Friday, June 20, 2025

minister shivaram hebbar

ಶೀಘ್ರವೇ ಮೈಷುಗರ್ ಪುನರಾಂಭಿಸಲು ಸಂಸದೆ ಸುಮಲತಾ ಒತ್ತಡ

ಕರ್ನಾಟಕ ಟಿವಿ ಮಂಡ್ಯ : ಮೈಷುಗರ್ ಸಕ್ಕರೆ ಕಾರ್ಖಾನೆ  ಪುನರ್ ಆರಂಭಿಸಲು ಯಾವುದೇ ಕಾರಣಕ್ಕೂ ತಡ ಮಾಡದಂತೆ ಸಂಸದೆ ಸುಮಲತಾ ಅಂಬರೀಶ್ ಸರ್ಕಾರದ ಮೇಲೆ ಒತ್ತಡ ಹಾಕ್ತಿದ್ದಾರೆ.. ತಡವಾದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ.. ಹೀಗಾಗಿ ಆದಷ್ಟು ಬೇಗ ಾರಮಭಕ್ಕೆ ಅಗತ್ಯ ಹೆಜ್ಜೆ ಇಡುವಂತೆ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ರನ್ನ ಭೇಟಿಯಾದ ಸಂಸಸದೆ ಸುಮಲತಾ...

ಕಾರ್ಮಿಕ ಸಚಿವರ ಬದಲಾವಣೆ ಮಾಡುವಂತೆ ಒತ್ತಾಯ

ರಾಜ್ಯದ ಹಲವೆಡೆ ಅಸಂಘಟಿತ ಕಾರ್ಮಿಕರುಗಳು ಕಳೆದ ಮಾರ್ಚ್ ತಿಂಗಳ ಪೂರ್ಣ ಸಂಬಳವನ್ನು ಪಡೆದುಕೊಳ್ಳದೆ ಶೋಷಿತರಾಗುತ್ತಿದ್ದಾರೆ.ಸಣ್ಣ ಪುಟ್ಟ ಕಾರ್ಖಾನೆಗಳು , ಗಾರ್ಮೆಂಟ್ಸ್ ಫ್ಯಾಕ್ಟರಿಗಳು,5ಕ್ಕೂ ಕಡಿಮೆ ಕೆಲಸಗಾರರನ್ನು ಹೊಂದಿರುವ ಅನೇಕ ಅಂಗಡಿಗಳು, ಶೋರೂಂಗಳು,ಹೋಟೆಲ್‌ಗಳು ಹಾಗೂ ಇನ್ನಿತರ ವ್ಯಾಪಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಗಳಿಗೆ ಲಾಕ್ ಡೌನ್ ನೆಪದಲ್ಲಿ ಮಾರ್ಚ್ ತಿಂಗಳ ಸಂಬಳದಲ್ಲಿ ಅರ್ಧಂಬರ್ಧ ಕಡಿತ...
- Advertisement -spot_img

Latest News

60 ಸಾವಿರದ ಗುಚಿ ಗಾಗಲ್ಸ್, 1 ಲಕ್ಷದ ಜಾಕೇಟ್ ಧರಿಸಿದ ಬಾಗೇಶ್ವರ್ ಬಾಬಾ: ನೆಟ್ಟಿಗರ ಆಕ್ರೋಶ

National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....
- Advertisement -spot_img