಿ ಬರೀ 10...
- Advertisement -spot_img