Friday, October 24, 2025

Minister Removal

ಕೆ.ಎನ್. ರಾಜಣ್ಣ ಪರ ಬೃಹತ್ ಜನಸಾಗರ, ಸಚಿವ ಸ್ಥಾನಕ್ಕೆ ಮರುಸೇರ್ಪಡೆಗೆ ಒತ್ತಾಯ!

ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಸಚಿವರನ್ನಾಗಿ ಮುಂದುವರೆಸುವಂತೆ ಸರ್ಕಾರವನ್ನು ಮತ್ತು ಕಾಂಗ್ರೆಸ್ ಹೈಕಮಾಂಡನ್ನು ಒತ್ತಾಯಿಸಿ ಶಿರಾ ನಗರದಲ್ಲಿ ಸಾಹಸ್ರಾರು K.N.R. ಅಭಿಮಾನಿ ಬಳಗ ಹಾಗೂ ಅನುಯಾಯಿಗಳು ಸಮುದಾಯದ ಮುಖಂಡರು ಸೇರಿ ಬೃಹತ್ ಪ್ರತಿಭಟನೆ ನಡೆಸಿದರು. ಕೆ. ಎನ್. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದನ್ನು ಖಂಡಿಸಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ...
- Advertisement -spot_img

Latest News

ಇಲ್ಲಿ ಟೊಮೇಟೊ ಬೆಲೆ ಕೇಳಿದ್ರೆ ಶಾಕ್, 1Kg ಟೊಮೇಟೊಗೆ 700 ರೂಪಾಯಿ!

ಪಾಕಿಸ್ತಾನ: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಡುವಿನ ಗಡಿ ಬಂದ್ ಪರಿಣಾಮವಾಗಿ ತರಕಾರಿಗಳು ಹಾಗೂ ಹಣ್ಣುಗಳ ಬೆಲೆ ಗಗನಕ್ಕೇರಿವೆ. ವಿಶೇಷವಾಗಿ, ಟೊಮೇಟೊ ಬೆಲೆಗಳು ಕಳೆದ ಕೆಲವು ವಾರಗಳಲ್ಲಿ...
- Advertisement -spot_img