ಅಭಿವೃದ್ಧಿ… ಅಭಿವೃದ್ಧಿ ಅಂತ ಭಾಷಣ ಮಾಡೋ ಜನಪ್ರತಿನಿಧಿಗಳ ಮಾತು ಒಂದೆಡೆಯಾದ್ರೆ, ನೆಲದ ವಾಸ್ತವ್ಯ ಇನ್ನೊಂದೇ ಆಗಿದೆ. ಧಾರವಾಡ ಜಿಲ್ಲೆಯ ಮಂಟೂರ್ ಗ್ರಾಮದಲ್ಲಿ ಇಂದಿಗೂ ಸರಿಯಾದ ರಸ್ತೆ ಇಲ್ಲದೆ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆಯಾದರೆ ರಸ್ತೆ ಅಲ್ಲ, ಕೆಸರಿನ ಕೆರೆ ಅನ್ನೋ ಸ್ಥಿತಿ ನಿರ್ಮಾಣವಾಗುತ್ತಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ. ಹಲವು...