Monday, October 20, 2025

mandya updates

ಮಂಡ್ಯದ ಇಂದಿನ ಪ್ರಮುಖ ಸುದ್ದಿಗಳು..!

https://www.youtube.com/watch?v=yrB9UKSoX7w&t=20s ಮಳವಳ್ಳಿ ನಾಳೆ ಪಟ್ಟಲದಮ್ಮದೇಗುಲ ಉದ್ಘಾಟನೆ! ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಅಂತರವಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಪಟ್ಟಲದಮ್ಮದೇವಿಯ ದೇವಾಲಯದ ಉದ್ಘಾಟನಾ ಸಮಾರಂಭ ಜೂನ್ 22 ಮತ್ತು 23 ರಂದು ಅಗಸನಪುರ ಗುರು ಮಠದ ಚಂದ್ರಶೇಖರ ಆರಾಧ್ಯ ಅವರ ಸಾನ್ನಿಧ್ಯದಲ್ಲಿ ನಡೆಯಲಿದೆ. ಜೂ 22ರಂದು ಸಂಜೆ 5 ಗಂಟೆಗೆ ಅಂತರವಳ್ಳಿ ಸಿದ್ದೇಶ್ವರ ಸ್ವಾಮಿ ಬಸಪ್ಪ ಮತ್ತು ಹಲಗೂರು ಪಟ್ಟಲದಮ್ಮ...
- Advertisement -spot_img

Latest News

54 ವರ್ಷಗಳ ನಂತರ ಸಿಕ್ಕ ಬೆಲೆಕಟ್ಟಲಾಗದ ಸಂಪತ್ತು!

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಪ್ರಸಿದ್ಧ ಬಂಕಿ ಬಿಹಾರಿ ದೇವಾಲಯದ ಖಜಾನೆ ಕೋಶಗಳು 54 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಆದೇಶದಂತೆ ತೆರೆದಿವೆ. ಇದೇ...
- Advertisement -spot_img