Friday, April 18, 2025

meals

ಊಟವಾದ ಬಳಿಕ ಈ ತಪ್ಪು ಎಂದಿಗೂ ಮಾಡಬೇಡಿ..

ನಾವೆಲ್ಲ ಆರೋಗ್ಯವಾಗಿರಬೇಕು ಅಂತಾನೇ, ಆರೋಗ್ಯಕರ ಊಟವನ್ನ ಮಾಡುತ್ತೇವೆ. ಆದರೆ ನೀವು ಒಳ್ಳೆ ಊಟ ತಿಂದು, ಬಳಿಕ ಕೆಲ ತಪ್ಪುಗಳನ್ನ ಮಾಡಿದ್ರೆ, ನಿಮ್ಮ ಆರೋಗ್ಯ ಸರಿಯಾಗಿ ಇರಲು ಸಾಧ್ಯವಿಲ್ಲ. ಮತ್ತು ನೀವು ಆರೋಗ್ಯಕರ ಊಟ ಮಾಡಿಯೂ ಪ್ರಯೋಜನವಿಲ್ಲ. ಹಾಗಾಗಿ ನಾವಿಂದು ಊಟವಾದ ಬಳಿಕ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ಊಟವಾದ ತಕ್ಷಣ...

ರಾತ್ರಿ ಊಟ ಮಾಡಬಾರದು.. ಯಾಕೆ ಗೊತ್ತಾ..?

ಬೆಳಿಗ್ಗೆ ರಾಜನಂತೆ ತಿನ್ನಬೇಕು, ಮಧ್ಯಾಹ್ನ ಸಾಮಾನ್ಯರಂತೆ ಉಣ್ಣಬೇಕು, ರಾತ್ರಿ ಬಡವನಂತೆ ಊಟ ಮಾಡಬೇಕು ಎಂದು ಹಿರಿಯರು ಹೇಳಿದ್ದಾರೆ. ಯಾಕಂದ್ರೆ ಬೆಳಿಗ್ಗೆ ಚೆನ್ನಾಗಿ ತಿಂಡಿ ತಿನ್ನುವುದರಿಂದಲೇ ನಮಗೆ ಶಕ್ತಿ ಸಿಗೋದು. ಮಧ್ಯಾಹ್ನದ ಊಟವನ್ನು ಸಮವಾಗಿ ಉಂಡಾಗಲೇ, ನಾವು ಗಟ್ಟಿಯಾಗಿರೋದು. ಮತ್ತು ರಾತ್ರಿ ಬಡವನಂತೆ ಕೊಂಚವೇ ಉಂಡರೆ, ನಮ್ಮ ಆರೋಗ್ಯ ಸರಿಯಾಗಿ ಇರತ್ತೆ. ಯಾರು ರಾತ್ರಿ ಚೆನ್ನಾಗಿ...

ಊಟದ ವೇಳೆ ಇಂಥ ತಪ್ಪು ಮಾಡಬೇಡಿ.. ಹೀಗೆ ಮಾಡದಿದ್ರೆ ಆರೋಗ್ಯ ಸೂಪರ್ ಆಗಿರತ್ತೆ..

ಊಟ ಮಾಡುವುದರಲ್ಲಾಗಲಿ, ಯಾವುದೇ ವಿಷಯದಲ್ಲಾಗಲಿ ಭಾರತದಲ್ಲಿರುವ ಪುರಾತನ ಪದ್ಧತಿಯೇ ಅದ್ಭುತವಾಗಿದೆ. ನಿದ್ರೆ ಮಾಡುವ ಭಂಗಿಯ ಬಗ್ಗೆ, ಊಟ ಮಾಡುವ ರೀತಿಯ ಬಗ್ಗೆ, ಅಡುಗೆ ಮಾಡುವ ವಿಚಾರ ಸೇರಿ, ಪೂಜೆ ಪುನಸ್ಕಾರ, ಹೀಗೆ ಹಲವು ವಿಷಯಗಳಲ್ಲಿ ನಮ್ಮ ಪೂರ್ವಜರು ಮಾಡಿರುವ ಪದ್ಧತಿ ಎಷ್ಟು ಲಾಭಕಾರಿಯಾಗಿದೆ ಗೊತ್ತಾ..? ಆದ್ರೆ ಇಂದಿನ ಮಾಡರ್ನ್ ಯುಗದಲ್ಲಿ ಶೋಕಿಗಾಗಿ ನಮ್ಮಲ್ಲಿ ಹಲವರು,...

ಊಟ ಮಾಡುವಾಗ ನೀರು ಕುಡಿಯಬಹುದಾ..? ಇಲ್ಲವಾ..?

ಊಟ ಮಾಡುವಾಗ ನೀರು ಕುಡಿದರೆ ಆರೋಗ್ಯಕ್ಕೆ ಉತ್ತಮವಲ್ಲ ಅಂತಾ ಹೇಳಲಾಗತ್ತೆ. ಊಟ ಮುಗಿದು ಒಂದು ಗಂಟೆ ಬಳಿಕ ನೀರು ಕುಡಿದರೆ, ನಾವು ಆರೋಗ್ಯವಂತರಾಗಿರ್ತೇವೆ ಎಂದು ಹೇಳಲಾಗಿದೆ. ಆದ್ರೆ ಕಲವರಿಗೆ ಊಟ ಮಾಡುವಾಗಲೇ ಮಧ್ಯ ಮಧ್ಯ ನೀರು ಕುಡಿಯಲೇಬೇಕು. ಇಲ್ಲದಿದ್ದರೆ, ಸರಿಯಾಗಿ ಊಟ ಮಾಡಲಾಗುವುದಿಲ್ಲ. ಹಾಗಾದ್ರೆ ನಾವು ಊಟದ ಮಧ್ಯೆ ನೀರು ಕುಡಿಯಬಹುದಾ..? ಯಾವ ಸಮಯದಲ್ಲಿ...

ವೆಜ್ ಥಾಲಿಯ ಪದಾರ್ಥದಲ್ಲಿ ಇಲಿ ತಲೆ ಪ್ರತ್ಯಕ್ಷ, ದೂರು ದಾಖಲು..!

ನೀವೇನಾದ್ರೂ ವೆಜಿಟೇರಿಯನ್ ಆಗಿದ್ದು, ಹೊಟೇಲ್‌ನಿಂದ ತಂದ ವೆಜ್ ಊಟದಲ್ಲಿ ನಿಮಗೆ ಇಲಿಯ ತಲೆ ಸಿಕ್ಕಿದ್ರೆ, ಹೇಗನ್ನಿಸುತ್ತೆ..? ವ್ಯಾಕ್. ಇದೇ ರೀತಿಯ ಘಟನೆ ತಮಿಳುನಾಡಿನ ತಿರುವನ್ನಾಮಲೇನ, ಅರ್ನಿ ಎಂಬ ಊರಿನ ವೆಜ್ ಹೊಟೇಲ್‌ನಲ್ಲಿ ನಡೆದಿದೆ. ಮುರುಳಿ ಎಂಬ ವ್ಯಕ್ತಿ ತಮ್ಮ ಮನೆಯ ಕಾರ್ಯಕ್ರಮಕ್ಕಾಗಿ ಬಾಲಾಜಿ ಭವನ್ ಹೊಟೇಲ್‌ನಲ್ಲಿ 30 ಮಂದಿಗಾಗುವಷ್ಟು ಊಟ ಆರ್ಡರ್ ಮಾಡಿದ್ರು. ವೆಜ್...

ಶಾಲೆಗಳಲ್ಲಿ ಬಿಸಿ ಊಟ ಆರಂಭ..!

www.karnatakatv.net: ಮಹಾಮಾರಿ ಕೊರೊನಾ ಹಿನ್ನಲೇ ದೇಶಾದ್ಯಂತ ಶಾಲಾ ಕಾಲೇಜುಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು, ಆದರೆ ಈಗ ಕೊರೊನಾ ತನ್ನ ಅಟ್ಟಹಾಸವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿರುವದಕ್ಕೆ ಮರಳಿ ಶಾಲಾ ಕಾಲೇಜುಗಳನ್ನ ಓಪೆನ್ ಮಾಡಲಾಗಿದೆ. ಶಾಲೆಗಳು ಮುಚ್ಚಿದ್ದರಿಂದ ಕಲಿಕೆ ಜೊತೆಗೆ ಪೌಷ್ಟಿಕ ಆಹಾರದ ಕೊರತೆಯನ್ನು ಅನೇಕ ಮಕ್ಕಳು ಎದುರಿಸಿದ್ದಾರೆ. ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು...
- Advertisement -spot_img

Latest News

Tumakuru News: ಜಾತಿ ಗಣತಿ ನಂಗೆ ಗೊತ್ತೇ ಇಲ್ಲ, ಇನ್ನೊಮ್ಮೆ ಸಮೀಕ್ಷೆಯಾಗಲಿ : ಸಿದ್ದಗಂಗಾ ಶ್ರೀ

Tumakuru News: ರಾಜ್ಯದಲ್ಲಿ ಬಹು ಚರ್ಚಿತವಾಗಿರುವ ಜಾತಿ ಗಣತಿ ವರದಿಯ ಕುರಿತು ಹಲವು ಸಮುದಾಯದ ಸ್ವಾಮೀಜಿಗಳು ಪರ - ವಿರೋಧದ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಆದರೆ ಇದರ...
- Advertisement -spot_img