Friday, November 14, 2025

mangalamukhi

ಕೇಳಿದಷ್ಟು ಹಣ ನೀಡದ್ದಕ್ಕೆ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಮಂಗಳಮುಖಿಯರು ಅರೆಸ್ಟ್

Bengaluru News: ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಮಂಗಳಮುಖಿಯರ ಕಾಟ ಹೆಚ್ಚಾಗಿದೆ. ಶುಭ ಸಮಾರಂಭಗಳು ನಡೆಯುವ ಜಾಗದ ಬಗ್ಗೆ ತಿಳಿದುಕೊಳ್ಳುವ ಇವರು, ಗುಂಪು ಗುಂಪಾಗಿ ಆ ಮನೆ ಒಳಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಾರೆ. ಮನೆಯವರ ಬಳಿ ಹಣ ಕೇಳುತ್ತಾರೆ. ಅವರೇನಾದರೂ ಬೈದರೆ, ಅಥವಾ ದುಡ್ಡು ಕೊಡುವುದಿಲ್ಲ ಹೋಗಿ ಎಂದರೆ, ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸುತ್ತಾರೆ. ಇದೇ...

ಇವರ ಅಂತ್ಯಸಂಸ್ಕಾರವನ್ನ ರಾತ್ರಿಯೇ ಮಾಡಲಾಗತ್ತೆ.. ಯಾಕೆ..? ಯಾರಿವರು..?

ನಾವು ನೀವೆಲ್ಲ ನಮ್ಮವರು ಅಥವಾ ನಮಗೆ ಬೇಕಾದವರು ತೀರಿಹೋದರೆ, ಕಣ್ಣೀರು ಹಾಕುತ್ತೇವೆ. ಸಂತಾಪ ವ್ಯಕ್ತಪಡಿಸುತ್ತೇವೆ. ಆದರೆ ಕೆಲವರು ತಮಗೆ ಬೇಕಾದವರು ತೀರಿಹೋದರೆ, ಖುಷಿ ಪಡುತ್ತಾರೆ. ಅಲ್ಲದೇ ಅವರ ಅಂತ್ಯ ಸಂಸ್ಕಾರವನ್ನು ರಾತ್ರಿಯೇ ಮಾಡುತ್ತಾರೆ. ಯಾಕೆ ಹೀಗೆ..? ಅಷ್ಟಕ್ಕೂ ಯಾರವರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ನಾವಿಂದು ಹೇಳಹೊರಟಿರುವುದು ಮಂಗಳಮುಖಿಯರ ಬಗ್ಗೆ. ಮಂಗಳಮುಖಿಯರ ಅಂತ್ಯಸಂಸ್ಕಾರವನ್ನು ರಾತ್ರಿ ಮಾಡಲಾಗತ್ತೆ....
- Advertisement -spot_img

Latest News

ಮತ್ತೆ ರಾಜ್ಯದಲ್ಲಿ ಮಳೆ ಆರ್ಭಟ ಸಾಧ್ಯತೆ!!

ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿಯುತ್ತಿದೆ. ಬೆಂಗಳೂರನ್ನು ಸೇರಿ ಹಲವೆಡೆ ಧಾರಾಕಾರ ಮಳೆಯ ಸಾಧ್ಯತೆಯ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಒಂದು...
- Advertisement -spot_img